ಮುಂದುವರಿದ ಕೋವಿಡ್ ಸ್ಫೋಟ; 47 ಪಾಸಿಟಿವ್‌


Team Udayavani, Jul 3, 2020, 10:59 AM IST

ಮುಂದುವರಿದ ಕೋವಿಡ್ ಸ್ಫೋಟ; 47 ಪಾಸಿಟಿವ್‌

ಧಾರವಾಡ: ಜಿಲ್ಲೆಯಲ್ಲಿ ಗುರುವಾರ ಒಂದೇ ದಿನ 47 ಕೋವಿಡ್‌ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಒಟ್ಟು ಪ್ರಕರಣಗಳ ಸಂಖ್ಯೆ 427ಕ್ಕೆ ಏರಿದೆ. ಇದುವರೆಗೆ 207 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 212 ಪ್ರಕರಣಗಳು ಸಕ್ರಿಯವಾಗಿವೆ ಎಂದು ಜಿಲ್ಲಾಧಿಕಾರಿ ನಿತೇಶ್‌ ಪಾಟೀಲ ತಿಳಿಸಿದ್ದಾರೆ.

ಒಬ್ಬರಿಂದ 8 ಮಂದಿಗೆ ಸೋಂಕು: ಪಿ-10805 ಅವರೊಂದಿಗೆ ಸಂಪರ್ಕ ಹೊಂದಿದ್ದ ಹಳೆಹುಬ್ಬಳ್ಳಿ ಬಿಂದರಗಿ ಓಣಿಯ 8 ಜನರಲ್ಲಿ ಸೋಂಕು ದೃಢಪಟ್ಟಿದೆ. ಪಿ-16913 (38 ವರ್ಷ, ಮಹಿಳೆ), ಪಿ- 16914 (18 ವರ್ಷ, ಮಹಿಳೆ), ಪಿ-16916 (23ವರ್ಷ, ಪುರುಷ), ಪಿ-16917 (22 ವರ್ಷ, ಮಹಿಳೆ), ಪಿ-16918 (26 ವರ್ಷ, ಪುರುಷ), ಪಿ-16920 (45 ವರ್ಷ, ಮಹಿಳೆ), ಪಿ-16922 (28 ವರ್ಷ, ಮಹಿಳೆ), ಪಿ-16924 (31 ವರ್ಷ, ಪುರುಷ) ಇವರೆಲ್ಲರೂ ಬಿಂದರಗಿ ಓಣಿಯವರಾಗಿದ್ದಾರೆ. ಒಬ್ಬರಿಂದ ಐವರಿಗೆ: ಪಿ-9792 ಅವರೊಂದಿಗೆ ಸಂಪರ್ಕ ಹೊಂದಿದ್ದ ಹುಬ್ಬಳ್ಳಿ ಕುಲಕರ್ಣಿ ಹಕ್ಕಲದ ಪಿ-16926 (45 ವರ್ಷ, ಮಹಿಳೆ), ಪಿ-16928 ( 28 ವರ್ಷ, ಪುರುಷ), ಪಿ-16932 (10 ವರ್ಷ, ಬಾಲಕಿ), ಪಿ-16934 (35 ವರ್ಷ, ಪುರುಷ), ಪಿ-16930 (3 ವರ್ಷ, ಬಾಲಕಿ) ಅವರಲ್ಲಿ ಸೋಂಕು ಪತ್ತೆಯಾಗಿದೆ. ಪಿ-12135 ಅವರೊಂದಿಗೆ ಸಂಪರ್ಕ ಹೊಂದಿದ್ದ ಧಾರವಾಡ ಉಳವಿ ಬಸವೇಶ್ವರ ಗುಡ್ಡದ ನಿವಾಸಿಗಳಾದ ಪಿ-16925 (48 ವರ್ಷ, ಮಹಿಳೆ) ಮತ್ತು ಪಿ-16923 (20 ವರ್ಷ, ಮಹಿಳೆ) ಅವರಲ್ಲಿ ಸೋಂಕು ಪತ್ತೆಯಾಗಿದೆ. ಪಿ-10818 ಅವರೊಂದಿಗೆ ಸಂಪರ್ಕ ಹೊಂದಿದ್ದ ಧಾರವಾಡ ಪೊಲೀಸ್‌ ಕ್ವಾರ್ಟರ್ಸ್‌ ನಿವಾಸಿಗಳಾದ ಪಿ-16929 (31 ವರ್ಷ, ಮಹಿಳೆ) ಮತ್ತು ಪಿ-16931 (47, ವರ್ಷ, ಮಹಿಳೆ) ಅವರಲ್ಲಿ ಸೊಂಕು ದೃಢಪಟ್ಟಿದೆ.

ಉಳಿದಂತೆ ಪಿ-14524 ಸಂಪರ್ಕದಿಂದ ಹುಬ್ಬಳ್ಳಿ ನೆಹರು ನಗರ ನಿವಾಸಿ ಪಿ-16935 (34 ವರ್ಷ, ಪುರುಷ), ಪಿ-12135 ಸಂಪರ್ಕದಿಂದ ಕಲಘಟಗಿ ತಾಲೂಕು ಗಂಜಿಗಟ್ಟಿ ನಿವಾಸಿ ಪಿ-16947 (30 ವರ್ಷ, ಪುರುಷ), ಪಿ-13475 ಸಂಪರ್ಕದಿಂದ ಧಾರವಾಡ ಕೋರ್ಟ್‌ ಸರ್ಕಲ್‌ ಅಂಚೆ ಕಚೇರಿ ಹತ್ತಿರ ಭೋವಿ ಗಲ್ಲಿ ನಿವಾಸಿ ಪಿ-16921 (43 ವರ್ಷ, ಮಹಿಳೆ) ಅವರಲ್ಲಿ ಸೊಂಕು ಪತ್ತೆಯಾಗಿದೆ.

ಐಎಲ್‌ಐ ಹಿನ್ನೆಲೆಯವರಲ್ಲಿ ಸೋಂಕು: ಹುಬ್ಬಳ್ಳಿ ಗಣೇಶಪೇಟ ಕರಿಯಮ್ಮ ದೇವಸ್ಥಾನ ಹತ್ತಿರದ ನಿವಾಸಿ ಪಿ-16915 (38 ವರ್ಷ, ಮಹಿಳೆ ), ಹುಬ್ಬಳ್ಳಿ ತಬೀಬ್‌ ಲ್ಯಾಂಡ್‌ ನಿವಾಸಿ ಪಿ-16919 (49 ವರ್ಷ, ಪುರುಷ), ಗರಗ ಮೌಲಾಲಿಗಲ್ಲಿ ನಿವಾಸಿ ಪಿ-16927 (38 ವರ್ಷ, ಪುರುಷ), ಧಾರವಾಡ ಸಂಗೊಳ್ಳಿ ರಾಯಣ್ಣ ನಗರ ಗಣಪತಿ ಗುಡಿ ಹತ್ತಿರದ ನಿವಾಸಿ ಪಿ- 16933 ( 29 ವರ್ಷ ಪುರುಷ), ಹುಬ್ಬಳ್ಳಿ ಪಾಟೀಲ ಗಲ್ಲಿ ನಿವಾಸಿ ಪಿ-16936 ( 73 ವರ್ಷ, ಪುರುಷ), ಹುಬ್ಬಳ್ಳಿ ಕೇಶ್ವಾಪುರ ನಿವಾಸಿ ಪಿ-16937( 20 ವರ್ಷ ಪುರುಷ), ಹಳೆ ಹುಬ್ಬಳ್ಳಿ ದಿಡ್ಡಿ ಓಣಿ ನಿವಾಸಿ ಪಿ-16938 ( 11 ವರ್ಷ ಬಾಲಕಿ), ಹುಬ್ಬಳ್ಳಿ ರವೀಂದ್ರ ನಗರ ಅಕ್ಕಮಹಾದೇವಿ ಆಶ್ರಮ ಹಿಂಭಾಗದ ಪಿ-16939 (37 ವರ್ಷ, ಮಹಿಳೆ), ಹುಬ್ಬಳ್ಳಿ ಕರ್ಕಿ ಬಸವೇಶ್ವರ ನಗರ ನಿವಾಸಿ ಪಿ-16940 (42 ವರ್ಷ, ಮಹಿಳೆ), ಹುಬ್ಬಳ್ಳಿಯ ಗದಗ ರಸ್ತೆ ಸಿಮೆಂಟ್‌ ಚಾಳ ನಿವಾಸಿ ಪಿ-16941 (39 ವರ್ಷ, ಪುರುಷ ), ಮಂಟೂರ ರಸ್ತೆ ಮಂಗನಸಿ ಪ್ಲಾಟ್‌ ನಿವಾಸಿ ಪಿ-16942 (18 ವರ್ಷ, ಪುರುಷ), ಹುಬ್ಬಳ್ಳಿ ಕೌಲಪೇಟ ನಿವಾಸಿಗಳಾದ ಪಿ-16943 (20 ವರ್ಷ, ಮಹಿಳೆ) ಮತ್ತು ಪಿ-16944 (55 ವರ್ಷ, ಪುರುಷ), ಹುಬ್ಬಳ್ಳಿ ಮಕಾನದಾರ ಗಲ್ಲಿ ನಿವಾಸಿ ಪಿ-16945 (17 ವರ್ಷ, ಪುರುಷ), ಕಲಘಟಗಿ ತಾಲೂಕು ದಾಸ್ತಿಕೊಪ್ಪ ನಿವಾಸಿ ಪಿ-16946 ( 41 ವರ್ಷ, ಪುರುಷ), ಧಾರವಾಡ ವಿದ್ಯಾಗಿರಿ ನಿವಾಸಿ ಪಿ-16949 ( 34 ವರ್ಷ, ಪುರುಷ), ಧಾರವಾಡ ದಾನೇಶ್ವರಿ ನಗರ ನಿವಾಸಿ ಪಿ-16950 (28 ವರ್ಷ, ಮಹಿಳೆ), ಧಾರವಾಡ ಕೊಪ್ಪದಕೇರಿಯ ಪಿ-16954 (66 ವರ್ಷ, ಮಹಿಳೆ), ಹುಬ್ಬಳ್ಳಿ ಯಲ್ಲಾಪುರ ಓಣಿ ಕೆ.ಕೆ. ನಗರ ನಿವಾಸಿ ಪಿ-16957 (47 ವರ್ಷ, ಮಹಿಳೆ) ಅವರಲ್ಲಿ ಸೋಂಕು ಕಂಡುಬಂದಿದೆ.

ಸಂಪರ್ಕ ಪತ್ತೆಗೆ ಹುಡುಕಾಟ: ಕುಂದಗೋಳ ತಾಲೂಕಿನ ಸಂಕ್ಲೀಪುರ ನಿವಾಸಿ ಪಿ-16951 (25 ವರ್ಷ, ಪುರುಷ), ಹುಬ್ಬಳ್ಳಿ ಗಣೇಶಪೇಟೆ ಜಮಾದಾರಗಲ್ಲಿ ನಿವಾಸಿ ಪಿ-16952 (24 ವರ್ಷ, ಮಹಿಳೆ), ಬಳ್ಳಾರಿ ಜಿಲ್ಲೆಯ ಹೊಸಪೇಟೆ ನಿವಾಸಿ ಪಿ-16953 (60 ವರ್ಷ, ಪುರುಷ), ಹುಬ್ಬಳ್ಳಿ ಪಾಟೀಲ ಗಲ್ಲಿ ನಿವಾಸಿ ಪಿ-16955 ( 56 ವರ್ಷ, ಮಹಿಳೆ ), ಕುಸುಗಲ್‌ ಗ್ರಾಮದ ಪಿ-16956 ( 60 ವರ್ಷ, ಪುರುಷ), ಹಾವೇರಿ ಜಿಲ್ಲೆಯ ಬ್ಯಾಡಗಿಯ ಪಿ-16958 ( 52 ವರ್ಷ, ಪುರುಷ) ಅವರ ಸಂಪರ್ಕ ಪತ್ತೆಗೆ ಹುಡುಕಾಟ ನಡೆದಿದೆ. ಅಲ್ಲದೆ ಅಂತರ್‌ ಜಿಲ್ಲೆಯ ಪ್ರಯಾಣ ಹಿನ್ನೆಲೆಯ ಹುಬ್ಬಳ್ಳಿ ಶಾಂತಿನಿಕೇತನ ನಗರ ನಿವಾಸಿ ಪಿ- 16948 – (38 ವರ್ಷ, ಮಹಿಳೆ) ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವಿಜಯಪುರ ನಗರದ ಜಿವಿಎಲ್‌ಎಂ ಲೇಔಟ್‌ ನಿವಾಸಿ ಪಿ-16959 (35 ವರ್ಷ, ಪುರುಷ) ಅವರಲ್ಲಿ ಸೋಂಕು ದೃಢಪಟ್ಟಿದೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Lok Sabha Elections: ರಾಜ್ಯಕ್ಕೆ ಮೋದಿ ಆಗಮನ: ಇಂದು ನಾಲ್ಕು ಕಡೆ ಪ್ರಚಾರ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಖರ್ಗೆ ಬ್ಲಾಕ್‌ಮೇಲ್ ಹೇಳಿಕೆಗಳಿಗೆ ಅಲ್ಲಿನ ಜನರು ಮರಳಾಗುವುದಿಲ್ಲ: ಪ್ರಹ್ಲಾದ ಜೋಶಿ

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

BJP ಅಧಿಕಾರಕ್ಕೆ ಬಂದರೆ ಮುಸ್ಲಿಂ ಮೀಸಲಾತಿ ರದ್ದು: ಯತ್ನಾಳ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.