30 ನ್ಯಾಯಾಧೀಶರ ನೇಮಕ
Team Udayavani, Dec 15, 2017, 6:10 AM IST
ಬೆಂಗಳೂರು: ಜಿಲ್ಲಾ ನ್ಯಾಯಾಧೀಶರ ಹುದ್ದೆಗೆ ಹೈಕೋರ್ಟ್ ನಡೆಸಿದ ಪರೀಕ್ಷೆಯಲ್ಲಿ 30 ಮಂದಿ ಆಯ್ಕೆಯಾಗಿದ್ದು, ಜಿಲ್ಲಾ ನ್ಯಾಯಾಧೀಶರ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗಿದೆ.
ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅಶೋಕ್ ಜಿ. ನಿಜಗಣ್ಣನವರ್ ನೇಮಕಾತಿ ಆದೇಶ ಹೊರಡಿಸಿದ್ದು, ಜಿಲ್ಲಾನ್ಯಾಯಾಧೀಶರ ಹುದ್ದೆಗಳಿಗೆ ಆಯ್ಕೆಗೊಂಡ 30 ಮಂದಿಯ ಪಟ್ಟಿಯನ್ನು ಹೈಕೋರ್ಟ್ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಜಿಲ್ಲಾ ನ್ಯಾಯಾಧೀಶರಾಗಿ ನೇಮಕಗೊಂಡವರ ಪಟ್ಟಿ: 1. ರಾಮಾನಾಯಕ್,2. ಕೆ.ಬಿ. ಶಿವಪ್ರಸಾದ್ 3. ತಾರಕೇಶ್ವರ
ಗೌಡ ಪಾಟೀಲ್, 4. ಆರ್.ರವೀಂದ್ರ, 5. ಅಶ್ವಿನಿ ವಿಜಯ್ ಶಿರಿಯಣ್ಣವರ್, 6. ಅಬ್ದುಲ್ ರಹೀಂ ನಂದಡಗಿ, 7.ಜಗದೀಶ್ 9. ಜಿ.ಪ್ರಶಾಂತಿ 10. ಖಾದರ್ ಸಾಬ್,11.ಎಚ್.ಎಸ್. ಮಲ್ಲಿಕಾರ್ಜುನ್ ಸ್ವಾಮಿ, 12. ಪಿ. ಸಂಧ್ಯಾರಾವ್ 13. ಬಿ.ಸಿ.ಭಾನುಮತಿ ,14. ಕೆ.ಪಿ.ಪ್ರೀತಿ ,15.ಸಿ.ಎಂ.ಗಂಗಾಧರ, 16. ಎಮ್.ವಿ. ನರಸಿಂಹ, 17. ಸುಭಾಷ್ ಸಂಕದ್, 18. ಎಲ್.ಪಿ.ಸತೀಶ 19. ಕೆ.ಎನ್.ಗಂಗಾಧರ 20. ವಿದ್ಯಾಧರ ಶಿರಹಟ್ಟಿ , 21.ರಾಜೇಶ್ವರ, 22.ನಿಂಗೌಡ ಪಾಟೀಲ್, 23. ಸಿ.ಬಿ. ಸಂತೋಷ್, 24.ಬಿ.ಜಿ.ರಾಘವೇಂದ್ರ ಗೌಡ, 25. ಮಂಜುನಾಥ ಸಂಗ್ರೀಶ್ 26. ಮೋಹನ್ ಬಡಗಂಡಿ 27.ಯಮನಪ್ಪ ಬಮ್ಮನಗಿ 28.ಸಿ.ಆರ್. ಹೇಮಂತ್ಕುಮಾರ್, 29. ಚೆನ್ನಪ್ಪ ಗೌಡ 30. ಎನ್. ಸವಿತಾ ಕುಮಾರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಪ್ರಧಾನಿ ಮೋದಿ
Congress Protest; ಕೇಳಿದ್ದು 18,172 ಕೋಟಿ ರೂ. ಕೊಟ್ಟಿದ್ದು 3,400 ಕೋಟಿ ರೂ. ಮಾತ್ರ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
ಗ್ಯಾರಂಟಿಗಳಿಂದ ಜನ ಭ್ರಷ್ಟರಾಗುತ್ತಾರೆ ಎನ್ನಲಾಗದು: ಹೈಕೋರ್ಟ್ ತೀರ್ಪು
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ