ಕಡಲ ಕಿನಾರೆ ಬಳಿ ಗದ್ದೆ ನಿರ್ಮಿಸಿ ತೆನೆ ಸಿದ್ಧಪಡಿಸಿ ಕದಿರು ಕಟ್ಟಿದ ಪಂಡರಿನಾಥ ಭಜನ ಮಂದಿರ

ಸುಮಾರು 60 ಮನೆಗಳಿಗೆ ತಲುಪಿದ ತೆನೆ

Team Udayavani, Oct 18, 2020, 8:57 AM IST

ಕಡಲ ಕಿನಾರೆ ಬಳಿ ಗದ್ದೆ ನಿರ್ಮಿಸಿ ತೆನೆ ಸಿದ್ಧಪಡಿಸಿ ಕದಿರು ಕಟ್ಟಿದ ಪಂಡರಿನಾಥ ಭಜನ ಮಂದಿರ

ಕಟಪಾಡಿ: ಕನಕೋಡ ಪಡುಕರೆ ಕಡಲ ಕಿನಾರೆ ಪಕ್ಕದ ಪಂಡರಿನಾಥ ಭಜನ ಮಂದಿರದ ವತಿಯಿಂದ ಸದಸ್ಯರೆಲ್ಲಾ ಸ್ವತಃ ಶ್ರಮವಹಿಸಿ ಹೊಸದಾಗಿ ಗದ್ದೆಯನ್ನು ನಿರ್ಮಿಸಿ ನಾಟಿ ಮಾಡುವ ಮೂಲಕ ತೆನೆಯನ್ನು ಸಿದ್ಧ ಪಡಿಸಿ ಕದಿರು ಕಟ್ಟುವ (ತೆನೆ ಕಟ್ಟುವ) ಧಾರ್ಮಿಕ ಕಾರ್ಯಕ್ರಮ ನಡೆದಿದೆ.

ಬೆಳೆದು ನಿಂತ ಪೈರನ್ನು ಭಜನ ಮಂದಿರದ ಆಡಳಿತ ಮಂಡಳಿಯು ಶ್ರದ್ಧಾ ಪೂರ್ವಕವಾಗಿ ಗದ್ದೆಯಿಂದ ತೆಗೆದುಕೊಂಡು ಭಜನ ಮಂದಿರಕ್ಕೆ ತಂದು ಪೂಜಿಸಿ ತೆನೆ ಕಟ್ಟುವ ಕಾಯಕವನ್ನು ಪೂರೈಸಿದ್ದಾರೆ. ಭಜನ ಮಂದಿರದಲ್ಲಿ ನಡೆಯುವ ಈ ಧಾರ್ಮಿಕ ಕಾರ್ಯಕ್ರಮಕ್ಕಾಗಿಯೇ ಈ ಬಾರಿ ಕಡಲ ಕಿನಾರೆ ಬಳಿಯಲ್ಲಿ ಸುಮಾರು 200 ಚದರ ಅಡಿ ಪ್ರದೇಶದಲ್ಲಿ ಸಾಕಷ್ಟು ಮಣ್ಣನ್ನು ಹದಗೊಳಿಸಿ ಹೊಸದಾಗಿ ಗದ್ದೆಯನ್ನು ನಿರ್ಮಿಸಿ ಸುಮಾರು 70 ದಿನಗಳ ಹಿಂದೆಯೇ ನಾಟಿ ಕೆಲಸವನ್ನು ಪೂರೈಸಲಾಗಿತ್ತು. ಸಮುದ್ರದ ಉಪ್ಪು ನೀರಿನಿಂದ ಬೆಳೆ ಹಾನಿಗೀಡಾಗದಂತೆ ಸಾಕಷ್ಟು ಸುರಕ್ಷತೆ ವಹಿಸಿ ಉತ್ತಮ ಫಸಲು ಭರಿತ ಪೈರನ್ನು ಸಿದ್ಧ ಪಡಿಸಲಾಗಿತ್ತು. ನಾಟಿ ಕೆಲಸಕ್ಕೆ ನುರಿತ ಕೃಷಿ ಕಾರ್ಮಿಕರ ಬಳಕೆಯನ್ನೂ ಮಾಡಲಾಗಿತ್ತು.

ಕನಕೋಡ

ಇದನ್ನೂ ಓದಿ:ಉಡುಪಿಯನ್ನು ಡ್ರಗ್ಸ್‌ ಮುಕ್ತ ಜಿಲ್ಲೆಯನ್ನಾಗಿಸುವ ಗುರಿ:ಎಸ್‌ಪಿ

ಸಮುದ್ರ ತೀರ, ಮರಳು ಮತ್ತು ಉಪ್ಪು ನೀರಿನ ಅಂಶ ಹೆಚ್ಚು ಇರುವ ಈ ಸ್ಥಳದಲ್ಲಿ ಭತ್ತದ ಬೆಳೆ ಬೆಳೆಯುವುದೇ ಸಂಶಯವಾಗಿತ್ತು. ಆದರೂ ಪ್ರಯತ್ನಿಸುವ ಇರಾದೆಯಿಂದ ಮಂದಿರದ ಸದಸ್ಯರೆಲ್ಲರೂ ಒಗ್ಗೂಡಿಕೊಂಡು ಮಣ್ಣು ಹದ ಮಾಡಿ ಗದ್ದೆ ನಿರ್ಮಿಸಿ ಭತ್ತದ ಬೆಳೆ ಬೆಳೆಯಲಾಯಿತು. ಧಾರ್ಮಿಕ ಶ್ರದ್ಧೆಯಿಂದ ಗದ್ದೆಯಿಂದ ತೆನೆಯನ್ನು ಮಂದಿರಕ್ಕೆ ತಂದು ಪೂಜಿಸಿ ತೆನೆ ಕಟ್ಟುವ ಧಾರ್ಮಿಕ ಕೆಲಸಕ್ಕೆ ಈ ಗದ್ದೆಯ ಫಸಲು ಭರಿತ ಪೈರನ್ನು ಬಳಸಲಾಗಿದೆ ಎಂದು ಕೃಷ್ಣ ಜಿ. ಕೋಟ್ಯಾನ್, ಮಾಜಿ ಅಧ್ಯಕ್ಷ, ಪಂಡರಿನಾಥ ಭಜನ ಮಂದಿರ, ಕನಕೋಡ, ಉದ್ಯಾವರ, ಪಡುಕರೆ, ಕುತ್ಪಾಡಿ, ಕನಕೋಡ, ಕಡೆಕಾರು, ಕುದ್ರುಕೆರೆ, ಕಿದಿಯೂರು, ಪಡುಕರೆ, ಮಲ್ಪೆ ಪಡುಕರೆ ಪ್ರದೇಶದ ಸುಮಾರು 60 ಮನೆಗಳಿಗೆ  ಸ್ವತಃ ಸಿದ್ಧ ಪಡಿಸಿದ ಈ ತೆನೆಯನ್ನು ತಮ್ಮ ತೆನೆಕಟ್ಟುವುದಕ್ಕೆ ಬಳಸಿಕೊಂಡಿರುತ್ತಾರೆ ಎಂದು ಭಜನ ಮಂದಿರದ ಆಡಳಿತ ಮಂಡಳಿ ಉದಯವಾಣಿಗೆ ತಿಳಿಸಿದ್ದಾರೆ

ಕನಕೋಡ

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Malpe ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Brahmavar

Padubidri: ಅಪಘಾತದ ಗಾಯಾಳು ಸಾವು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.