ವಿಜಯನಗರ ಜಿಲ್ಲೆ ಘೋಷಣೆಗೆ ವಿಜಯೋತ್ಸವ
ಜಿಲ್ಲೆಯ ವಿವಿಧೆಡೆ ವಿವಿಧ ಸಂಘಟನೆ-ಮುಖಂಡರಿಂದ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ
Team Udayavani, Feb 10, 2021, 3:53 PM IST
ಹೊಸಪೇಟೆ: ನೂತನ ವಿಜಯನಗರ ಜಿಲ್ಲೆ ಅಂತಿಮ ಆದೇಶದ ಹಿನ್ನೆಲೆಯಲ್ಲಿ ತಾಲೂಕು ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ವಕೀಲರ ಸಂಘದ ಮುಂಭಾಗದಲ್ಲಿ ಕೇಕ್ ಕತ್ತರಿಸಿ, ಪರಸ್ಪರ ಸಿಹಿ ಹಂಚಿ ವಿಜಯೋತ್ಸವ ಆಚರಣೆ ಮಾಡಿದರು.
ವಕೀಲರ ಸಂಘದ ಅಧ್ಯಕ್ಷ ತಾರಿಹಳ್ಳಿ ಹನುಮಂತಪ್ಪ, ಕೋಟ್ರಗೌಡ, ಕಲ್ಲಂಭಟ್ಟ, ನೀಲಕಂಠ ಸ್ವಾಮಿ, ಕೆ.ರಾಮಪ್ಪ, ಪಿ.ಶ್ರೀನಿವಾಸ ಮೂರ್ತಿ, ಕೆ.ವಿ.ಬಸವರಾಜ, ಮಂಜುನಾಥ್, ಮುಂಡಾಸದ ಸುರೇಶ್, ಪಿ.ವಿ.ವೆಂಕಟೇಶ್, ತಾರಿಹಳ್ಳಿ ವೆಂಕಟೇಶ್, ಸದಾನಂದ, ಮರಿಸ್ವಾಮಿ, ತಿಪ್ಪೇಸ್ವಾಮಿ, ಹಿರಿಯ ಮುಖಂಡರಾದ ಕೆ. ರತ್ನಾಕರ್ ರಾವ್, ಪಿ. ಚಂದ್ರಶೇಖರ್ ಯಲಗೋಡ, ಜಿ.ವೀರಭಧ್ರಪ್ಪ, ಎಚ್.ಭಗವಾನ್, ಕೆ. ಪ್ರಹಲ್ಲಾದ್, ಮುಖಂಡರಾದ ನಿಂಬಗಲ್ ರಾಮಕೃಷ್ಣ, ವಿಶ್ವನಾಥ್ ಕೌತಾಳ್, ಎಚ್.ಎಲ್. ಕೋಟ್ರೇಶ್, ಮಹಿಳಾ ವಕೀಲರಾದ ಶ್ರೀಮಂತ ಶ್ವೇತಾಂಬರಿ, ಪುಷ್ಪಲತಾ, ಭಾರತಿ, ಪಾರ್ವತಿ, ಸುನಂದಾ ಇನ್ನಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Elections ಹಂತ-2: ಬಹಿರಂಗ ಪ್ರಚಾರಕ್ಕೆ ಇಂದು ತೆರೆ
Temple; ಎಪ್ರಿಲ್ನಲ್ಲಿ ತಿರುಪತಿ ಹುಂಡಿಗೆ ಬಿದ್ದ ಕಾಣಿಕೆ ಎಷ್ಟು ಗೊತ್ತೇ?
State Government School; ದಸರಾ ರಜೆ ಕ್ರಿಸ್ಮಸ್ಗೆ ಹೊಂದಿಸಲು ಅವಕಾಶ
Bantwal ಪಣೋಲಿಬೈಲು: 23 ಸಾವಿರ ಕೋಲ ಸೇವೆಗಳ ಬುಕ್ಕಿಂಗ್
Rae Bareli ಯಲ್ಲಿ ಗೆಲ್ಲಲು ಯತ್ನಿಸಿ: ವಿವಾದ ತಂದ ರಷ್ಯಾದ ಕ್ಯಾಸ್ಪರೋವ್ ಸಲಹೆ