ಜೈಲ್ ಅಧಿಕಾರಿಯ ಜೀವ ಉಳಿಸಿ ಪ್ರಶಂಸೆಗೆ ಪಾತ್ರರಾದ ಜಾರ್ಜಿಯಾದ ಕೈದಿಗಳು


Team Udayavani, Jul 29, 2020, 9:11 PM IST

ಜೈಲ್ ಅಧಿಕಾರಿಯ ಜೀವ ಉಳಿಸಿ ಪ್ರಶಂಸೆಗೆ ಪಾತ್ರರಾದ ಜಾರ್ಜಿಯಾದ ಕೈದಿಗಳು

ಮಣಿಪಾಲ: ಇಂದಿನ ದಿನಗಳಲ್ಲಿ ಜನರಲ್ಲಿ ಮಾನವೀಯ ಸ್ಪಂದನೆಯೇ ಇಲ್ಲವಾಗುತ್ತಿದೆ. ಯಾರಿಗೆ ಏನಾದರಾಗಲಿ ತಮ್ಮ ಪಾಡಿಗೆ ತಾವಿದ್ದು ಬಿಡುತ್ತಾರೆ. ಹೊರ ಪ್ರಪಂಚದಲ್ಲೇ ಹೀಗಿರುವಾಗ ಮಾನವೀಯ ಸ್ಪಂದನೆ ಜೈಲಿನಲ್ಲಿ ಸಿಗುತ್ತದೆ ಎಂದರೆ ಯಾರೂ ನಿರೀಕ್ಷೆಯೂ ಮಾಡಲಿಕ್ಕೆ ಸಾಧ್ಯವಿಲ್ಲ. ಆದರೆ ಜಾರ್ಜಿಯಾದ ಗ್ವಿನೆಟ್‌ ಕಂಟ್ರಿ ಜೈಲಿನ ಮೂವರು ಕೈದಿಗಳು ಮಾನವೀಯ ಸ್ಪಂದನೆ ನೀಡಿ ಜೈಲಿನ ಅಧಿಕಾರಿಯ ಜೀವ ಉಳಿಸಿ ಎಲ್ಲೆಡೆ ಪ್ರಶಂಸೆಗೆ ಒಳಗಾಗಿದ್ದಾರೆ.

ಜೈಲಿನ ಅಧಿಕಾರಿನ್ನೇ ಹಿಂಸೆ ನೀಡಿ ತನ್ನ ಕೋಪ ತೀರಿಸಿಕೊಂಡ ಎಷ್ಟೋ ಕೈದಿಗಳಿದ್ದಾರೆ. ಆದರೆ ಜಾರ್ಜಿಯಾದ ಈ ಮೂವರು ಕೈದಿಗಳು ತಮ್ಮ ಸಮಯಪ್ರಜ್ಞೆಯಿಂದ ಭದ್ರತಾ ವಸತಿ ಘಟಕದ ಅಧಿಕಾರಿಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಮೂವರು ಕೈದಿಗಳು ಪ್ರದರ್ಶಿಸಿದ ಧೈರ್ಯ, ದೃಢ ನಿಶ್ಚಯ ಮತ್ತು ದಯೆಗಾಗಿ ನಾವು ಬಹಳವಾಗಿ ಪ್ರಶಂಸಿಸುತ್ತೇವೆ ಎಂದು ಗ್ವಿನೆಟ್‌ ಕಂಟ್ರಿ ಶೆರಿಫ್ ಕಚೇರಿ ಮಂಗಳವಾರ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ತಿಳಿಸಿದೆ.

ಜೈಲಿನ ಅಧಿಕಾರಿಯು ವಸತಿ ಘಟಕದಲ್ಲಿ ತನ್ನ ಭದ್ರತಾ ಕಾರ್ಯಗಳನ್ನು ನಿರ್ವಹಿಸುವಾಗ ಅವರು ಆರೋಗ್ಯ ಸಂಬಂಧಿ ಸಮಸ್ಯೆಯಲ್ಲಿ ಸಿಲುಕಿವುದನ್ನು ಕೈದಿಗಳು ಗಮನಿಸಿದರು. ಆ ಅಧಿಕಾರಿ ತಮ್ಮ ಆಸನಕ್ಕೆ ಬರುವಾಗ ಪ್ರಜ್ಞೆ ತಪ್ಪಿ ಕಾಂಕ್ರೀಟ್‌ ನೆಲಕ್ಕೆ ಬಿದ್ದರು. ಆ ರಭಸಕ್ಕೆ ತಲೆಯ ಹಿಂಬದಿಗೆ ಏಟು ಬಿದ್ದಿತ್ತು. ಇದನ್ನು ಹತ್ತಿರದ ಜೈಲುಕೋಣೆಯಲ್ಲಿದ್ದ ಖೈದಿಗಳು ಜೋರಾಗಿ ಬಾಗಿಲ ಮೇಲೆ ಬಡಿದು ಸದ್ದು ಮಾಡಲಾರಂಭಿಸಿದರು. ಆಗ ಅಧಿಕಾರಿ ನಿಧಾನವಾಗಿ ಅವರ ಬಾಗಿಲು ತೆರೆದು ಮತ್ತೆ ಮೂರ್ಛೆ ಹೋದರು. ಆಗ ತುರ್ತು ಸಹಾಯದ ಅಗತ್ಯವನ್ನರಿತ ಕೈದಿಗಳು ಸಮಯಪ್ರಜ್ಞೆ ಮೆರೆದು ಅಧಿಕಾರಿಯ ಜೀವ ಉಳಿಸುವಲ್ಲಿ ಸಹಕರಿಸಿದರು.

ಈಗ ಆ ಅಧಿಕಾರಿ ಮನೆಯಲ್ಲಿ ಚೇತರಿಸಿಕೊಳ್ಳುತ್ತಿದ್ದು, ಕೈದಿಗಳ ನೆರವನ್ನು ಮನಸಾರೆ ಪ್ರಶಂಸಿದ್ದಾರೆ. ಕೈದಿಗಳಿಗೆ ಅಧಿಕಾರಿಗೆ ಸಹಾಯ ಮಾಡುವ ಯಾವುದೇ ಅಗತ್ಯವಿರಲಿಲ್ಲ, ಆದರೆ ಅವರು ಯಾವುದಕ್ಕೂ ಹಿಂಜರಿಯದೆ ಮಾನವೀಯತೆಯೇ ಮೊದಲು ಎಂಬುವುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.