ಚಾಮರಾಜನಗರ: 24 ಮಂದಿಗೆ ಸೋಂಕು
Team Udayavani, Jul 4, 2020, 5:14 AM IST
ಚಾಮರಾಜನಗರ: ನಾಲ್ಕು ವರ್ಷದ ಬಾಲಕಿ ಸೇರಿದಂತೆ ಜಿಲ್ಲೆಯಲ್ಲಿ ಶುಕ್ರವಾರ ಒಟ್ಟು 24 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದರಿಂದ ಜಿಲ್ಲೆಯಲ್ಲಿ ಒಟ್ಟು 78 ಪ್ರಕರಣಗಳಾಗಿದ್ದು, ಇದರಲ್ಲಿ 77 ಸಕ್ರಿಯ ಪ್ರಕರಣಗಳಾಗಿವೆ. ಒಟ್ಟು 1037 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರಲ್ಲಿ 1012 ಮಾದರಿಗಳ ವರದಿ ನೆಗೆಟಿವ್ ಆಗಿದೆ.
77 ಮಂದಿ ಸೋಂಕಿತರು ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ ಇಬ್ಬರು ತೀವ್ರ ನಿಗಾ ಘಟಕದಲ್ಲಿದ್ದಾರೆ. ಶುಕ್ರವಾರ ವರದಿಯಾಗಿರುವ ಪ್ರಕರಣಗಳಲ್ಲಿ 11 ಮಂದಿ ಗುಂಡ್ಲುಪೇಟೆಯವರು, 7 ಮಂದಿ ಚಾಮರಾಜನಗರ, 5 ಕೊಳ್ಳೇಗಾಲ ಹಾಗೂ 1 ಯಳಂದೂರಿನವರು. ಈ ಪೈಕಿ 7 ಮಂದಿ ಸೋಂಕಿತರು ಬೆಂಗಳೂರಿನಿಂದ ಪ್ರಯಾಣ ಮಾಡಿ ಬಂದವರಾಗಿದ್ದರೆ, ಇಬ್ಬರು ಮೈಸೂರಿನಿಂದ ಪ್ರಯಾಣ ಮಾಡಿ ಬಂದವರು.
ಗುಂಡ್ಲುಪೇಟೆಯ ಬಹುತೇಕ ಪ್ರಕರಣಗಳು ಮಹದೇವಪ್ರಸಾದ್ ನಗರದಲ್ಲಿವೆ. ಶುಕ್ರವಾರದ ಸೋಂಕಿತರ ವರದಿ: ರೋಗಿ ಸಂಖ್ಯೆ 56: 62 ವರ್ಷದ ವೃದಟಛಿ, ಚಾಮರಾಜನಗರ. ರೋಗಿ ಸಂಖ್ಯೆ 57: 25 ವರ್ಷದ ಯುವಕ, ಚಾಮರಾಜನಗರ. ರೋಗಿ ಸಂಖ್ಯೆ 58: 32 ವರ್ಷದ ಬಟ್ಟೆ ಅಂಗಡಿ ಸಹಾಯಕಿ, ಗುಂಡ್ಲುಪೇಟೆ. ರೋಗಿ ಸಂಖ್ಯೆ 59: 32 ವರ್ಷದ ಮೆಕಾನಿಕ್ ಗುಂಡ್ಲುಪೇಟೆ. ರೋಗಿ ಸಂಖ್ಯೆ 60: 58 ವರ್ಷದ ದನದ ವ್ಯಾಪಾರಿ, ಗುಂಡ್ಲುಪೇಟೆ. ರೋಗಿ ಸಂಖ್ಯೆ 61: 40 ವರ್ಷದ ಪುರುಷ ಗುಂಡ್ಲುಪೇಟೆ.
ರೋಗಿ ಸಂಖ್ಯೆ 62: 50 ವರ್ಷದ ಅಂಗಡಿ ವ್ಯಾಪಾರಿ ಗುಂಡ್ಲುಪೇಟೆ. ರೋಗಿ ಸಂಖ್ಯೆ 63: 31 ವರ್ಷ¨ಕ ಗುಂಡ್ಲುಪೇಟೆ, ರೋಗಿ ಸಂಖ್ಯೆ 64: 30 ವರ್ಷದ ಯುವಕ ಗುಂಡ್ಲುಪೇಟೆ, ರೋಗಿ ಸಂಖ್ಯೆ 65: 25 ವರ್ಷದ ಯುವತಿ ಗುಂಡ್ಲುಪೇಟೆ, ರೋಗಿ ಸಂಖ್ಯೆ 66: 46 ವರ್ಷದ ಸಾಮಾಜಿಕ ಕಾರ್ಯಕರ್ತ ಯಳಂದೂರು. ರೋಗಿ ಸಂಖ್ಯೆ 67: 23 ವರ್ಷದ ಮೆಕಾನಿಕ್ ಗುಂಡ್ಲುಪೇಟೆ, ಸಂಖ್ಯೆ 68: 29 ವರ್ಷದ ಯುವಕ, ಚಾಮರಾಜನಗರ. ಸಂಖ್ಯೆ 69: 18 ವರ್ಷದ ಯುವಕ ಕೊಳ್ಳೇಗಾಲ. ಸಂಖ್ಯೆ 70: 60 ವರ್ಷದ ಪುರುಷ, ಕೊಳ್ಳೇಗಾಲ.
ಸಂಖ್ಯೆ 71: 45 ವರ್ಷದ ಕೂಲಿ ಕೆಲಸದ ಮಹಿಳೆ, ಚಾಮರಾಜನಗರ. ಸಂಖ್ಯೆ 72: 32 ವರ್ಷದ ಯುವತಿ, ಚಾಮರಾಜನಗರ. ಸಂಖ್ಯೆ 73: 30 ವರ್ಷದ ಯುವಕ, ಚಾಮರಾಜನಗರ. ಸಂಖ್ಯೆ 74: 54 ವರ್ಷದ ಪುರುಷ, ಕೊಳ್ಳೇಗಾಲ. ಸಂಖ್ಯೆ 75: 20 ವರ್ಷದ ಯುವಕ ಗುಂಡ್ಲುಪೇಟೆ. ಸಂಖ್ಯೆ 76: 4 ವರ್ಷದ ಮಗು, ಗುಂಡ್ಲುಪೇಟೆ. ಸಂಖ್ಯೆ 77: 49 ವರ್ಷದ ಆಟೋ ಚಾಲಕ, ಚಾಮರಾಜನಗರ. ಸಂಖ್ಯೆ 78: 38 ವರ್ಷದ ಪುರುಷ, ಕೊಳ್ಳೇಗಾಲ. ಸಂಖ್ಯೆ 79: 28 ವರ್ಷದ ಯುವಕ ಕೊಳ್ಳೇಗಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ