ರಾಜಕಾರಣ-ಸಮಾಜಕ್ಕೆ ಧರಂಸಿಂಗ್ ಮಾದರಿ
Team Udayavani, Jul 28, 2020, 10:07 AM IST
ಕಲಬುರಗಿ: ಈ ಭಾಗದ ಶ್ರೇಯೋಭಿವೃದ್ಧಿಗೆ ಶ್ರಮಿಸಿರುವ ಮಾಜಿ ಮುಖ್ಯಮಂತ್ರಿ ಧರಂಸಿಂಗ್ ರಾಜಕಾರಣಕ್ಕೆ ಹಾಗೂ ಈ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದು ಡಾ| ಎನ್. ಧರ್ಮಸಿಂಗ್ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಆಡಳಿತಾಧಿಕಾರಿ ಡಾ| ಕಿಶೋರಸಿಂಗ್ ಛತ್ರಪತಿ ಹೇಳಿದರು.
ನಗರದ ಡಾ| ಎನ್. ಧರಂಸಿಂಗ್ ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಮೂರನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಆರ್ಯನ್ ಫಾರ್ಮಸಿ ಕಾಲೇಜ್ ಪ್ರಾಚಾರ್ಯ ಡಾ| ಶರಣಗೌಡ ಪಾಟೀಲ್, ಕಾಲೇಜ್ನ ಪ್ರಾಚಾರ್ಯ ಸತೀಶ, ಪ್ರಮುಖರಾದ ಭಜರಸಿಂಗ್ ಚವ್ಹಾಣ, ಅಮೃತ ತಿವಾರಿ, ಮುಕುಂದರಾವ, ಧನಂಜಯ, ಶ್ರೀನಿವಾಸ ಮೂರ್ತಿ, ಶ್ವೇತಾ ತಿವಾರಿ, ಅರ್ಪಣಾ, ಭಾಗ್ಯಶ್ರೀ. ಅಮೀನಬಾನು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್