Malaika Arora:‌ ʼಮುನ್ನಿʼ ಜೊತೆ ಬ್ರೇಕಪ್‌?: ಪ್ರಿಯಕರ ಮಾಡಿದ ಕಮೆಂಟ್‌ ನಲ್ಲೇನಿದೆ?


Team Udayavani, Aug 26, 2023, 4:40 PM IST

Malaika Arora:‌ ʼಮುನ್ನಿʼ ಜೊತೆ ಬ್ರೇಕಪ್‌?: ಪ್ರಿಯಕರ ಮಾಡಿದ ಕಮೆಂಟ್‌ ನಲ್ಲೇನಿದೆ?

ಮುಂಬಯಿ: ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುವ  ಬಿಟೌನ್‌ ನ ಹಾಟ್‌ ಲವ್‌ ಬರ್ಡ್ಸ್‌ ಮಲೈಕಾ ಆರೋರಾ – ಅರ್ಜುನ್‌ ಕಪೂರ್‌ ಅವರ ರಿಲೇಷನ್‌ ನಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನುವ ಮಾತುಗಳು ಕಳೆದ ಕೆಲ ದಿನಗಳಿಂದ ಚರ್ಚೆಯಲ್ಲಿದೆ.

ಕಳೆದ ಕೆಲ ವರ್ಷಗಳಿಂದ ಡೇಟ್‌ ನಲ್ಲಿರುವ ಅರ್ಜುನ್‌ ಕಪೂರ್‌ ಹಾಗೂ ಮಲೈಕಾ ಆರೋರಾ ಅವರ ಸಂಬಂಧ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ವಯಸ್ಸಿನಲ್ಲಿ ತನ್ನಗಿಂತ ಹಿರಿಯರಾಗಿರುವ ಮಲೈಕಾ ಜೊತೆ ಅರ್ಜುನ್‌ ಡೇಟ್‌ ನಲ್ಲಿರುವ ವಿಚಾರಕ್ಕೆ ಅನೇಕ ಬಾರಿ ಟ್ರೋಲ್‌ ಆಗಿದೆ. ಆದರೆ ಇವೆಲ್ಲದರ ಬಗ್ಗೆ ಇಬ್ಬರು ಎಂದಿಗೂ ತಲೆಕೆಡಿಸಿಕೊಂಡಿಲ್ಲ.

ಇಬ್ಬರ ನಡುವಿನ ಸಂಬಂಧ ಮದುವೆಯ ಹಂತದವರೆಗೂ ಬಂತು ನಿಂತ ವಿಚಾರಗಳು ಚರ್ಚೆ ಆಗಿದ್ದವು. ಆದರೆ ಇತ್ತೀಚೆಗೆ ಇಬ್ಬರು ಬ್ರೇಕಪ್‌ ಮಾಡಿಕೊಂಡಿದ್ದಾರೆ ಎನ್ನುವ ಗಾಸಿಪ್‌ ಗಳು ಹರಿದಾಡಿದೆ.

ಮಲೈಕಾ ಅವರು ತನ್ನ ಪ್ರಿಯಕರ ಅರ್ಜುನ್‌ ಅವರ ಪ್ರತಿ ಪೋಸ್ಟ್‌ ಗೆ ಲೈಕ್‌ ಕೊಡುತ್ತಾರೆ. ಕೆಲವೊಮ್ಮೆ ಕಮೆಂಟ್‌ ಮಾಡುತ್ತಾರೆ. ಆದರೆ ಇತ್ತೀಚೆಗಿನ ಅರ್ಜುನ್‌ ಅವರ ಯಾವ ಪೋಸ್ಟ್‌ ಗೂ ಮಲೈಕಾ ಲೈಕ್‌, ಕಮೆಂಟ್‌ ಮಾಡಿಲ್ಲ. ಇದಲ್ಲದೆ ನಟಿ ಅರ್ಜುನ್‌ ಅವರ ಕುಟುಂಬದ ಕೆಲ ಸದಸ್ಯರನ್ನು ಸೋಶಿಯಲ್‌ ಮೀಡಿಯಾದಲ್ಲಿ ಅನ್ ಫಾಲೋ ಮಾಡಿದ್ದಾರೆ ಎನ್ನಲಾಗಿದ್ದು, ಇಬ್ಬರು ದೂರವಾಗಿದ್ದಾರೆ ಈ ಕಾರಣದಿಂದ ಈ ಬೆಳವಣಿಗೆ ಆಗಿದೆ ಎನ್ನುವ ಗಾಸಿಪ್‌ ಗಳು ಬಿಟೌನ್‌ ನಲ್ಲಿ ಹರಿದಾಡಿದೆ.

ಇಷ್ಟು ಮಾತ್ರವಲ್ಲದೆ ನಟಿ ಮಲೈಕಾ ಇತ್ತೀಚೆಗೆ ಬದಲಾವಣೆಯ ಕುರಿತು “‘change’ and not longing for the past” ಎನ್ನುವ ಪೋಸ್ಟ್‌ ವೊಂದನ್ನು ಹಾಕಿದ್ದರು. ಈ ಒಳಾರ್ಥದ ಪೋಸ್ಟ್‌ ಇಬ್ಬರು ಬ್ರೇಕಪ್‌ ಮಾಡಿಕೊಂಡಿದ್ದಾರೆ ಎನ್ನುವ ಮಾತಿಗೆ ಮತ್ತಷ್ಟು ಪುಷ್ಟಿ ನೀಡಿತ್ತು.

ಆದರೆ ಇದೀಗ ಪ್ರಿಯಕರ ಅರ್ಜುನ್‌ ಎಲ್ಲಾ ಗಾಸಿಪ್‌ ಗಳಿಗೆ ಕಮೆಂಟ್‌ ಮೂಲಕ ತೆರೆ ಎಳೆದಿದ್ದಾರೆ. “ಇಂಟರ್‌ ನ್ಯಾಷನಲ್‌ ಡಾಗ್‌ ಡೇ” ಪ್ರಯುಕ್ತ ನಟಿ ಮಲೈಕಾ ತನ್ನ ಪ್ರೀತಿಯ ಸಾಕು ನಾಯಿ ಕ್ಯಾಸ್ಪರ್ ಜೊತೆಗಿನ ಫೋಟೋವೊಂದನ್ನು ಹಂಚಿಕೊಂಡು, “ನನ್ನ ಚಿತ್ರೀಕರಣದ ದಿನಗಳನ್ನು ಕಳೆಯಲು ನನಗೆ ಇದಕ್ಕಿಂತ ಉತ್ತಮ ಸಂಗಾತಿ ಬೇಕಿಲ್ಲ. ನನ್ನ ಸೂಪರ್‌ಸ್ಟಾರ್ ಕ್ಯಾಸ್ಪರ್ ಅವನೊಂದಿಗೆ ಇಂದು ಮತ್ತು ಪ್ರತಿದಿನ ಇಂಟರ್‌ ನ್ಯಾಷನಲ್‌ ಡಾಗ್‌ ಡೇಯನ್ನು ಆಚರಿಸುತ್ತಿದ್ದೇನೆ” ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ ಗೆ ಮಲೈಕಾ ಅವರ ಪ್ರಿಯಕರ ಅರ್ಜುನ್‌ ಕಪೂರ್‌ ಸ್ವೀಟಾಗಿ ಕಮೆಂಟ್‌ ಮಾಡಿದ್ದಾರೆ. “ಕ್ಯಾಸ್ಪರ್‌ ನಿಮ್ಮ ಜೀವನದ ನಿಜವಾದ ಸೂಪರ್‌ ಸ್ಟಾರ್”‌ ಎಂದು ಕಮೆಂಟ್‌ ಮಾಡಿದ್ದಾರೆ. ಆದಾದ ಬಳಿಕ ʼಹ್ಯಾಂಡ್ಸಮ್‌ ಬಾಯ್‌ʼ ಎಂದು ಮತ್ತೊಂದು ಕಮೆಂಟ್‌ ಮಾಡಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಮಲೈಕಾ – ಅರ್ಜುನ್‌ ರಿಲೇಷನ್‌ ಶಿಪ್‌ ನಲ್ಲಿದ್ದಾರೆ. 2019 ರಂದು ಅರ್ಜುನ್‌ ಅವರು ಹಟ್ಟುಹಬ್ಬಕ್ಕೆ ಮಲೈಕಾ ಸ್ಪೆಷೆಲ್ ವಿಶ್‌ ಮಾಡಿದ್ದರು.

ಟಾಪ್ ನ್ಯೂಸ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

ಚಾಕೋಲೆಟ್‌ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Bengaluru: ಚೆಕ್‌ ದುರ್ಬಳಕೆ; ಕ್ಯಾಷಿಯರ್‌, ಎಲ್‌ಐಸಿ ಏಜೆಂಟ್‌ಗೆ ಜೈಲು

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Lok Sabha Election: ಗ್ಯಾರಂಟಿಗೆ ಮೋಸ ಹೋಗದೆ ಬಿಜೆಪಿಗೆ ಮತ ನೀಡಿ: ಬಿವೈಆರ್‌

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Namma Metro: ಮೆಟ್ರೋ ನಿಲ್ದಾಣಗಳ ಪಾದಚಾರಿ ಮಾರ್ಗಕ್ಕಿಲ್ಲ ಮುಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.