ನನ್‌ ಕಾಸು ನನ್‌ ಕನಸು; ಸಂಜು ವೆಡ್ಸ್‌ ಗೀತಾ-2ಗೆ ನಾಗಶೇಖರ್‌ ರೆಡಿ


Team Udayavani, Aug 8, 2023, 3:15 PM IST

Director nagashekar spoke about sanju weds geetha 2

2011ರಲ್ಲಿ ತೆರೆಕಂಡು ಸೂಪರ್ ಹಿಟ್ ಆಗಿದ್ದ ಸಂಜು ವೆಡ್ಸ್ ಗೀತಾ ಚಿತ್ರದ ನಿರ್ದೇಶಕ ನಾಗಶೇಖರ್ ಇದೀಗ ಮತ್ತೆ ಸಂಜು ಮತ್ತು ಗೀತಾ ಕಥೆ ಹೇಳಲು ರೆಡಿಯಾಗಿದ್ದಾರೆ. ಇದೀಗ ಸಂಜು ವೆಡ್ಸ್ ಗೀತಾ-2 ಚಿತ್ರ ಆರಂಭಿಸಿದ್ದು, ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿ ಇರಲಿದ್ದಾರೆ. ಇದರ ಬಗ್ಗೆ ನಾಗಶೇಖರ್ ಜೊತೆಗಿನ ಮಾತುಕತೆ.

1 ಸಂಜು ವೆಡ್ಸ್‌ ಗೀತಾ-2 ಮೇಲೆ ನಿಮ್ಮ ಎಕ್ಸೈಟ್‌ಮೆಂಟ್‌ ಎಷ್ಟಿದೆ?

– ನೂರಕ್ಕೆ ನೂರು ಪರ್ಸೆಂಟ್‌ ಎಕ್ಸೆ„ಟ್‌ ಆಗಿದ್ದೇನೆ. ತುಂಬಾ ಒಳ್ಳೆಯ ಕಥೆ ಸಿಕ್ಕಿದೆ, ಒಳ್ಳೆಯ ಹಾಡುಗಳು ಸಿದ್ಧವಾಗಿದೆ. ಈ ಎಲ್ಲಾ ಕಾರಣದಿಂದ ಚಿತ್ರದ ಮೇಲಿನ ಎಕ್ಸೆ„ಟ್‌ಮೆಂಟ್‌ ಹೆಚ್ಚಿದೆ.

2 ಪಾರ್ಟ್‌ 2 ಮಾಡುವ ಪ್ಲ್ರಾನ್‌ ಯಾವತ್ತಿನಿಂದ ಇತ್ತು?

– ಆರು ವರ್ಷದಿಂದಲೇ ಇತ್ತು. ಪ್ರತಿ ಸಾರಿ ಕಂಫೋಸಿಂಗ್‌ ಕುಳಿತಾಗಲೂ ನನಗೆ ಹಾಡುಗಳು ಸಿಗುತ್ತಿರಲಿಲ್ಲ. ಈ ಸಿನಿಮಾವನ್ನು ಪಾರ್ಟ್‌ ಮಾಡೋದೇ ದೊಡ್ಡ ಚಾಲೆಂಜ್‌. ಹಾಡುಗಳು ಬಹಳ ಮುಖ್ಯ ಈ ಕಥೆಗೆ. ಈಗ ಕವಿರಾಜ್‌ ಒಳ್ಳೆಯ ಹಾಡುಗಳನ್ನು ನೀಡಿದ್ದಾರೆ. ಶ್ರೀಧರ್‌ ಸಂಭ್ರಮ್‌ ಸಂಗೀತ ಚಿತ್ರಕ್ಕಿದೆ.

3 ಈ ಸಿನಿಮಾವನ್ನು ರಮ್ಯಾ ಒಪ್ಪಲಿಲ್ವಾ ಅಥವಾ  ನಿಮ್ಮ ಆಯ್ಕೆಯೇ ಬೇರೆಯಾಗಿತ್ತಾ?

– ನಾನು ಅವರನ್ನು ಈ ಸಿನಿಮಾ ಬಗ್ಗೆ ಕೇಳಬೇಕು ಅಂದುಕೊಂಡೆ. ಆದರೆ, ಆಗ ಅವರು ಫಾರಿನ್‌ ನಲ್ಲಿದ್ದರು. ಅವರು ಬರುವವರೆಗೆ ಕಾಯುವಷ್ಟು ಸಮಯ ನನಗಿರಲಿಲ್ಲ. ನನಗೆ ಈ ಚಳಿಗಾಲ, ಮಳೆಗಾಲದಲ್ಲೇ ಶೂಟಿಂಗ್‌ ಮಾಡಬೇಕು.

4 ನಾಗಶೇಖರ್‌ ಕೆಲಸದ ಶೈಲಿ ಬದಲಾಗಿದೆಯಾ?

– ನಾಗಶೇಖರ್‌ ಸಿನಿಮಾ ಮಾಡುತ್ತಾನೆ ಎಂದರೆ ಅಲ್ಲಿ ಅವನದೇ ಆದ ಒಂದು ಶೈಲಿ ಇರುತ್ತದೆ, ಸಖತ್‌ ಜೋಶ್‌ ಇರುತ್ತದೆ. ಅದು ಯಾವತ್ತೂ ಬದಲಾಗಲ್ಲ. ಅದೇ ಜೋಶ್‌ನಲ್ಲಿ ಈ ಸಿನಿಮಾ ಮಾಡುತ್ತೇನೆ. ಈ ಸಿನಿಮಾನ್ನು ನಾನು ಮತ್ತು ನನ್ನ ಸ್ನೇಹಿತರು ಸೇರಿ ನಿರ್ಮಿಸುತ್ತಿದ್ದೇವೆ. ಆ.15ರಂದು ಅದ್ಧೂರಿಯಾಗಿ ಮುಹೂರ್ತ ಮಾಡುತ್ತಿದ್ದೇವೆ. ನನ್ನ ಕಾಸು, ನನ್ನ ಕನಸು.. ಹಾಗಾಗಿ, ಸಿನಿಮಾ ಕೂಡಾ ಅದ್ಭುತವಾಗಿ ಮೂಡಿಬರುವ ವಿಶ್ವಾಸವಿದೆ.

5 ಸಂಜು- ಗೀತಾ ತೆರೆಗೆ ಬರೋದು ಯಾವಾಗ?

– ಮುಂದಿನ ವರ್ಷ ಏಪ್ರಿಲ್‌ನಲ್ಲಿ ಚಿತ್ರ ಬಿಡುಗಡೆ ಮಾಡುವ ಯೋಚನೆ ಇದೆ.

ಟಾಪ್ ನ್ಯೂಸ್

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

Koravadi; ವಿವಾಹಿತೆ ಆತ್ಮಹತ್ಯೆ; ಪತಿ, ಮನೆಯವರಿಂದ ಕಿರುಕುಳ ಆರೋಪ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್ ವಾಹನ

Charmadi Ghat ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ತೂಫಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Aditya on kangaroo movie

Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ

Shivrajkumar is frustrated with social media

Sandalwood: ಸೋಷಿಯಲ್‌ ಮೀಡಿಯಾ ವಿರುದ್ಧ ಶಿವರಾಜ್ ಕುಮಾರ್ ಬೇಸರ

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನ ಗಗನಂ’

Pramod, Pruthvi Ambaar: ಪೋಸ್ಟ್‌ ಪ್ರೊಡಕ್ಷನ್‌ನಲ್ಲಿ ‘ಭುವನಂ ಗಗನಂ’

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.