![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
ಮತ್ತೊಬ್ಬಳು ಬೋಲ್ಡ್ ಹುಡುಗಿ ಗುಂಜನ್ ಅರಸ್
Team Udayavani, Jan 8, 2020, 10:52 AM IST
![cinema-tdy-4](https://www.udayavani.com/wp-content/uploads/2020/01/cinema-tdy-4-2-620x349.jpg)
ಕನ್ನಡ ಚಿತ್ರರಂಗಕ್ಕೆ ಪರಭಾಷಾ ನಾಯಕ ನಟಿಯರ ಆಗಮನ ಹೊಸದೇನಲ್ಲ. ಅದರಲ್ಲೂ ಮಾಡೆಲಿಂಗ್ನಿಂದ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ, ಮುಂಬೈ ಮೂಲದಿಂದ ಕನ್ನಡಕ್ಕೆ ಬಂದು ನೆಲೆ ಕಂಡುಕೊಂಡ ನಟಿಯರ ದೊಡ್ಡ ಪಟ್ಟಿಯೇ ಸಿಗುತ್ತಿದೆ. ಈಗ ಆ ಸಾಲಿಗೆ ಗುಂಜನ್ ಅರಸ್ ಎಂಬ ಮತ್ತೂಬ್ಬ ನಟಿಯ ಹೆಸರು ಸೇರ್ಪಡೆಯಾಗುತ್ತಿದೆ.
ಹೌದು, ಮಾಡೆಲಿಂಗ್ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಮುಂಬೈ ಮೂಲದ ಬೆಡಗಿ ಗುಂಜನ್ ಅರಸ್ “ಗಂಧಿಬಾತ್’ ಎಂಬ ವೆಬ್ ಸಿರೀಸ್ನಲ್ಲಿ ನಾಯಕಿಯಾಗಿ ಅಭಿನಯಿಸುವ ಮೂಲಕ ಜನಪ್ರಿಯತೆ ಪಡೆದುಕೊಂಡಾಕೆ. ಇನ್ಸ್ಸ್ಟಾಗ್ರಾಂ ಸೇರಿದಂತೆ ಸೋಶಿಯಲ್ ಮೀಡಿಯಾಗಳಲ್ಲೂ ತನ್ನ ಹಾಟ್ ಫೋಟೋಗಳ ಮೂಲಕ ಆಗಾಗ್ಗೆ ಸಾಕಷ್ಟು ಸದ್ದು ಮಾಡುತ್ತಿರುವ ಗುಂಜನ್ ಅರಸ್ ಇತ್ತೀಚೆಗಷ್ಟೆ ತೆಲುಗಿನಲ್ಲಿ “ವೈಫ್ ಐ’ ಚಿತ್ರದಲ್ಲಿ ನಾಯಕ ನಟಿಯಾಗುವ ಮೂಲಕ ಸೌಥ್ ಸಿನಿ ದುನಿಯಾಕ್ಕೆ ಪರಿಚಯವಾಗಿದ್ದಾರೆ. ಈಗ “ಡೆಡ್ಲಿ ಅಫೇರ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಅಡಿಯಿಡುತ್ತಿರುವ ಗುಂಜನ್ ಅರಸ್ ತನ್ನ ಮೊದಲ ಚಿತ್ರದಲ್ಲೆ ಒಂದಷ್ಟು ಪಡ್ಡೆಗಳ ನಿದ್ದೆಗೆಡಿಸುವ ಸೂಚನೆ ನೀಡುತ್ತಿದ್ದಾರೆ.
ರಾಜೇಶ್ ಮೂರ್ತಿ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ “ಡೆಡ್ಲಿ ಅಫೇರ್’ ಚಿತ್ರದಲ್ಲಿ ಗುಂಜನ್ ಅರಸ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದು, ಇತ್ತೀಚೆಗೆ ಈ ಚಿತ್ರದಲ್ಲಿ ಗುಂಜನ್ ಫಸ್ಟ್ಲುಕ್ ಪೋಟೋಗಳು ಹೊರಬಂದಿವೆ. ಪುರುಷರ ವಿವಾಹೇತರ ಸಂಬಂಧಗಳಿಂದಾಗುವ ಪರಿಣಾಮಗಳ ಬಗ್ಗೆ ಕಥಾಹಂದರ ಹೊಂದಿರುವ “ಡೆಡ್ಲಿ ಅಫೇರ್’ ಚಿತ್ರದಲ್ಲಿ ಗುಂಜನ್ ನೆಗೆಟೀವ್ ಶೇಡ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ತಮ್ಮ ಪಾತ್ರದ ಬಗ್ಗೆ ಮಾತನಾಡುವ ಗುಂಜನ್ ಅರಸ್, “ಇಡೀ ಚಿತ್ರದ ಕಥೆ ಬಹುತೇಕ ಭಾಗ ನನ್ನ ಪಾತ್ರದ ಮೇಲೆ ಸಾಗುತ್ತದೆ. ಇದೊಂದು ಥರ ಸೈಕೋ ಥರದ, ಆ್ಯಂಟಿ ಹೀರೋಯಿನ್ ಪಾತ್ರ. ನನ್ನ ಪಾತ್ರಕ್ಕೆ ಸಾಕಷ್ಟು ಸ್ಕೋಪ್ ಇದೆ. ಚಿತ್ರದಲ್ಲಿ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದೇನೆ. ನೋಡುಗರಿಗೆ ನನ್ನ ಪಾತ್ರ ಇಷ್ಟವಾಗಲಿದೆ’ ಎಂದು ಪಾತ್ರದೆ ಬಗ್ಗೆ ವಿವರಣೆ ಕೊಡುತ್ತಾರೆ.
ಟಾಪ್ ನ್ಯೂಸ್
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-415x252.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
![1-aaasdeqweqw](https://www.udayavani.com/wp-content/uploads/2024/07/1-aaasdeqweqw-150x100.jpg)
India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್ ಯುಗಾರಂಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.