ಇಂದು ನಿಮ್ಮ ಗ್ರಹಬಲ: ಈ ರಾಶಿಯ ಅವಿವಾಹಿತರಿಗೆ ಇದು ಸಂತಸದ ಕಾಲ


Team Udayavani, Jan 14, 2021, 7:54 AM IST

ಇಂದು ನಿಮ್ಮ ಗ್ರಹಬಲ: ಈ ರಾಶಿಯ ಅವಿವಾಹಿತರಿಗೆ ಇದು ಸಂತಸದ ಕಾಲ

14-01-2021

ಮೇಷ: ವಿದ್ಯಾರ್ಥಿಗಳಿಗೆ ಯಶೋ ಅಭಿವೃದ್ಧಿಯು ತೋರಿಬರುವುದು. ಹಾಳು ವ್ಯಸನದ ಗೀಳು ಹತ್ತೀತು. ಜಾಗ್ರತೆ ಮಾಡಿರಿ. ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ಕಾರ್ಯ ನಿಮಿತ್ತ ಪ್ರವಾಸವು ಕೂಡಿ ಬರಲಿದೆ.

ವೃಷಭ: ಕ್ಲೇಶಾಯಾಸ ಆಗಾಗ ತೋರಿ ಬಂದರೂ, ಅಧಿಕ ಖರ್ಚುವೆಚ್ಚಗಳು ಕಾಣಿಸಿಕೊಂಡರೂ ಉತ್ತಮ ಧನಾಗಮನದಿಂದ ಕಾರ್ಯಸಿದ್ಧಿ ಇರುತ್ತದೆ. ಹಿರಿಯರೊಂದಿಗೆ ಮನಸ್ತಾಪ ಬೇಡ.

ಮಿಥುನ: ನಯವಂಚಕರ ಸಹಯೋಗ, ಚಾಡಿಮಾತು ಇತ್ಯಾದಿಗಳಿಂದ ದೂರವಿದ್ದಷ್ಟು ಉತ್ತಮ. ಎಣಿಕೆಯಂತೆ ಕೆಲಸವಾಗಿ ಕೌಟುಂಬಿಕವಾಗಿ ಸಂತಸದಿಂದಿರುವಿರಿ. ಪ್ರತಿಷ್ಠಿತರಿಂದ ಪ್ರಶಂಸೆ ಇದೆ.

ಕರ್ಕ: ಅವಿವಾಹಿತರಿಗೆ ಇದು ಸಂತಸದ ಕಾಲ. ಗೃಹಿಣಿಯ ಸುಪ್ರಸನ್ನತೆ ಹಾಗೂ ಸುಖಶಾಂತಿ ತರಬಲ್ಲದು. ಆರೋಗ್ಯದಲ್ಲಿ ಮಾತ್ರ ಕೊಂಚ ಏರುಪೇರು ಕಂಡುಬರಲಿದೆ. ಸಹನೆ ಇರಲಿ.

ಸಿಂಹ: ಧಾರ್ಮಿಕ ಕಾರ್ಯಕ್ಕೆ ವಿಘ್ನ ಅಡ್ಡಿಯಾದೀತು. ವ್ಯಾಪಾರಿಗಳಿಗೆ ತಕ್ಕಮಟ್ಟಿನ ಲಾಭ ತಂದು ಕೊಡಲಿದೆ. ಆರೋಗ್ಯ ಮಾತ್ರ ಆಗಾಗ ಕೈಕೊಡಲಿದೆ. ಹಣದ ಅಡಚಣೆಯು ಕಂಡುಬಂದರೂ ನೀಗಲಿದೆ.

ಕನ್ಯಾ: ಸ್ವಜನ ಪಕ್ಷಪಾತದಿಂದ ಮಾನಸಿಕ ಕಿರಿಕಿರಿ ಕಂಡು ಬಂದೀತು. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಮುಂದುವರಿಯಬೇಕಾದೀತು. ಅವಿವಾಹಿತರಿಗೆ ಕಂಕಣಬಲದ ಯೋಗ ಕೂಡಿಬಂದೀತು.

ತುಲಾ: ಮಂಗಲ ಕಾರ್ಯಗಳಿಗೆ ವಿಳಂಬ ಹಾಗೂ ಆರ್ಥಿಕವಾಗಿ ನಾನಾ ರೀತಿಯ ಖರ್ಚಿನ ಚಿಂತೆಯು ಹೆಚ್ಚಾಗಲಿದೆ. ಸದ್ಯ ನೂತನ ಕಾರ್ಯಾರಂಭಕ್ಕೆ ಇದು ಸಕಾಲವಲ್ಲ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮ ಬೇಕು.

ವೃಶ್ಚಿಕ: ಚರ್ಮ ಸಂಬಂಧಿ ಕಾಯಿಲೆ ಕಾಣಿಸಿಕೊಳ್ಳಬಹುದು. ಧನಾಗಮನಕ್ಕೂ, ಕಾರ್ಯಸಿದ್ಧಿಗೂ ದಾರಿ ಸುಗಮ ವಾಗಿರುವುದು. ಸಮಾಧಾನಕರವಾದ ದಿನವಿದು. ಮಾತುಮಾತಿಗೆ ಸಿಡುಕುವ ನಿಮಗೆ ತಾಳ್ಮೆ ಸಹನೆ ಅಗತ್ಯ.

ಧನು: ಗುರು ಕರುಣೆಯಿದ್ದು ಧನಾಗಮನಕ್ಕೆ ಏನೂ ಕೊರತೆ ಇರದು. ಗೃಹಿಣಿಯ ಮುನಿಸು ತಲೆ ಕೆಡಿಸಲಿದೆ. ಶಿಕ್ಷಣ ಖಾತೆಯವರಿಗೆ ಶ್ರಮ ಹೆಚ್ಚಿದ್ದರೂ ಸಾಕಷ್ಟು ಪ್ರತಿಫ‌ಲ ಸಿಗದೆ ನಿರಾಸೆಯಾದೀತು.

ಮಕರ: ಶುಭಫ‌ಲಗಳು ಅಷ್ಟಕಷ್ಟೇ ಇರುತ್ತದೆ. ಗೃಹದಲ್ಲೂ, ಕಾರ್ಯಕ್ಷೇತ್ರದಲ್ಲೂ ನಿಮ್ಮ ಪ್ರಾಮಾಣಿಕತೆಯಿಂದ ಯಶಸ್ಸು ಕಂಡುಬರಲಿದೆ. ಆಪ್ತರ ಕಾಲೋಚಿತ ಸಹಕಾರದಿಂದ ಎಣಿಕೆಯಂತೆ ಕಾರ್ಯಸಾಧನೆಯಾಗಲಿದೆ.

ಕುಂಭ: ವರ್ತಕ ವರ್ಗಕ್ಕೆ ಹೆಚ್ಚಿನ ಪ್ರಯತ್ನಬಲದಿಂದ ಮುಂದುವರಿದಲ್ಲಿ ಉತ್ತಮ ಅಭಿವೃದ್ಧಿ ಕಂಡು ಬರಲಿದೆ. ಹಿರಿಯರ ಕಾಲೋಚಿತ ಸಲಹೆಗಳನ್ನು ಪಾಲಿಸಿದ್ದಲ್ಲಿ ಏಳಿಗೆ ಖಂಡಿತ ಸಾಧ್ಯವಾಗಲಿದೆ.

ಮೀನ: ಬಂಧು ದ್ವೇಷದಿಂದ, ದಾಯಾದಿಗಳ ಕಲಹಕ್ಕೆ ಕಾರಣರಾಗದಂತೆ ಜಾಗ್ರತೆ ವಹಿಸಿರಿ. ಮಂಗಲ ಕಾರ್ಯಗಳ ಮಾತುಕತೆಯು ಫ‌ಲ ನೀಡಲಿದೆ. ನಷ್ಟವೆಂದು ತಿರಸ್ಕರಿಸಿದ ಹೂಡಿಕೆಗಳು ಉತ್ತಮ ಏರಿಕೆ ಕಾಣಲಿದೆ.

ಎನ್.ಎಸ್.ಭಟ್

ಟಾಪ್ ನ್ಯೂಸ್

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Karkala ಮಾಳ: ನಿಯಂತ್ರಣ ತಪ್ಪಿದ ಗೂಡ್ಸ್‌ ವಾಹನ ಅಪಘಾತ

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು

Mangaluru ಕಾವೂರು: ವಿದ್ಯುತ್‌ ಪ್ರವಹಿಸಿ ಪೆಟ್ರೋಲ್‌ ಪಂಪ್‌ ಸಿಬಂದಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್‌ ಅಡಿಕೆ ತೋಟಕ್ಕೆ ಹಾನಿ

1-eewqeqwe

Constitution ಬದಲಿಸಲು ಕಾಂಗ್ರೆಸ್‌ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ

1-sahil

Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್‌!

BJP Symbol

OBC ಮೀಸಲು ರದ್ದು ಮಾಡಲು ಕಾಂಗ್ರೆಸ್‌ ಯತ್ನ: ಬಿಜೆಪಿ ಪ್ರತಿಭಟನೆ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.