ಯಲ್ಲಾಲಿಂಗ ಮುತ್ಯಾನವರ ಪುಣ್ಯ ಸ್ಮರಣೋತ್ಸವ
ಪೂಜ್ಯರು ತನ್ನಲ್ಲಿಗೆ ಬರುವ ಭಕ್ತಾದಿಗಳಿಗೆ ಆಶೀರ್ವಚನ ನೀಡಿ ಭಕ್ತರಿಗೆ ಸನ್ಮಾರ್ಗದಲ್ಲಿ ಕೊಂಡೊಯ್ದ ಪೂಜ್ಯರಾಗಿದ್ದರು
Team Udayavani, Feb 10, 2021, 6:18 PM IST
ಕಮಲನಗರ: ತಾಲ್ಲೂಕಿನ ಭವಾನಿ ಬೀಜಲಗಾಂವ ಗ್ರಾಮದಲ್ಲಿ ಮಂಗಳವಾರ ಯಲ್ಲಾಲಿಂಗ ಮುತ್ಯಾನವರ 35ನೇ ಪುಣ್ಯಸ್ಮರಣೋತ್ಸವ ಕಾರ್ಯಕ್ರಮ ಸರಳವಾಗಿ ನಡೆಯಿತು.
ಬಳಿಕ ದತ್ತಾತ್ರೇಯ ಮಹಾರಾಜರು ಮಾತನಾಡಿ, ಪೂಜ್ಯ ಯಲ್ಲಾಲಿಂಗ ಮಹಾರಾಜರು ಅಧ್ಯಾತ್ಮಿಕ ಜೀವಿಗಳು, ಕಾಯಕ ಯೋಗಿಗಳು, ದಾಸೋಹ ನಡೆಸುತ್ತಾ ಅನೇಕ ಭಕ್ತರ ಬಳಗವನ್ನು ಹೊಂದಿರುವ ಪೂಜ್ಯರು ತನ್ನಲ್ಲಿಗೆ ಬರುವ ಭಕ್ತಾದಿಗಳಿಗೆ ಆಶೀರ್ವಚನ ನೀಡಿ ಭಕ್ತರಿಗೆ ಸನ್ಮಾರ್ಗದಲ್ಲಿ ಕೊಂಡೊಯ್ದ ಪೂಜ್ಯರಾಗಿದ್ದರು ಎಂದರು. ಹೇಡಗಾಪುರ ಗ್ರಾಮದ ಶಿವಲಿಂಗ ಸ್ವಾಮಿಗಳು ಮಾತನಾಡಿದರು.
ಗುರು ಯೋಗಿರಾಜ ದತ್ತಾತ್ರೇಯ ಮಹಾರಾಜರ ಪಾದಪೂಜೆ, ತುಲಾಭಾರ ನೆರವೇರಿತು. ದತ್ತಾತ್ರೇಯ ಮಹಾರಾಜರಿಗೆ ಭಕ್ತಾದಿಗಳು ಸಂಗ್ರಹಿಸಿದ ನಾಣ್ಯಗಳಿಂದ ತುಲಾಭಾರ ಮಾಡಲಾಯಿತು. ಶಂಕರಲಿಂಗ ಶಿವಾಚಾರ್ಯ ಹಣೆಗಾಂವ, ಬಸವಲಿಂಗ ಶಿವಾಚಾರ್ಯ ಕೌಳಾಸ, ಸಿದ್ಧಲಿಂಗ ಸ್ವಾಮಿಗಳು ದೇವಣಿ, ಗೋವಿಂದ ಮಹಾರಾಜ ಭವಾನಿ ದಾಬಕಾ, ಶೇಷರಾವ ಮಾನಕರಿ ದೇವಣಿ, ಗ್ರಾಪಂ ಸದಸ್ಯ ವೆಂಕಟರಾವ ಡೊಂಬಾಳೆ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಕುಮಾರ ಮೇತ್ರೆ, ಅವಿನಾಶ ಹಕ್ಕೆ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
MUST WATCH
ಹೊಸ ಸೇರ್ಪಡೆ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ