ಕ್ಯಾಲಿಫೋರ್ನಿಯಾ:  ಡಿಸ್ನಿಲ್ಯಾಂಡ್‌ ತೆರೆಯುವುದು ಅನುಮಾನ


Team Udayavani, Jun 27, 2020, 12:13 PM IST

ಕ್ಯಾಲಿಫೋರ್ನಿಯಾ:  ಡಿಸ್ನಿಲ್ಯಾಂಡ್‌ ತೆರೆಯುವುದು ಅನುಮಾನ

ಕ್ಯಾಲಿಫೋರ್ನಿಯಾ: ಜಗತ್ತಿನ ಅತಿ ಪ್ರಸಿದ್ಧ ಥೀಮ್‌ ಪಾರ್ಕ್‌, ಡಿಸ್ನಿಲ್ಯಾಂಡ್‌ ತೆರೆಯಲು ಕೋವಿಡ್‌ ಸೋಂಕು ಅಡ್ಡಿಯಾಗಿದೆ. ಲಾಕ್‌ಡೌನ್‌ ಸಡಿಲಿಕೆಯಾದ ಬಳಿಕ ಶೀಘ್ರ ಈ ಥೀಮ್‌ಪಾರ್ಕ್‌ ತೆರೆಯಲಿದೆ ಎಂದು ಹೇಳಲಾಗಿತ್ತು. ಆದರೆ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು ತೀವ್ರ ಸಮಸ್ಯೆಯಾಗಿದೆ.

ಮುಂದಿನ ತಿಂಗಳು ಪಾರ್ಕ್‌ ತೆರೆಯುವುದಾಗಿ ಹೇಳಲಾದರೂ ಅದರ ಬಗ್ಗೆ ಅನಿಶ್ಚಿತತೆ ಮುಂದುವರಿದಿದೆ.
ಜು.4ರವರೆಗೆ ಥೀಂ ಪಾರ್ಕ್‌ ತೆರೆಯುವುದರ ಬಗ್ಗೆ ಯಾವುದೇ ಯೋಜನೆಗಳನ್ನು ರೂಪಿಸದಂತೆ ಕ್ಯಾಲಿಫೋರ್ನಿಯಾ ಸರಕಾರ ಡಿಸ್ನಿಲ್ಯಾಂಡ್‌ಗೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸರಕಾರ ಹೊಸ ನಿಯಮಾವಳಿಗಳನ್ನು ರೂಪಿಸಿ, ನಿರ್ದೇಶನ ಸಿಕ್ಕ ಮೇಲೆಯೇ ಪಾರ್ಕ್‌ ತೆರೆಯುವುದಾಗಿ ಹೇಳಿದೆ.

ಪಾರ್ಕ್‌, ಹೊಟೇಲುಗಳನ್ನು ತೆರೆಲು ಸರಕಾರದ ಅನುಮತಿ ಬೇಕೇ ಬೇಕು. ಆದರೆ ಸಾವಿರಾರು ಜನರು ಸೇರುವ ಇಂತಹ ಸ್ಥಳಗಳಲ್ಲಿ ಸೋಂಕಿನ ಹಿನ್ನೆಲೆಯಲ್ಲಿ ಎಲ್ಲವನ್ನೂ ಬೇಕಾಬಿಟ್ಟಿಯಾಗಿ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಸರಕಾರದ ಸೂಕ್ತ ನಿರ್ದೇಶನಕ್ಕಾಗಿ ಎದುರು ನೋಡುತ್ತಿದ್ದೇವೆ. ಆ ಬಳಿಕವೇ ನಿರ್ದಿಷ್ಟ ದಿನಾಂಕವನ್ನು ಎಂದು ಡಿಸ್ನಿಲ್ಯಾಂಡ್‌ ಹೇಳಿದೆ.

ಆದರೆ ಡೌನ್‌ಟೌನ್‌ನ ಡಿಸ್ನಿ ಆ್ಯಪಿಂಗ್‌ ಮತ್ತು ಡೈನಿಂಗ್‌ ವ್ಯವಸ್ಥೆಯು ಜು.9ರಂದು ತೆರೆದುಕೊಳ್ಳಲಿದೆ. ಇದು ಡಿಸ್ನಿಲ್ಯಾಂಡ್‌ ರೆಸಾರ್ಟ್‌ ನ ಭಾಗವಾಗಿ ಕಾರ್ಯನಿರ್ವಹಿಸುತ್ತಿದೆ.

ಡಿಸ್ನಿಲ್ಯಾಂಡ್‌ ತೆರೆಯಬೇಕೆಂದು ಪ್ರವಾಸಿಗರು, ಜನರು ಮತ್ತು ಆಡಳಿತದ ಬೇಡಿಕೆ ಇದ್ದರೆ, ಕೋವಿಡ್‌ ಸೋಂಕು ಹೆಚ್ಚಳವಾ ಗುತ್ತಿರುವುದರಿಂದ ತೆರೆಯುವುದು ಸರಿಯಲ್ಲ ಎನ್ನುವುದು ಇಲ್ಲಿನ ಕಾರ್ಮಿಕರ ವಾದವಾಗಿದೆ. ಈ ಹಿನ್ನೆಲೆಯಲ್ಲಿ ಪಾರ್ಕ್‌ ತೆರೆಯುವ ಬಗ್ಗೆ ಚರ್ಚೆಗಳು ಜೋರಾಗಿವೆ. ಕಾರ್ಮಿಕರ ಪ್ರತಿಭಟನೆ ಕೂಗೂ ಇದೆ.ಮಾರ್ಚ್‌ ಮಧ್ಯದಿಂದ ವಾಲ್ಟ್ಡಿಸ್ನಿ ಮತ್ತು ಡಿಸ್ನಿಲ್ಯಾಂಡ್‌ ಬಾಗಿಲು ಮುಚ್ಚಿದ್ದು, ಇದರಿಂದ ಪ್ರಸಿದ್ಧ ಮನರಂಜನೆ ತಾಣಕ್ಕೆ ಕೋಟ್ಯಂತರ ರೂ. ನಷ್ಟವಾಗಿದೆ ಎಂದು ಹೇಳಲಾಗಿದೆ. ಫ್ಲೋರಿಡಾ ಥೀಮ್‌ ಪಾರ್ಕ್‌ ಮುಂದಿನ ತಿಂಗಳು ತೆರೆದುಕೊಳ್ಳಲಿದ್ದು, ಸ್ಥಳೀಯ ಆಡಳಿತ ಇದಕ್ಕೆ ಅನುಮತಿಸಿದೆ.

ಟಾಪ್ ನ್ಯೂಸ್

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.