ಭದ್ರಾವತಿ: 30ಕ್ಕೂ ಹೆಚ್ಚು ಮಂದಿಗೆ ಕೋವಿಡ್
Team Udayavani, Aug 12, 2020, 3:34 PM IST
ಭದ್ರಾವತಿ: ತಾಲೂಕಿನಲ್ಲಿ ಮಂಗಳವಾರ 34ಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಒಬ್ಬ ವ್ಯಕ್ತಿ ಮೃತಪಟ್ಟಿದ್ದಾನೆ.
ಓರ್ವನ ಸಾವು: ಹಳೇನಗರದ ಕುಂಬಾರ ಬೀದಿಯಲ್ಲಿ 54 ವರ್ಷದ ವ್ಯಕ್ತಿ ಕೊರೊನಾ ಸೋಂಕು ತಗುಲಿ ಮಂಗಳವಾರ ಬೆಳಗ್ಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ಹೊಸ ಸಿದ್ದಾಪುರದಲ್ಲಿ 24 ವರ್ಷದ, 28 ವರ್ಷದ, 32 ವರ್ಷದ ಮೂವರು ಮಹಿಳೆಯರು, 6 ಮತ್ತು 9 ವರ್ಷದ ಇಬ್ಬರು ಬಾಲಕಿಯರು, ಜನ್ನಾಪುರದಲ್ಲಿ 55 ವರ್ಷದ ಪುರುಷ, ಜೆಡಿಕಟ್ಟೆ ಹೊಸೂರಿನಲ್ಲಿ 26, 24, 17, 32 ವರ್ಷದ ಇಬ್ಬರು ಪುರುಷರು ಮತ್ತು 48 ವರ್ಷದ, 22 ವರ್ಷದ, 28 ವರ್ಷದ, 70 ವರ್ಷದ ನಾಲ್ವರು ಮಹಿಳೆಯರು ಹಾಗೂ 1 ವರ್ಷದ ಇಬ್ಬರು ಮಕ್ಕಳು, ಕಾಗದನಗರದಲ್ಲಿ 29 ವರ್ಷ, 32 ವರ್ಷದ ಮಹಿಳೆ, 32 ವರ್ಷದ ಪುರುಷ, ಹೊಸಮನೆಯಲ್ಲಿ 54 ವರ್ಷ, 32 ವರ್ಷದ ಇಬ್ಬರು ಪುರುಷರು, 52 ವರ್ಷದ ಮಹಿಳೆ, ಮಂಗೋಟೆಯಲ್ಲಿ 55 ವರ್ಷದ ಪುರುಷ, ವಡೇರಪುರದಲ್ಲಿ 58 ವರ್ಷ ಮತ್ತು 29 ವರ್ಷದ ಇಬ್ಬರು ಪುರುಷರು, ಭೋವಿ ಕಾಲೋನಿಯಲ್ಲಿ 30 ವರ್ಷದ ಪುರುಷ, ಗಾಂಧಿನಗರದಲ್ಲಿ 44 ವರ್ಷದ ಪುರುಷ, ಬಸಲಿಕಟ್ಟೆಯಲ್ಲಿ 23 ವರ್ಷದ ಮಹಿಳೆ, ಹೊಳೆಹೊನ್ನೂರಿನಲ್ಲಿ 6 ವರ್ಷದ,7 ವರ್ಷದ ಇಬ್ಬರು ಬಾಲಕಿಯರು, 45 ವರ್ಷ, 55 ವರ್ಷ, 55 ವರ್ಷದ ಮೂವರು ಪುರುಷರು ಮತ್ತು 30 ವರ್ಷ ಹಾಗೂ 28 ವರ್ಷದ ಇಬ್ಬರು ಮಹಿಳೆಯರಿಗೆ ಪಾಸಿಟಿವ್ ಬಂದಿದೆ. ತಾಲೂಕಿನಲ್ಲಿ ಮಂಗಳವಾರ ಮೂವತ್ನಾಲ್ಕಕ್ಕೂ ಅಧಿಕ ಜನರಿಗೆ ಕೋವಿಡ್ ಸೋಂಕು ತಗುಲಿದ್ದು ಅವರನ್ನು ಕೋವಿಡ್ ಚಿಕಿತ್ಸಾ ಕೇಂದ್ರಕ್ಕೆ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
LS Polls: ರಾಷ್ಟ್ರ ಪ್ರೇಮ ಬಿಜೆಪಿಯವರಿಂದ ಕಲಿಯಬೇಕಾಗಿಲ್ಲ: ಮಂಜುನಾಥ್ ಭಂಡಾರಿ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Kerala ವಯನಾಡಲ್ಲಿ ರಾಹುಲ್ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ
Holehonnur: ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ಸುರಕ್ಷತೆಯಿಲ್ಲ: ಬಿ.ವೈ. ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ