“ಧಾಕಡ್” ಸಿನೆಮಾದ ಬಿಹೈಂಡ್ ದಿ ಸೀನ್ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದಾರೆ ಕಂಗನಾ..!
ಕಂಗನಾ ರನೌತ್, ರೈತರಲ್ಲಿ ಕ್ಷಮೆಯಾಚಿಸದಿದ್ದರೇ, ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ” : ಮಧ್ಯಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು
Team Udayavani, Feb 12, 2021, 6:15 PM IST
ನವ ದೆಹಲಿ : ಬಾಲಿವುಡ್ ನಟಿ ಕಂಗನಾ ರನೌತ್ ತಮ್ಮ ಮುಂದಿನ ಸಿನೆಮಾ “ಧಾಕಡ್” ನ ಬಿಹೈಂಡ್ ದಿ ಸೀನ್(ಬಿಟಿಎಸ್) ಫೋಟೊವೊಂದನ್ನು ಟ್ವೀಟರ್ ನಲ್ಲಿ ಶುಕ್ರವಾರ(ಫೆ.12) ಪೋಸ್ಟ್ ಮಾಡಿದ್ದಾರೆ.
14 ಘಂಟೆಗಳ ನೈಟ್ ಶಿಫ್ಟ್ ಶೂಟಿಂಗ್ ನ್ನು ನಾನು ಕಳೆದಿದ್ದೇನೆ. ಇದು ನನ್ನ 10ನೇ ದಿನದ ನೈಟ್ ಶಿಪ್ಟ್ ಎಂದು ಅವರು ಹೇಳಿಕೊಂಡಿದ್ದಾರೆ. ಫೋಟೊದಲ್ಲಿ ಕಂಗನಾ ಜೊತೆ ಚಿತ್ರದ ನಿರ್ದೇಶಕ ರಜನೀಶ್, ಹಾಸ್ಯಾಸ್ಪದ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ.
ಓದಿ : “ಮಾನವನ ಕೂದಲಿಗಿಂತ 10 ಪಟ್ಟು ಸಣ್ಣದಿರುವ ಬ್ರೈನ್ ಮೆಷಿನ್” ಅಭಿವೃದ್ಧಿಯಲ್ಲಿ ಎಲೊನ್ ಮಸ್ಕ್.!
10 ನೇ ನೈಟ್ ಶಿಫ್ಟ್ , ಬಿಡುವಿಲ್ಲದ ಚಿತ್ರೀಕರಣ, 14 ಗಂಟೆಗಳ ನೈಟ್ ಶಿಫ್ಟ್, ಬೆಳಗಾಗಿದೆ ಆದರೇ, ನಮ್ಮ ಮುಖ್ಯಸ್ಥ @RazyGhai ಅವರು tum mujhe khoon do main tumhe aazadi dunga.. ನಾನು ನಿಮ್ಮವಳು. Bring it on #Dhaakad ಎಂದು ಫೋಟೋದೊಂದಿಗೆ ಟ್ವೀಟ್ ಮಾಡಿದ್ದಾರೆ.
10th night shift non stop action, 14 hours shift night rolled in to morning but our chief @RazyGhai be like tum mujhe khoon do main tumhe aazadi dunga..
Well I am all yours ….. bring it on #Dhaakad pic.twitter.com/8aswVi7Lce— Kangana Ranaut (@KanganaTeam) February 12, 2021
ಏತನ್ಮಧ್ಯೆ, ಮಧ್ಯಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು “ಕಂಗನಾ ರನೌತ್, ರೈತರಲ್ಲಿ ಕ್ಷಮೆಯಾಚಿಸದಿದ್ದರೇ, ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ” ಎಂದು ಎಸ್ ಪಿ ಗೆ ಮನವಿ ಪತ್ರವೊಂದನ್ನು ಕೊಟ್ಟಿದ್ದಾರೆ.
ಇನ್ನು, ಮಧ್ಯಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ಆಕೆಯ ವಿರುದ್ಧ ಫೆಬ್ರವರಿ 12 ಹಾಗೂ 13ರಂದು ಪ್ರತಿಭಟನೆ ಮಾಡುತ್ತೇವೆ ಎಂದು ಹೇಳಿರುವುದನ್ನು ಬೆತುಲ್ ನ SDPO ನಿತೇಶ್ ಪಟೇಲ್ ಎಎನ್ಐ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಓದಿ : ತೆಂಗಿನ ಮರದ ಬುಡ ಬಿಡಿಸಿದರೆ ಏನಾಗುತ್ತದೆ? | How to Grow a Coconut Tree
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranveer Singh : ʼಹನುಮಾನ್ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್ ಸಿಂಗ್ ನಟನೆ?
ʼರಾಮಾಯಣʼ ಸೆಟ್ನಿಂದ ʼರಾಮ – ಸೀತೆʼಯಾದ ರಣ್ಬೀರ್- ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
Rap song: ವೋಟು ನಮ್ಮ ಪವರ್ ರ್ಯಾಪ್ ಸಾಂಗ್ ಬಿಡುಗಡೆ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
MUST WATCH
ಹೊಸ ಸೇರ್ಪಡೆ
T20 World Cup ಟೀಂ ಇಂಡಿಯಾ ಆಯ್ಕೆ; ರೋಹಿತ್ ಜತೆ ಅಜಿತ್ ಅಗರ್ಕರ್ ಚರ್ಚೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್