ಧ್ರುವನ ಎದುರು ವಿಲನ್‌ ಆಗಿ ನಟಿಸಲು ರೆಡಿ


Team Udayavani, Jun 27, 2017, 10:28 AM IST

chiru-druva-sarja.jpg

ಹೀರೋ ಆಗಿ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ ನಂತರ ಬಹುತೇಕ ನಟರಿಗೆ ಕಾಡುವ ಒಂದು ಆಸೆ ಎಂದರೆ ಅದು ವಿಲನ್‌ ಪಾತ್ರ ಮಾಡಬೇಕು ಎಂಬುದು. ಕೆಲವು ನಟರು ಈಗಾಗಲೇ ಆ ತರಹದ ಒಂದು ಪ್ರಯತ್ನ ಮಾಡಿದ್ದಾರೆ. ಈಗ ಚಿರಂಜೀವಿ ಸರ್ಜಾ ಅವರಿಗೂ ಅಂತಹ ಆಸೆಯಾಗಿದೆ. ಅದು ವಿಲನ್‌ ಆಗಿ ನಟಿಸಬೇಕೆಂಬುದು. ಅದಕ್ಕೆ ಕಾರಣ ಹೀರೋ ಅನ್ನೋದಕ್ಕಿಂತ ನಟ ಆಗಿ ಮಿಂಚೋದು ಮುಖ್ಯ ಎಂಬುದು.

“ಹೀರೋ ಎಂಬ ಇಮೇಜ್‌ಗಿಂತ ಹೆಚ್ಚಾಗಿ ನಟ ಎಂಬ ಇಮೇಜ್‌ ಮುಖ್ಯ. ಆ ಕಾರಣದಿಂದ ನನಗೆ ನಟಿಸುವ ಆಸೆಯೂ ಇದೆ’ ಎನ್ನುತ್ತಾರೆ ಚಿರಂಜೀವಿ ಸರ್ಜಾ. ಚಿರು ತಮ್ಮ ಧ್ರುವ ಸರ್ಜಾ ಕೂಡಾ ಹೀರೋ. ಒಂದೇ ಮನೆಯಲ್ಲಿ ಇಬ್ಬರು ನಾಯಕರು. ಇಬ್ಬರನ್ನು ಒಂದೇ ಸಿನಿಮಾದಲ್ಲಿ ತೋರಿಸಬೇಕೆಂಬ ಆಸೆ ಅನೇಕರಿಗಿರುವುದು ಸುಳ್ಳಲ್ಲ. ಆ ತರಹದ ಆಸೆ ಚಿರಂಜೀವಿ ಸರ್ಜಾಗೂ ಇದೆ. ಜೊತೆಗೆ ತಮ್ಮನ ಎದುರು ತಾನು ವಿಲನ್‌ ಆಗಿ ನಟಿಸಲೂ ರೆಡಿ ಎನ್ನುತ್ತಾರೆ.

 “ಧ್ರುವ ಹಾಗೂ ನಾನು ಒಟ್ಟಾಗಿ ನಟಿಸುವ ಆಸೆ ನನಗಿದೆ. ಆದರೆ, ಅದಕ್ಕೆ ಆ ತರಹದ ಕಥೆ, ಪೂರ್ವತಯಾರಿ ಬೇಕು. ಧ್ರುವನನ್ನು ಹೀರೋ ಆಗಿ ತೋರಿಸಿ, ನನ್ನನ್ನು ವಿಲನ್‌ ಆಗಿ ತೋರಿಸುವುದಾದರೂ ನಾನು ರೆಡಿ. ನನಗೆ ಆ ತರಹದ ಪ್ರಯೋಗಗಳು ಇಷ್ಟ. ಒಂದಾ ಅವನನ್ನು ಫ‌ುಲ್‌ ಅವನನ್ನು ಫ‌ುಲ್‌ಪ್ಲೆಡ್ಜ್ ಹೀರೋ ಆಗಿ ತೋರಿಸಲಿ, ಇಲ್ಲಾ ನನ್ನ ಫ‌ುಲ್‌ಪ್ಲೆಡ್ಜ್ ವಿಲನ್‌ ಆಗಿ ತೋರಿಸಲಿ. ಆದರೆ ಆ ಸಿನಿಮಾದಲ್ಲಿ ಇಬ್ಬರಿಗೂ ಸಮಾನ ಅವಕಾಶ ಇರಬೇಕು.

ನಾನು ವಿಲನ್‌ ಆಗಿ ನಟಿಸಲು ರೆಡಿ. ನನಗೆ “ಬ್ರದರ್’ ಎಂಬ ಇಂಗ್ಲೀಷ್‌ ಸಿನಿಮಾ ರೀಮೇಕ್‌ ಮಾಡಿ, ನಾವಿಬ್ಬರು ಜೊತೆಯಾಗಿ ನಟಿಸಬೇಕೆಂಬ ಆಸೆಯಾಗುತ್ತದೆ. ಆದರೆ ತಮ್ಮನಿಗೆ ಅದು ಸ್ಲೋ ನರೇಶನ್‌ ಅದು ಬೇಡ ಅಂತಾನೆ. ಮುಂದೆ ಒಳ್ಳೆಯ ಸಬೆjಕ್ಟ್ ಸಿಕ್ಕರೆ ನಟಿಸುತ್ತೇವೆ’ ಎನ್ನುವ ಮೂಲಕ ಸಹೋದರನ ಜೊತೆ ನಟಿಸಲು ತಾನು ರೆಡಿ ಎನ್ನುತ್ತಾರೆ ಚಿರಂಜೀವಿ ಸರ್ಜಾ. 

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Rakshit Shetty: ʼರಿಚರ್ಡ್‌ ಆಂಟನಿʼಯಲ್ಲಿ ಈ ಕರಾವಳಿಯ ನಟಿಯರಿಗೆ ಸಿಗುತ್ತಾ ಅವಕಾಶ?

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

Sandalwood; ಟ್ರೆಂಡ್‌ ಬದಲಾಗಿದೆ ಹೊಸದೇನೋ ಬೇಕಾಗಿದೆ… ಮಲಯಾಳಂನತ್ತ ಸಿನಿಮಂದಿ ಬೆರಗು ನೋಟ

We Are The Bad Boys song from Vidyarthi Vidyarthiniyare

Kannada Cinema; ಬ್ಯಾಡ್‌ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqwewqe

AAP ಶಾಸಕ ಅಮಾನತುಲ್ಲಾಗೆ ಬೇಲ್‌ ಬೆನ್ನಲ್ಲೇ ಇ.ಡಿ. ಸಮನ್ಸ್‌

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.