ವಿಶ್ವ ಪರಿಸರ ದಿನ : ವಿದ್ಯಾರ್ಥಿಗಳಿಗೆ ಸ್ಪರ್ಧೆ
Team Udayavani, May 21, 2020, 7:09 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ವಿಶ್ವ ಪರಿಸರ ದಿನ (ಜೂ. 5) ಅಂಗವಾಗಿ ರಾಜ್ಯ ವಿಜ್ಞಾನ ಪರಿಷತ್ತು ವಿದ್ಯಾರ್ಥಿ ಗಳಿಗೆ ಚಿತ್ರಕಲೆ ಮತ್ತು ಲೇಖನ ಸ್ಪರ್ಧೆಗಳನ್ನು ಆಯೋಜಿಸಿದೆ. ಜೀವ ವೈವಿಧ್ಯ ರಕ್ಷಣೆಯಿಂದ ಮಾನವ ಪ್ರಗತಿ/ ಕೋವಿಡ್ ಪಿಡುಗು- ನಿಸರ್ಗ, ಜೀವವೈವಿಧ್ಯಕ್ಕೆ ವರದಾನ / ಪರಿಸರ ಸಮತೋಲನದಲ್ಲಿ ಜೀವ ವೈವಿಧ್ಯದ ಪಾತ್ರ- ಈ ಮೂರು ವಿಷಯಗಳಲ್ಲಿ ಒಂದರಲ್ಲಿ ಚಿತ್ರ ಬರೆಯಬಹುದು.
ಡಾ| ಎಚ್. ನರಸಿಂಹಯ್ಯ ಜನ್ಮ ಶತಮಾನೋತ್ಸವ ಪ್ರಯುಕ್ತ ಲೇಖನ ಸ್ಪರ್ಧೆ ಇದ್ದು, “ಡಾ| ಎಚ್.ಎನ್. ವೈಚಾರಿಕತೆ ಮತ್ತು ವಿಚಾರಧಾರೆಗಳ ಪ್ರಸ್ತುತತೆ’, “ವಿಜ್ಞಾನ ಕಲಿಕೆಯಲ್ಲಿ ವೈಜ್ಞಾನಿಕ ಮನೋಭಾವದ ಪಾತ್ರ’, “ವಿಜ್ಞಾನ ತಂತ್ರಜ್ಞಾನದ ಪ್ರಗತಿಯಲ್ಲೂ ವೈಜ್ಞಾನಿಕ ಮನೋಭಾವ ಹಿಂದುಳಿ ಯಲು ಕಾರಣ’, “ವೈಜ್ಞಾನಿಕ ಮನೋಭಾವದ ಕೊರತೆಯಿಂದ ಆಗುತ್ತಿರುವ ಅನಾಹುತಗಳು’, “ಡಾ| ಎಚ್.ಎನ್. ಸರಳತೆ ಮತ್ತು ಸಾಮಾಜಿಕ ಚಿಂತನೆ’- ಇವುಗಳಲ್ಲಿ ಎರಡು ವಿಷಯಗಳ ಕುರಿತು ಲೇಖನ ಬರೆದು krvp.info @ gmail.com ಅಥವಾ ವಾಟ್ಸ್ಆ್ಯಪ್ 94835 49159ಕ್ಕೆ ಮೇ 31ರೊಳಗೆ ಕಳುಹಿಸ ಬಹುದು. ವಿವರಗಳಿಗೆ: 080 – 26718939 ಸಂಪರ್ಕಿಸಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
Sirsi ; ಪ್ರಧಾನಿ ಮುಡಿಗೇರಿದ ಬೇಡರ ವೇಷದ ಕಿರೀಟ!
Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ
Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !