ತುಳು ಲಿಪಿ ಕಲಿಕೆಯತ್ತ ಕರಾವಳಿ ಜನರ ಚಿತ್ತ

ಲಾಕ್‌ಡೌನ್‌ ಸಮಯ ಸದ್ಬಳಕೆ ;ಸೋಶಿಯಲ್‌ ನೆಟ್‌ವರ್ಕ್‌ ಸಹಾಯ

Team Udayavani, May 6, 2020, 6:27 AM IST

ತುಳು ಲಿಪಿ ಕಲಿಕೆಯತ್ತ ಕರಾವಳಿ ಜನರ ಚಿತ್ತ

ಉಡುಪಿ: ಲಾಕ್‌ಡೌನ್‌ನಿಂದ ಸದ್ಯ ಜನತೆ ಮನೆಯಲ್ಲೇ ಇದ್ದು ಆಫೀಸು ಕೆಲಸ ಬಳಿಕ ಟಿ.ವಿ., ಮೊಬೈಲ್‌ ಇತ್ಯಾದಿಗಳಲ್ಲಿ ಸಮಯ ಕಳೆದರೆ, ಉಡುಪಿ- ಮಂಗಳೂರು ಜನ ತುಳು ಭಾಷೆಯ ಕಲಿಕೆ ಮೂಲಕ ಈ ಲಾಕ್‌ಡೌನ್‌ನ ಸಮಯದ ಸದ್ಬಳಕೆ, ಭಾಷಾಭಿಮಾನದ ಕೆಲಸದಲ್ಲಿ ನಿರತರಾಗಿದ್ದಾರೆ. ಜತೆಗೆ ಸೋಶಿಯಲ್‌ ನೆಟ್‌ವರ್ಕ್‌ ಗಳಲ್ಲೂ ತುಳು ಅಕ್ಷರಗಳನ್ನು ಕಲಿಸುವ ಕಾರ್ಯ ನಡೆಯುತ್ತಿದ್ದು, ಫೇಸ್‌ಬುಕ್‌ಗಳಲ್ಲಿ ತುಳು ಪೇಜ್‌ಗಳು ಈ ನಿಟ್ಟಿನಲ್ಲಿ ಸಕ್ರಿಯವಾಗಿವೆ.

ಕಲಿಕೆಗೆ ಪ್ರೇರಣೆ
ಸಾಮಾಜಿಕ ಜಾಲತಾಣಗಳಾದ ಯೂಟ್ಯೂಬ್‌ನ ಫೇಸ್‌ಬುಕ್‌ಗಳಲ್ಲಿ ತುಳು ಲಿಪಿ ಕಲಿಕೆ ನೋಟ್ಸ್‌, ಪಿಡಿಎಫ್, ವಿಡಿಯೋಗಳನ್ನು ಪೋಸ್ಟ್‌ ಮಾಡುವ ಮೂಲಕ ಜನರನ್ನು ಭಾಷಾಭ್ಯಾಸಕ್ಕೆ ಹುರಿದುಂಬಿಸಲಾಗುತ್ತಿದೆ. ಆನ್‌ಲೈನ್‌ ತುಳುಲಿಪಿ, ಟ್ವಿಟ್‌ ತುಳುನಾಡು, ಜೈ ತುಳುನಾಡು ಸಹಿತ ಅನೇಕ ವಾಟ್ಸಾಪ್‌ಗ್ರೂಪ್ ಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಜತೆಗೆ ಜನರು ತಮ್ಮ ತಮ್ಮಲ್ಲೇ ಕಲಿಕ ವಾಟ್ಸಾಪ್‌ ಗ್ರೂಪ್‌ ಗಳನ್ನು  ಮಾಡಿ ತುಳು ಲಿಪಿ ಕಲಿಕೆಯಲ್ಲಿ ನಿರತರಾಗುತ್ತಿದ್ದಾರೆ. ಹಾಗೇ ಫೇಸ್‌ಬುಕ್‌ ತುಳುನಾಡ ಪೇಜ್ ‌ಗಳು ಜನರು ಸಂಶಯ ಗಳಿಗೆ ಪ್ರತಿಕ್ರಿಯಿಸಿ, ಅಕ್ಷರ ಕಲಿಸುವ, ಹೆಸರು, ಊರಿನ ಹೆಸರು, ದೇವಸ್ಥಾನಗಳ ಹೆಸರು, ಶುಭಾಶಯಗಳನ್ನು ತಿಳಿಸುವ ಬಗ್ಗೆ ತುಳು ಲಿಪಿಯಲ್ಲಿ ಬರೆದು ಪಿಎನ್‌ಜಿ ಫಾಮ್ಯಾಟ್‌ ಮೂಲಕ ಜನರಿಗೆ ನೀಡುತ್ತಿದೆ.

ಹೊರರಾಜ್ಯವರಲ್ಲೂ ಆಸಕ್ತಿ
ಹೊರ ರಾಜ್ಯದಲ್ಲಿರುವ ಮಂದಿಯೂ ತುಳು ಲಿಪಿಯನ್ನು ಕಲಿಯುವಲ್ಲಿ ಹೆಚ್ಚಿನ ಆಸಕ್ತಿಯನ್ನು ತೋರುತ್ತಿದ್ದು, ತಾಯಿ ನಾಡಿನ ಭಾಷೆಯನ್ನು ಪ್ರಚಾರ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ.

ಆಸಕ್ತಿ ಹೆಚ್ಚಾಗುತ್ತಿದೆ
ಕಳೆದ ಒಂದು ತಿಂಗಳಿಂದ ಗೂಗಲ್‌, ಸಾಮಾಜಿಕ ಜಾಲತಾಣಗಳಲ್ಲಿ ತುಳು ಅಕ್ಷರವನ್ನು ಕಲಿಯುತ್ತಿದ್ದು, ಸದ್ಯ ವಾಕ್ಯಗಳನ್ನು ಬರೆಯಲು ಕಲಿತಿದ್ದೇನೆ. ಅನೇಕ ಮಂದಿ ಸಲಹೆ ಕೇಳುತ್ತಿದ್ದಾರೆ. ತುಳು ಲಿಪಿ ಕಲಿಕೆಯ ಆಸಕ್ತಿ ಹೆಚ್ಚಾಗುತ್ತಿದೆ ಎಂದು ಗೋವಾದಲ್ಲಿರುವ ಮಂಗಳೂರಿನ ಮೂಲದ ಅಭಯಚಂದ್ರ ಹೇಳುತ್ತಾರೆ.

ಶಾಲೆಗಳಲ್ಲಿ ಕಾರ್ಯಾಗಾರ ನಡೆಸುವ ಯೋಚನೆ
ಲಾಕ್‌ಡೌನ್‌ನಿಂದ ವಿವಿಧ ಸಂಘಟನೆಗಳು ನಡೆಸಬೇಕಿದ್ದ ಕಾರ್ಯಾಗಾರಗಳಿಗೆ ತಡೆಯಾಗಿದ್ದು, ಮುಂದಿನ ದಿನಗಳಲ್ಲಿ ಉಡುಪಿ ಸೇರಿದಂತೆ ಮಂಗಳೂರು ಭಾಗದ ವಿವಿಧ ಶಾಲೆಗಳಲ್ಲಿ ಕಾರ್ಯಾಗಾರ ನಡೆಸುವ ಯೋಚನೆ ಇದೆ. 30 ಪ್ರೊಫೆಶನಲ್‌ ಶಿಕ್ಷಕರು ತಯಾರಾಗಿದ್ದಾರೆ. ತುಳು ಅಕಾಡೆಮಿಯಿಂದಲೂ ಪ್ರೋತ್ಸಾಹ ಸಿಕ್ಕಿದೆ. ಉಡುಪಿ ಶಾಸಕರು ಕೂಡ ತುಳು ಕಲಿಕೆಗೆ ಪೋತ್ಸಾಹ ನೀಡುತ್ತಿದ್ದಾರೆ.
-ಶರತ್‌ ಕೊಡವೂರು, ಕಿರಣ್‌ ತುಳುವೆ, ಸದಾಶಿವ ಮುದ್ರಾಡಿ,
ತುಳು ಲಿಪಿ ಪ್ರಚಾರಕರು, ಜೈ ತುಳುನಾಡು ಪಡುಕೆರೆ

ತುಳು ಲಿಪಿ ಕಲಿಯುವ ಆಸಕ್ತಿ
ತುಳು ಪುಸ್ತಕ ನೋಡಿ ತುಳು ಲಿಪಿಯನ್ನು ಕಲಿತಿದ್ದೇವೆ. ಲಿಪಿ ಕಲಿಕೆಗೆ ನಿರಂತರ ಅಭ್ಯಾಸ ಬೇಕು. ಉಡುಪಿ ಭಾಗದಲ್ಲಿ ಅನೇಕರು ತುಳು ಲಿಪಿ ಕಲಿಯುವ ಆಸಕ್ತಿ ತೋರುತ್ತಿದ್ದಾರೆ. ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಲ್ಲಿ ಅನೇಕರು ನಮ್ಮಲ್ಲಿ ತುಳು ಬರಹದ ಬಗ್ಗೆ, ಹೆಸರುಗಳನ್ನು ಬರೆಯುವ ಬಗ್ಗೆ ವಿಚಾರಿಸುತ್ತಿದ್ದಾರೆ.
-ವಿಷ್ಣುಮೂರ್ತಿ, ಉಡುಪಿ ನಿವಾಸಿ

ಟಾಪ್ ನ್ಯೂಸ್

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

1-wewqwq-eqw

Amit Shah ನಕಲಿ ವೀಡಿಯೋ :ತೆಲಂಗಾಣ ಸಿಎಂಗೆ ಪೊಲೀಸ್‌ ಸಮನ್ಸ್‌

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

MITE; ಎಐ ಜಗತ್ತಿನಲ್ಲಿ ಪ್ರತಿದಿನ ಕಲಿಯುವ ಅನಿವಾರ್ಯ: ಪ್ರೊ| ಬಿ. ರವಿ

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು

K. S. Eshwarappa ಮೋದಿ ಫೋಟೋ ಬಳಕೆ: ಇನ್ನೂ ಬಾರದ ಕೋರ್ಟ್‌ ತೀರ್ಪು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Padubidri; ಓವರ್ ಟೇಕ್ ತಗಾದೆ: ಬಸ್ಸಿನೊಳಗೆ ನುಗ್ಗಿ ಚಾಲಕನ ಮೇಲೆ ಹಲ್ಲೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

PM Modi ಸ್ಪರ್ಧೆಗೆ ನಿರ್ಬಂಧ: ದಿಲ್ಲಿ ಹೈಕೋರ್ಟ್‌ ನಕಾರ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

Ullal ಲೈಂಗಿಕ ಕಿರುಕುಳ: ಪೋಕ್ಸೋ ಪ್ರಕರಣ; ಇಬ್ಬರು ವಶಕ್ಕೆ

kejriwal 2

CM ‘ಅಲಂಕಾರಿಕವಲ್ಲ’: ಕೇಜ್ರಿಗೆ ಮತ್ತೆ ಕೋರ್ಟ್‌ ಗುದ್ದು

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Kundapura: ಪಾದಚಾರಿಗೆ ಬೈಕ್‌ ಢಿಕ್ಕಿ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Mangaluru; ಪ್ರಯಾಣಿಕರ ಗಮನಕ್ಕೆ; ಹಲವು ರೈಲುಗಳ ಸೇವೆಯಲ್ಲಿ ವ್ಯತ್ಯಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.