ಕೋವಿಡ್‌ -19 ವೈರಸ್‌ : ರೂಪಾಂತರವಾಗಿ ಇನ್ನಷ್ಟು ಸಾಂಕ್ರಾಮಿಕ

ರೂಪಾಂತರ ಗೊಂಡ ವೈರಸ್‌ಗಳು ಮಾನವನ ಜೀವಕೋಶಗಳ ಮೇಲೆ ಪರಿಣಾಮ ಬೀರಲಿವೆ

Team Udayavani, Jun 15, 2020, 12:05 PM IST

ಕೋವಿಡ್‌ -19 ವೈರಸ್‌ : ರೂಪಾಂತರವಾಗಿ ಇನ್ನಷ್ಟು ಸಾಂಕ್ರಾಮಿಕ

ಸಾಂದರ್ಭಿಕ ಚಿತ್ರ

ಲಂಡನ್‌: ಕೋವಿಡ್‌ ವೈರಸ್‌ ಹಬ್ಬಲು ಶುರುವಾದಾಗಿನಿಂದ ರೂಪಾಂತರಗೊಳ್ಳುತ್ತಿದ್ದು ಇನ್ನಷ್ಟು ಹಬ್ಬಲು ಕಾರಣವಾಗಿದೆ ಮತ್ತು ಸುದೀರ್ಘಾವಧಿ ಅದು ಇಲ್ಲೇ ಇರಲಿದೆ ಎಂದು ಸಂಶೋಧಕರು ಹೇಳಿದ್ದಾರೆ. ಫ್ಲೋರಿಡಾದ ಸ್ಕ್ರಿಪ್ಸ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ನ ಸಂಶೋಧಕರು ಈ ಸಂಶೋಧನೆಯನ್ನು ನಡೆಸುತ್ತಿದ್ದು, ಕೋವಿಡ್‌ ವೈರಾಣು ರೂಪಾಂತರಗೊಳ್ಳುತ್ತ ಸಾಗುತ್ತಿದೆ ಎಂದು ಹೇಳುತ್ತಾರೆ. ಜತೆಗೆ ಇದರಿಂದಲೇ ಅದು ಹೆಚ್ಚು ಸಾಂಕ್ರಾಮಿಕವೂ ಆಗಿದೆ ಎಂದಿದ್ದಾರೆ. ಇದೇ ಕಾರಣಕ್ಕೆ ಯುರೋಪ್‌ ಮತ್ತು ಅಮೆರಿಕಾದಲ್ಲಿ ಅದು ಇನ್ನಷ್ಟು ಹಬ್ಬುತ್ತಿದೆ ಎಂದಿದ್ದಾರೆ.

ಕೋವಿಡ್‌ ಸೋಂಕಿನ ಈ ಗುಣಲಕ್ಷಣಗಳನ್ನು ಗುರುತಿಸಲು ಲ್ಯಾಬೊರೇಟರಿಯಲ್ಲಿ ವಿವಿಧ ಪರೀಕ್ಷೆಗಳನ್ನು ನಡೆಸಲಾಗಿದೆ. ಅಲ್ಲದೇ ಅದರ ರೂಪಾಂತರವನ್ನು ಗುರುತಿಸಲಾಗಿದೆ. ಯುರೋಪ್‌ ಮತ್ತು ಅಮೆರಿಕದಲ್ಲಿ ಹಬ್ಬಿದ ವೈರಸ್‌ಗಳು ರೂಪಾಂತರಗೊಂಡವು ಮತ್ತು ಮಾನವನ ಜೀವಕೋಶಗಳ ಮೇಲೆ ಪರಿಣಾಮ ಬೀರುವಂತಹವುಗಳು ಎಂದು ಸಂಶೋಧಕರು ಹೇಳಿದ್ದಾರೆ. ಇಷ್ಟೊಂದು ಬಗೆಯಲ್ಲಿ ರೂಪಾಂತರಗೊಳ್ಳುವುದೇ ಆಗಿದ್ದರೆ, ಖಂಡಿತವಾಗಿ ಆ ವೈರಸ್‌ ಹೆಚ್ಚು ಸಾಂಕ್ರಾಮಿಕವಾಗುತ್ತದೆ. ನಮ್ಮ ಜೀವಕೋಶ ವ್ಯವಸ್ಥೆಯಲ್ಲೇ ಇದು ನಡೆಯುವುದರಿದ ಹಾನಿಕಾರಕವೂ ಆಗಿದೆ ಎಂದು ಸ್ಕ್ರಿಪ್ಸ್‌ ರಿಸರ್ಚ್‌ನ ವೈರಾಲಜಿಸ್ಟ್‌ ಡಾ| ಹೆಯ್ರುನ್‌ ಚಾವೋ ಅವರು ಹೇಳಿದ್ದಾರೆ. ಕೋವಿಡ್‌ ಸೋಂಕು ಹಬ್ಬಿದ ಬಳಿಕ ಕೆಲವು ದೇಶಗಳಲ್ಲಿ ತೀವ್ರವಾಗಿ ಹರಡತೊಡಗಿದ್ದರೆ, ಇನ್ನು ಕೆಲವು ದೇಶದಲ್ಲಿ ಅದರ ಪರಿಣಾಮ ಸಾಮಾನ್ಯವಾಗಿತ್ತು. ವೈರಸ್‌ನಲ್ಲಿ ಇಂತಹ ವ್ಯತ್ಯಾಸಕ್ಕೆ ಕಾರಣವೇನೆಂದು ಶೋಧಿಸಿದಾಗ ಅದು ರೂಪಾಂತರವಾಗುವುದು ಪತ್ತೆಯಾಗಿದೆ. ಸಂಶೋಧನ ವರದಿಯ ಪ್ರಕಾರ, ರೂಪಾಂತರಗೊಂಡ ವೈರಸ್‌, ಸ್ವಲ್ಪ ಬದಲಾವಣೆಗೊಳಗಾಗುತ್ತವೆ.

ಆದರೂ ವೈರಸ್‌ ಎಷ್ಟು ಬಲಯುತವಾಗಿವೆ, ಅದರ ಸಮಗ್ರತೆ ಬಗ್ಗೆ ಇನ್ನಷ್ಟು ಶೋಧನೆಗಳು ಅಗತ್ಯವಿದೆ ಎಂಬುದನ್ನು ಸಂಶೋಧನೆ ಬೊಟ್ಟು ಮಾಡಿದೆ. ವೈರಸ್‌ನ ರೂಪಾಂತರ, ವಿವಿಧ ವಿಧಗಳು ಜಗತ್ತಿನಾದ್ಯಂತ ಕಂಡುಬಂದಿರುವುದರಿಂದ ಕೋವಿಡ್‌ ಬಗ್ಗೆ ಇದಮಿತ್ಥ ಎಂಬ ಬಗ್ಗೆ ತೀರ್ಮಾಕ್ಕೆ ಈವರೆಗೆ ಸಂಶೋಧಕರಿಗೆ ತೀರ್ಮಾನಕ್ಕೆ ಬರಲು ಸಾಧ್ಯವಾಗಿಲ್ಲ.

ಟಾಪ್ ನ್ಯೂಸ್

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.