Puneeth Rajkumar: ಅಸಹಾಯಕರಿಗೆ ಆಹಾರ ವಿತರಿಸಿ ಅಪ್ಪು ಹುಟ್ಟುಹಬ್ಬ ಆಚರಿಸಿಕೊಂಡ ನಮೃತಾ ಗೌಡ
Team Udayavani, Mar 18, 2024, 12:29 PM IST
ಬೆಂಗಳೂರು: ನಿನ್ನೆ ಅಪ್ಪು ಅವರ ಹುಟ್ಟುಹಬ್ಬವನ್ನು ಅವರ ಅಭಿಮಾನಿಗಳು ಸಮಾಜ ಸೇವೆ ಮಾಡುವ ಆಚರಿಸಿಕೊಂಡಿದ್ದಾರೆ. ರಕ್ತದಾನ, ಅನ್ನದಾನ ಮಾಡಿ ಅಪ್ಪುವನ್ನು ನೆನೆದಿದ್ದಾರೆ.
ʼಪುಟ್ಟ ಗೌರಿ ಮದುವೆʼ, ʼನಾಗಿಣಿ-2ʼ ಕಿರುತೆರೆ ಲೋಕದಲ್ಲಿ ಜನಪ್ರಿಯರಾಗಿ ಬಿಗ್ ಬಾಸ್ ಕನ್ನಡ -10 ನಲ್ಲಿ ಭಾಗಿಯಾಗಿ ಅಪಾರ ಅಭಿಮಾನಿಗಳ ಪ್ರೀತಿ – ಪ್ರೋತ್ಸಾಹವನ್ನು ಗಳಿಸಿರುವ ನಟಿ ನಮ್ರತಾ ಗೌಡ ಅವರು ಅಪ್ಪು ಅವರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿಕೊಂಡಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿರುವ ನಮ್ರತಾ ಗೌಡ ಅವರು ರಸ್ತೆ ಬದಿಯಲ್ಲಿರುವ ಹಾಗೂ ಅಸಹಾಯಕರಿಗೆ ಆಹಾರವನ್ನು ವಿತರಿಸಿದ್ದಾರೆ.
“ಹಾಯ್ ಎಲ್ಲರಿಗೂ ಇವತ್ತು ನಮಸ್ಕಾರ, ಇವತ್ತು ಮಾರ್ಚ್ 17 ನನ್ನ ಬಾಸ್ ಪುನೀತ್ ರಾಜ್ ಕುಮಾರ್ ಸರ್ ಬರ್ತ್ ಡೇ. ಇವತ್ತು ನಾನು ನನ್ನ ಕೈಯಲ್ಲಿ ಆದಷ್ಟು ಸಹಾಯವನ್ನು ಮಾಡುತ್ತಾ ಇದ್ದೇನೆ. ಇದನ್ನೇ ನಾನು ಪ್ರತಿ ತಿಂಗಳು 17 ರಂದು ಮುಂದುವೆರಸಬೇಕೆಂದ್ದೀನಿ” ಎಂದು ವಿಡಿಯೋ ಹಂಚಿಕೊಂಡು ಹೇಳಿದ್ದಾರೆ.
ಊಟದ ಬಾಕ್ಸ್ ಮೇಲೆ “ನಿಮ್ಮ ಜೀವನದಲ್ಲಿ ದೀಪಾವಳಿ ಬಂದೇ ಬರುತ್ತೆ, ಪಟಾಕಿ ಯಾರದ್ದೆ ಆಗಿರಲಿ. ಹಚ್ಚೋರು ನೀವಾಗಿರಬೇಕು ಪಿಆರ್ಕೆ” ಎಂಬ ಬರಹವನ್ನು ಪುಟ್ಟ ಕಾಗದವೊಂದರಲ್ಲಿ ಬರೆಯಲಾಗಿದೆ.
ನಮ್ರತಾ ಅವರ ಈ ಕಾರ್ಯಕ್ಕೆ ಅಪ್ಪು ಅಭಿಮಾನಿಗಳು ಖುಷ್ ಆಗಿದ್ದಾರೆ. ಅವರ ಈ ಸೇವೆಗೆ ಶ್ಲಾಘಿಸಿದ್ದಾರೆ.
View this post on Instagram
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
Mollywood: ಸೂಪರ್ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್ ಗೆ ಡೇಟ್ ಫಿಕ್ಸ್
‘ತಾರಕ್ ಮೆಹ್ತಾ ಕಾ ಉಲ್ಟಾ ಚಶ್ಮಾ’ ನಟ ಗುರುಚರಣ್ ಸಿಂಗ್ ನಾಪತ್ತೆ… ಮೊಬೈಲ್ ಸ್ವಿಚ್ ಆಫ್
Karthik Mahesh: ಬಿಗ್ ಬಾಸ್ನಿಂದ ಬಂದ ಹಣ ಮನೆ ಕಟ್ಟೋಕೆ ಸಾಕಾಗಲ್ಲ: ಕಾರ್ತಿಕ್ ಮಹೇಶ್
Angry Rantman: 27ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಜನಪ್ರಿಯ ಯೂಟ್ಯೂಬರ್; ನೆಟ್ಟಿಗರು ಶಾಕ್
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ