ಕೋವಿಡ್; ರ್ಯಾಪಿಡ್ ಟೆಸ್ಟ್ಗೆ ಸಿದ್ಧತೆ
Team Udayavani, Aug 4, 2020, 1:22 PM IST
ರಿಪ್ಪನ್ಪೇಟೆ: ಗ್ರಾಪಂ ಸಭಾ ಭವನದಲ್ಲಿ ಆಯೋಜಿಸಲಾಗಿದ್ದ ಕೋವಿಡ್ ಕಾರ್ಯಪಡೆಯ ಸಭೆಯಲ್ಲಿ ಗ್ರಾಪಂ ಪಿಡಿಒ ಜಿ. ಚಂದ್ರಶೇಖರ್ ಮಾತನಾಡಿದರು.
ರಿಪ್ಪನ್ಪೇಟೆ: ಕೋವಿಡ್ ಸೋಂಕು ಉಲ್ಬಣಗೊಳುತ್ತಿರುವ ಈ ಸಂದರ್ಭದಲ್ಲಿ ಸರ್ಕಾರದ ಸೂಚನೆ ಯಂತೆ ರಿಪ್ಪನ್ಪೇಟೆ ವ್ಯಾಪ್ತಿಯಲ್ಲಿ ಅರೋಗ್ಯ ಇಲಾಖೆ ಅಶಾಅಂಗನವಾಡಿ ಗ್ರಾಮಾಡಳಿತದೊಂದಿಗೆ ಮೂರು ನಾಲ್ಕು ದಿನಗಳ ನಂತರ ರ್ಯಾಪಿಡ್ ಟೆಸ್ಟ್ ಮಾಡುವುದಾಗಿ ಗ್ರಾಪಂ ಪಿಡಿಒ ಜಿ.ಚಂದ್ರಶೇಖರ್ ತಿಳಿಸಿದರು.
ಗ್ರಾಪಂ ಸಭಾ ಭವನದಲ್ಲಿ ಅಯೋಜಿಸಲಾಗಿದ್ದ ಕೋವಿಡ್ ಕಾರ್ಯಪಡೆಯ ಸಭೆಯಲ್ಲಿ ಮಾತನಾಡಿದ ಅವರು, ಮೊಬೈಲ್ ಸರ್ವಿಸ್ ಮೂಲಕ ಕೊರೊನಾ ಪತ್ತೆ
ಕಾರ್ಯ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದೆಂದರು. ಸಭೆಯಲ್ಲಿ ಕಂದಾಯ ಇಲಾಖೆಯ ರೆವಿನ್ಯೂ ಇನ್ಸ್ಪೆಕ್ಟರ್ ವಿನಯ್, ಅರೋಗ್ಯ ಇಲಾಖೆಯ ಹಿರಿಯ
ಅರೋಗ್ಯ ಕಾರ್ಯಕರ್ತ ಅಮೃತೇಶ್ ಹಾಜರಿದ್ದು ಕೆಲವು ಮಾಹಿತಿಗಳನ್ನು ನೀಡಿದರು.
ಕಾರ್ಯಪಡೆಯ ಸಭೆಯಲ್ಲಿ ಕೃಷ್ಣೋಜಿ ರಾವ್, ಆರ್.ಎ. ಚಾಬುಸಾಬ್, ಡಾ| ಅಬೂಬಕರ್, ಆರ್. ರಾಘವೇಂದ್ರ, ಜಿ.ಡಿ. ಮಲ್ಲಿಕಾರ್ಜುನ, ಶೀಲಾ ಗಂಗಾನಾಯ್ಕ, ನಾಗೇಶ್ ಮೋರೆ, ಸ್ವಾತಿ, ಸರಸ್ವತಿ, ಶರಾವತಿ, ಪದ್ಮಾ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ
Bengaluru: ಚೆಕ್ ದುರ್ಬಳಕೆ; ಕ್ಯಾಷಿಯರ್, ಎಲ್ಐಸಿ ಏಜೆಂಟ್ಗೆ ಜೈಲು
Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್
Bengaluru: ಇನ್ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್; ಅಪರಿಚಿತನ ಮೇಲೆ ಕೇಸು
Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ