ಇಂದು ನಿಮ್ಮ ಗ್ರಹಬಲ: ನೆರೆಹೊರೆಯವರ ವರ್ತನೆಯು ಅಪಾರ್ಥಕ್ಕೆ ಕಾರಣವಾಗಲಿದೆ!


Team Udayavani, Feb 14, 2021, 7:46 AM IST

horoscope

14-02-2021

ಮೇಷ: ಆರೋಗ್ಯದ ವಿಚಾರದಲ್ಲಿ ಮೂಳೆ ಮುರಿತದಂತಹ ಅನಾಹುತಗಳು ಕಂಡುಬಂದಾವು. ಚಿತ್ರ ಜಗತ್ತಿನ ಉದ್ಯಮಿಗಳಿಗೆ ಲಾಭದಾಯಕ ಆದಾಯವಿಲ್ಲದಿದ್ದರೂ ಆರ್ಥಿಕವಾಗಿ ಕೊಂಚ ಚೇತರಿಕೆ ಇರುತ್ತದೆ.

ವೃಷಭ: ಹಂತಹಂತವಾಗಿ ಅಭಿವೃದ್ಧಿ ತೋರಿ ಬಂದರೂ ಸತತ ಪರಿಶ್ರಮ ಅತೀ ಅಗತ್ಯವಿದೆ. ವೃತ್ತಿರಂಗದಲ್ಲಿ ಜವಾಬ್ದಾರಿ ಹೆಚ್ಚಲಿದೆ. ಜಲೋತ್ಪನ್ನಗಳ ವ್ಯವಹಾರದಲ್ಲಿ ವಿಘ್ನ ಭಯವಿದೆ. ಆರೋಗ್ಯದಲ್ಲಿ ಜಾಗ್ರತೆ.

ಮಿಥುನ: ಕಟ್ಟಡ, ಮನೆ ರಚನೆಗೆ ಕೈ ಹಾಕದಿರಿ. ಸರಕಾರಿ ವತಿಯಿಂದ ಆಗಬೇಕಾದ ಕೆಲಸಕಾರ್ಯಗಳಲ್ಲಿ ಹಿನ್ನೆಡೆ ಕಂಡುಬಂದೀತು. ಶೈಕ್ಷಣಿಕ ಕ್ಷೇತ್ರದಲ್ಲಿ ಅಭಿವೃದ್ಧಿ ಕಂಡುಬರಲಿದೆ. ಸ್ವಪ್ರಯತ್ನದ ಅಗತ್ಯವಿದೆ.

ಕರ್ಕ: ಅನಿರೀಕ್ಷಿತ ಹೊಸ ಸಂಬಂಧವೊಂದು ಅವಿವಾಹಿತರಿಗೆ ಶುಭ ಮಂಗಲ ಉಂಟು ಮಾಡಲಿದೆ. ತೀರ್ಥಯಾತ್ರೆ, ದೇವತಾ ಕಾರ್ಯದ ಚಿಂತನೆ ಕಾರ್ಯಗತವಾಗಲು ಸ್ವಲ್ಪ ಸಮಯ ತಗಲುವುದು.

ಸಿಂಹ: ವೃತ್ತಿರಂಗದಲ್ಲಿ ಶತ್ರುಗಳು ನಿಮ್ಮನ್ನು ಎದುರಿಸಿಯಾರು. ಭೀತಿ ಪಡಬೇಕಾಗಿಲ್ಲ. ದೈವಾನುಗ್ರಹವು ಸೂಕ್ತ ಸಮಯದಲ್ಲಿ ನಿಮಗೆ ದೊರಕಲಿದೆ. ಕಾರ್ಯಪ್ರವೃತ್ತರಾಗಿರಿ. ಕ್ಲೇಶ, ಚಿಂತೆ, ದುಗುಡವು ಕಡಿಮೆಯಾಗಲಿದೆ.

ಕನ್ಯಾ: ಮಾನಸಿಕವಾಗಿ ಸಮಾಧಾನ ಸಿಗಲಿದೆ. ದೂರ ಪ್ರಯಾಣವು ಒದಗಿ ಬಂದೀತು. ಉದ್ಯೋಗಿ ಮಹಿಳೆಯರಿಗೆ ಕೆಲಸದಲ್ಲಿ ಭಡ್ತಿ ದೊರಕಲಿದೆ. ಕುಟುಂಬ ಸ್ಥಾನದಲ್ಲಿ ನಿಮ್ಮ ಜವಾಬ್ದಾರಿಯು ಹೆಚ್ಚಾಗಲಿದೆ.

ತುಲಾ: ನೆರೆಹೊರೆಯವರ ವರ್ತನೆಯು ಅಪಾರ್ಥಕ್ಕೆ ಕಾರಣವಾಗಲಿದೆ. ಅನಿರೀಕ್ಷಿತ ವಿವಾಹ ಸಂಬಂಧಗಳು ಕೂಡಿ ಬಂದರೂ ಕೈಗೂಡಲು ಸ್ವಲ್ಪ ಪ್ರಯತ್ನ ಬೇಕಾದೀತು. ವಿದ್ಯಾರ್ಥಿನಿಯರಿಗೆ ಉನ್ನತ ವ್ಯಾಸಂಗದ ಅವಕಾಶವಿದೆ.

ವೃಶ್ಚಿಕ: ವಿಘ್ನ ಭಯದಿಂದಲೇ ಕೆಲಸ ಕಾರ್ಯದಲ್ಲಿ ಮುನ್ನಡೆ ಕಂಡುಬರಲಿದೆ. ಕುಟುಂಬ ಸ್ಥಾನದಲ್ಲಿ ಹಲವು ಸಮಸ್ಯೆಗಳು ಎದುರಾಗಲಿದೆ. ಸತಿಪತಿಯ ನಡುವೆ ಕೆಲವು ಮಾತಿಗೆ ಮಾತು ನಡೆದು ಬೇಸರವಾದೀತು.

ಧನು: ಕೆಲವೊಮ್ಮೆ ವಿಚಾರದಲ್ಲಿ ಋಣಾತ್ಮಕ ಚಿಂತನೆ ಕಂಡುಬರಲಿದೆ. ದುಡುಕಿನ ಪರಿಣಾಮದಿಂದ ಮಾನಸಿಕ ನೆಮ್ಮದಿ ಕೆಡಲಿದೆ. ಆದಷ್ಟು ಜಾಗ್ರತೆಯಿಂದ ಇರುವುದು. ಮಾನಸಿಕ ವಾಗಿ ಚಂಚಲತೆಯನ್ನು ಬಿಟ್ಟುಬಿಡಿ.

ಮಕರ: ಅನಿರೀಕ್ಷಿತ ರೀತಿಯಲ್ಲಿ ಉದ್ಯೋಗದಲ್ಲಿ ಮುಂಭಡ್ತಿ ಯಾ ಉತ್ತಮ ಸ್ಥಾನಮಾನದ ಸಾಧ್ಯತೆ ಇದೆ. ಅವಿವಾಹಿತರಿಗೆ ಅನಿರೀಕ್ಷಿತವಾಗಿ ಕಂಕಣಬಲದ ಯೋಗ ಕೂಡಿಬಂದೀತು. ಕಿರುಸಂಚಾರವು ಕೂಡಿಬರುವುದು.

ಕುಂಭ: ಒಳ್ಳೆಯ ವಿಚಾರವಾದಿ ಹಾಗೂ ಶ್ರಮಜೀವಿಗಳಾದ ನಿಮಗೆ ಒಳ್ಳೆಯ ಮನೋಭಾವವಿದ್ದರೂ ಇವರಲ್ಲಿ ಆಧ್ಯಾತ್ಮಿಕ ಮನೋಭಾವದ ಅರಿವು ಯಾರಿಗಾಗದು. ಆಡಂಬರವಿಲ್ಲದ, ನಿಶ್ಚಿಲವಾದ ಜೀವನ ನಿಮ್ಮದು.

ಮೀನ: ದೈವಭಕ್ತಿ, ಪ್ರಾಮಾಣಿಕತೆ ಇರುವ ನೀವು ಕೆಲವು ಉದ್ವೇಗಕ್ಕೆ ಸಿಲುಕಿ ಒರಟಾಗುವಿರಿ. ಆದರೆ ನಿಮ್ಮ ಮನಸ್ಸಿನ ಅರಿವು ಯಾರಿಗೂ ಇರದು. ಮಾತಿನಿಂದ ಗೌರವ, ಮಾತಿನಿಂದಲೇ ಜಗಳವು ಕಂಡುಬಂದೀತು.

 

ಎನ್.ಎಸ್. ಭಟ್‌

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

1-24-sunday

Daily Horoscope: ವಸ್ತ್ರಾಭರಣ ಖರೀದಿಗೆ ಧನವ್ಯಯ, ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

Horoscope: ಈ ರಾಶಿಯವರಿಗೆ ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರವಿರಲಿ

Horoscope: ಈ ರಾಶಿಯವರು ಹಿತಶತ್ರುಗಳ ಒಳಸಂಚಿನ ಬಗೆಗೆ ಎಚ್ಚರದಿಂದಿರಬೇಕು

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.