ಅಸಂಘಟಿತ ಕಾರ್ಮಿಕರು ಸರ್ಕಾರ ಸೌಲಭ್ಯ ಪಡೆಯಿರಿ


Team Udayavani, Jan 5, 2021, 12:51 PM IST

ಅಸಂಘಟಿತ ಕಾರ್ಮಿಕರು ಸರ್ಕಾರ ಸೌಲಭ್ಯ ಪಡೆಯಿರಿ

ಕಲಬುರಗಿ: ಅಸಂಘಟಿತ ಕಾರ್ಮಿಕರುಒಂದಾಗಿ ಸರ್ಕಾರದ ಸೌಲಭ್ಯಗಳನ್ನುಪಡೆದುಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಕಲಬುರಗಿ ಪ್ರಾದೇಶಿಕ ವಿಭಾಗದ ಉಪ ಕಾರ್ಮಿಕ ಆಯುಕ್ತ ನಾಗೇಶ ಡಿ.ಜಿ. ಹೇಳಿದರು.

ನಗರದ ಅನ್ನಪೂರ್ಣ ಕ್ರಾಸ್‌ನಲ್ಲಿರುವ ಕಲಾಮಂಡಳದಲ್ಲಿ ರಾಜ್ಯ ಟೈಲರ್ ಮತ್ತು ಸಹಾಯಕರ ಫೆಡರೇಷನ್‌ ಎ.ಐ.ಟಿ.ಯು.ಸಿವತಿಯಿಂದ ಹಮ್ಮಿಕೊಳ್ಳಲಾದ ಟೈಲ ರ್ಸ್ಗಳ ಪ್ರಥಮ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಪ್ರತಿಯೊಬ್ಬ ಮನುಷ್ಯನು ಸೋಲು ಎಂಬ ರೋಗ ಕೊಲ್ಲಲು ಆತ್ಮವಿಶ್ವಾಸಮತ್ತು ಸತತ ಪರಿಶ್ರಮದ ಮೆಟ್ಟಿಲು ಹತ್ತಿದಾಮಾತ್ರ ಸಾಧನೆ ಶಿಖರವೇರಬಹುದು. ಟೈಲರ್‌ ಗಳ ವೃತ್ತಿ ಬಹಳ ಪವಿತ್ರವಾದುದು. ಪ್ರತಿಯೊಬ್ಬ ವ್ಯಕ್ತಿ ಚೆನ್ನಾಗಿ ಬಟ್ಟೆ ಧರಿಸಕೊಂಡು ಉತ್ತಮನಾಗಿ ಕಾಣುತ್ತಿದ್ದರೆ ಅದಕ್ಕೆ ಟೈಲ ರ್ಸ್ ಗಳೆ ಕಾರಣಿಕರ್ತರು.ಈ ವೃತ್ತಿ ಮಾಡುವವರು ವಯಸ್ಸಾದ ಮೇಲಜೀವನಕ್ಕೆ ಯಾವುದೇ ಭದ್ರತೆ ಇರದೇ ಸಂಕಷ್ಟದಲ್ಲಿಜೀವನ ಮಾಡುತ್ತಿದ್ದಾರೆ. ಇಂತಹವರನ್ನು ಕಡೆಗಣಿಸದೆ ಅವರನ್ನು ಗುರುತಿಸಿ ಸರ್ಕಾರದಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಮುಟ್ಟಿಸಲು ಪ್ರಯತ್ನಿಸುತ್ತೇನೆ ಎಂದು ಪ್ರಕಟಿಸಿದರು.

ಎ.ಐ.ಟಿ.ಯು.ಸಿ ಜಿಲ್ಲಾಧ್ಯಕ್ಷ ಪ್ರಭುದೇವ ಯಳಸಂಗಿ ಅಧ್ಯಕ್ಷತೆ ವಹಿಸಿದ್ದರು. ಭಾರತಕಮ್ಯುನಿಸ್ಟ್‌ ಪಕ್ಷದ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಅಖೀಲ ಭಾರತಯುವಜನ ಒಕ್ಕೂಟದ ಮಾಜಿ ರಾಜ್ಯಾಧ್ಯಕ್ಷ ಜಾಫರ ಚಿತ್ರದುರ್ಗ, ಕಾರ್ಯನಿರತ ಪತ್ರಕರ್ತರಸಂಘದ ಅಧ್ಯಕ್ಷ ಭವಾನಿಸಿಂಗ ಠಾಕೂರ,ಎ.ಐ.ಟಿ.ಯು.ಸಿ ಜಿಲ್ಲಾ ಕಾರ್ಯದರ್ಶಿ ಎಚ್‌ಎಸ್‌. ಪತಕಿ, ಎನ್‌.ಎಫ್‌.ಐ.ಡಬ್ಲ್ಯು. ಮಹಿಳಾ ಮುಖಂಡರಾದ ಪದ್ಮಾವತಿ ಮಾಲಿಪಾಟೀಲ, ಅಖೀಲ ಭಾರತ ಯುವಜನ ಒಕ್ಕೂಟ ಜಿಲ್ಲಾಧ್ಯಕ್ಷ ಹಣಮಂತರಾಯ ಅಟ್ಟೂರ ಸೇರಿದಂತೆಮುಂತಾದವರಿದ್ದರು. ಇದೇ ಸಂದರ್ಭದಲ್ಲಿ ಟೇಲರ್‌ಗಳಿಗೆ ಕಾರ್ಮಿಕ ಇಲಾಖೆಯಿಂದ ಮಾಸ್ಕ್, ಸ್ಯಾನಿಟೈಸರ್‌ ವಿತರಿಸಲಾಯಿತು.

ಪದಾಧಿಕಾರಿಗಳ ಆಯ್ಕೆ: ಗೌರವಾಧ್ಯಕ್ಷರಾಗಿಪ್ರಭುದೇವ ಯಳಸಂಗಿ, ಕಾನೂನುಸಲಹೆಗಾರರಾಗಿ ಹಣಮಂತರಾಯ ಅಟ್ಟೂರ, ಅಧ್ಯಕ್ಷರಾಗಿ ಅನಿತಾ ಡಿ. ಭಕರೆ, ಉಪಾಧ್ಯಕ್ಷರಾಗಿ ಸುಜಾತಾ ಪಾಟೀಲ, ಮಹಾದೇವಿ ಪೂಜಾರಿ, ರುಕ್ಮಿಣಿ ಎಸ್‌. ಖೇಳಗಿ, ಕಾರ್ಯದರ್ಶಿಯಾಗಿಕಲ್ಯಾಣಿ ತುಕ್ಕಾಣಿ, ಸಹ ಕಾರ್ಯದರ್ಶಿಯಾಗಿವಿಠ್ಠಲ ಕುಂಬಾರ, ಹೇಮಾ ಹೂಗಾರ, ಮೀನಾಕ್ಷಿ ವಿನೋದ ಕುಮಾರ, ಸೂರ್ಯಕಾಂತ ಹುಲಿ,ಖಜಾಂಚಿಯಾಗಿ ರಾಜೇಂದ್ರ ರೋಳೆ, ಜಿಲ್ಲಾ ಮಂಡಳಿ ಸದಸ್ಯರಾಗಿ ಗುಂಡಮ್ಮ ಕಣ್ಣಿ, ವಿದ್ಯಾ ದೇಶಮುಖ, ಶರಣಪ್ಪ ಹಿರಾ ಜಮಾದಾರ,ಶ್ರೀದೇವಿ ಹಿರೇಮಠ, ಮಹೇಶ್ವರಿ ಶಿರೂರಹೂಗಾರ, ನಂದಾ ಕೆ.ಎಚ್‌.ಬಿ. ಕಾಲೋನಿ, ಲಕ್ಷ್ಮೀ ಎಸ್‌. ಭಾಗೋಡಿ, ಶಿವರಾಜ ನಾಗೂರ,ಮಲ್ಲಿಕಾರ್ಜುನ ಖೇಳಗಿ, ಚಂದ್ರಕಾಂತ ದಾಡಗೆ,ಪ್ರಿಯಾಂಕ ರಾಠೊಡ, ಲಕ್ಷ್ಮೀ ಪೂಜಾರಿ, ಜಯಶ್ರೀ ಮಠಪತಿ ಆಯ್ಕೆಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಸೂರ್ಯಕಾಂತಎಂ. ಹುಲಿ, ಗುಂಡಮ್ಮಾ ಕಣ್ಣಿ, ರಾಜೇಂದ್ರ ರೋಳೆ, ಮಲ್ಲಿಕಾರ್ಜುನ ಖೇಳಗಿ, ಹೇಮಹೂಗಾರ, ಚಂದ್ರಕಾಂತ ದಾಡಗೆ, ಪ್ರಿಯಾಂಕರಾಠೊಡ, ಲಕ್ಷ್ಮೀ ಪೂಜಾರಿ, ಜಯಶ್ರೀಮಠಪತಿ, ಸಿದ್ದಯ್ಯಸ್ವಾಮಿ ಬೇಲೂರ,ಶಿವರಾಜ ನಾಗೂರ, ಪ್ರಭು ಶ್ರೀಚಂದ, ಲಕ್ಷ್ಮೀಭಾಗೋಡಿ, ನಂದಾ, ಮಹೇಶ್ವರಿ ಶಿರೂರ,ಶ್ರೀದೇವಿ ಹಿರೇಮಠ, ಶರಣಪ್ಪ ಹೀರಾ ಜಮಾದಾರ, ವಿದ್ಯಾ ದೇಶಮುಖ, ಮೀನಾಕ್ಷಿವಿನೋದಕುಮಾರ, ಕುಪೇಂದ್ರ ಬಿರಾದಾರ,ಮಹಾದೇವಿ ಬಿರಾದಾರ, ದಿಲೀಪ ಭಕರೆಸೇರಿದಂತೆ ನೂರಾರು ಜನ ಟೇಲರ್ಗಳು ಭಾಗವಹಿಸಿದ್ದರು.

ಟಾಪ್ ನ್ಯೂಸ್

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

Neelavar ಗೋ ಶಾಲೆ: 3 ಸಾವಿರ ಕೆ.ಜಿ. ಕಲ್ಲಂಗಡಿ ಹಣ್ಣು ಸಮರ್ಪಣೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

police

Bidar; ಹಣ ಹಂಚುವ ದೂರು: ನಾಗಮಾರಪಳ್ಳಿ‌ ಮನೆಯಲ್ಲಿ ಪರಿಶೀಲನೆ

1-qeqewewq

Vijayapura; 33 ಲಕ್ಷ ರೂ. ಮೌಲ್ಯದ ಮಾದಕ ವಸ್ತು, ವಾಹನ ವಶ : ದೆಹಲಿ ಮೂಲದ ವ್ಯಕ್ತಿ ಬಂಧನ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Temperature; ಕರಾವಳಿಯಲ್ಲಿ ಬಿಸಿಯ ವಾತಾವರಣ

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

Supreme Court ಚಾಟಿ ಬೀಸಿದ್ದರಿಂದ ಕೇಂದ್ರದ ಪರಿಹಾರ: ಹರೀಶ್‌

1-qwqweqwe

Navalgund:ರಾಜಾಹುಲಿ ಭರ್ಜರಿ ರೋಡ್ ಶೋ: ಜೋಶಿ ಗೆಲುವು ನಿಶ್ಚಿತ ಎಂದ ಮಾಜಿ ಸಿಎಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.