ಬಿತ್ತನೆ ಬೀಜ ವಿತರಣೆಗೆ ಚಾಲನೆ
Team Udayavani, Jun 5, 2020, 4:35 PM IST
ಮುಗಳಖೋಡ: ಪಟ್ಟಣದ ಶ್ರೀ ಮಾಧವಾನಂದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಸರ್ಕಾರದ ಸಹಾಯಧನ ಅಡಿಯಲ್ಲಿ 2020-21 ಸಾಲಿನ ಮುಂಗಾರು ಹಂಗಾಮಿನ ಬೀಜ ವಿತರಣಾ ಕೇಂದ್ರ ತೆರಯಲಾಗಿದೆ.
ಪಟ್ಟಣದ ಸುತ್ತ ಮುತ್ತಲಿನ ಗ್ರಾಮಗಳಾದ ಪಾಲಬಾಂವಿ, ಸುಲ್ತಾನಪುರ, ಕಪ್ಪಲಗುದ್ದಿ, ಮರಾಕುಡಿ, ಹಂದಿಗುಂದ ಗ್ರಾಮಗಳ ರೈತರು ಇದರ ಸದುಪಯೋಗ ಪಡೆಯಬೇಕೆಂದು ತಾಲೂಕಾ ಕೃಷಿ ಅಧಿಕಾರಿ ಪ್ರಶಾಂತ ಸಾಣಿ ಹೇಳಿದರು.
ಖನದಾಳ, ಸವಸುದ್ದಿ, ಕಡಕಭಾಂವಿ, ನಿಡಗುಂದಿ ಭಾಗದ ರೈತರು ತಮಗೆ ಸಮೀಪವಾಗುವ ಅಳಗವಾಡಿಯ ಕನಕದಾಸ ಪಿ.ಕೆ.ಪಿ.ಎಸ್. ಅಥವಾ ಮಾಧವಾನಂದ ಪಿ.ಕೆ.ಪಿ.ಎಸ್ನಿಂದ ಬೀಜ ಖರೀದಿಸಬಹುದು ಎಂದು ಸಹಾಯಕ ಕೃಷಿ ಅಧಿಕಾರಿ ಎಸ್.ಎಮ್.ಹೊನ್ನಳ್ಳಿ ತಿಳಿಸಿದರು.
ಎಸ್.ಕೆ. ಕುಂಬಾರ, ಶಿವಾನಂದ ಜಂಬಗಿ, ಅಶೋಕ ಗಸ್ತಿ, ವಿಶ್ವನಾಥ ಮಸರಗುಪ್ಪಿ, ಜ್ಞಾನದೇವ ಅಳಗವಾಡಿ, ಸಂಜಯ ಖಾನಟ್ಟಿ, ಮಲ್ಲಪ್ಪ ತಳವಾರ, ಶ್ರೀಶೈಲ ಸಂಗಾನಟ್ಟಿ, ಸದಾಶಿವ ಗೋಕಾಕ, ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
Belagavi; ಕುಂದಾನಗರಿಯಲ್ಲಿ ಮೋದಿ ಸಮಾವೇಶ: ಹರಿದು ಬಂದ ಜನಸಾಗರ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
MUST WATCH
ಹೊಸ ಸೇರ್ಪಡೆ
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್