ಮಲಬಾರ್‌ ಗೋಲ್ಡ್‌ ಮಳಿಗೆ ಉದ್ಘಾಟನೆ


Team Udayavani, Feb 5, 2019, 6:23 AM IST

malabar.jpg

ಬೆಂಗಳೂರು: ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್‌(ಎಂಜಿಡಿ) ಸಂಸ್ಥೆ ನಗರದ ವೈಟ್‌ಫೀಲ್ಡ್‌ನಲ್ಲಿರುವ ಫೋರಂ ಶಾಂತಿನಿಕೇತನ ಮಾಲ್‌ನಲ್ಲಿ 3ನೇ ಎಂಜಿಡಿ ಲೈಫ್ಸ್ಟೈಲ್‌ ಜ್ಯುವೆಲ್ಲರಿ ಮಳಿಗೆ ಆರಂಭಿಸಿದೆ.

ಮಲಬಾರ್‌ ಗ್ರೂಪ್‌ನ ಮುಖ್ಯಸ್ಥ ಎಂ.ಪಿ.ಅಹಮ್ಮದ್‌ ಅವರು ಮಳಿಗೆಗೆ ಚಾಲನೆ ನೀಡಿದರು. ಮಲಬಾರ್‌ ಗ್ರೂಪ್‌ ವ್ಯವಸ್ಥಾಪಕ ನಿರ್ದೇಶಕ (ಭಾರತ)ಓ. ಅಶೆರ್‌ ಹಾಗೂ ವಿವಿಧ ವಿಭಾಗದ ಮುಖ್ಯಸ್ಥರು, ಗ್ರಾಹಕರು ಮತ್ತು ಸಂಸ್ಥೆಯ ಹಿತೈಷಿಗಳು ಕಾರ್ಯಕ್ರಮದಲ್ಲಿದ್ದರು.

ಎಂಜಿಡಿ ಲೈಫ್ಸ್ಟೈಲ್‌ ಜ್ಯುವೆಲ್ಲರಿ ಮಳಿಗೆಯು ಇತ್ತೀಚಿನ ಹೊಸ ಟ್ರೆಂಡ್‌ ಹಾಗೂ ಹಗುರವಾದ ಜ್ಯುವೆಲ್ಲರಿಗಳ ವಿವಿಧ ಆಕರ್ಷಕ ವಿನ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿದೆ. ಆಧುನಿಕ ಮಹಿಳೆಯರು, ಉದ್ಯೋಗಸ್ಥರು, ಯುವ ಮಹಿಳೆಯರು ಇಷ್ಟಪಡುವ ವಿನ್ಯಾಸ ಮತ್ತು ಸಂಗ್ರಹದ ಚಿನ್ನಾಭರಣದಲ್ಲಿದೆ.

ಉತ್ತಮ ವಿನ್ಯಾಸ ರೂಪಿಸುವಲ್ಲಿ ಜ್ಯುವೆಲ್ಲರಿಗಳ ಸಂಗ್ರಹಕ್ಕೆ ಮಳಿಗೆ ಖ್ಯಾತಿ ಪಡೆದಿದೆ. ಹೀಗಾಗಿ ಯುವ ಪೀಳಿಗೆ ಮತ್ತು ಮಹಿಳೆಯರು ಇಷ್ಟಪಡುವ ಹೊಸ ವಿನ್ಯಾಸ ಮತ್ತು ಹಗುರವಾಗಿರುವ ಎಲ್ಲ ವಿಧದ 18 ಕ್ಯಾರಟ್‌ ಚಿನ್ನ ಮತ್ತು ವಜ್ರ ಸಹಿತವಾದ ಚಿನ್ನಾಭರಣದ ಸಂಗ್ರಹ ಇಲ್ಲಿದೆ.

ನಿತ್ಯ ಬಳಕೆಗೆ ಹಾಗೂ ವಿವಿಧ ಸಭೆ ಸಮಾರಂಭಕ್ಕೂ ಜ್ಯುವೆಲ್ಲರಿಗಳನ್ನು ಬಳಸಬಹುದಾಗಿದೆ. ಯುರೋಪ್‌ ಹಾಗೂ ಏಷ್ಯಾ ಖಂಡಗಳ ವಿವಿಧ ದೇಶದ ಸುಪ್ರಸಿದ್ಧ ಚಿನ್ನಾಭರಣ ಇಲ್ಲಿ ಇರುವುದರಿಂದ ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್‌ನ‌ ಇತರೆ ಮಳಿಗೆಗಳಿಗಿಂತ ಇದು ಭಿನ್ನವಾಗಿದೆ.

1993ರಲ್ಲಿ ಕೇರಳದಲ್ಲಿ ಆರಂಭಗೊಂಡ ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್‌ ಸಂಸ್ಥೆ ಇಂದು ಗ್ರಾಹಕರ ನಂಬಿಕೆ ಮತ್ತು ವಿಶ್ವಾಸದೊಂದಿಗೆ ಅತಿವೇಗವಾಗಿ ಬೆಳೆಯುತ್ತಿದೆ. ಭಾರತದ ವಿವಿಧ ರಾಜ್ಯಗಳು, ಒಮನ್‌, ಕತಾರ್‌, ಯುಎಸ್‌ಎ, ಯುಎಇ, ಸೌದಿ ಅರೇಬಿಯಾ ಹೀಗೆ ವಿದೇಶದಲ್ಲೂ ತನ್ನ ಮಳಿಗೆಯನ್ನು ಹೊಂದಿದೆ.

ಮಲಬಾರ್‌ ಗ್ರೂಪ್‌ 25ನೇ ವರ್ಷದ ಸಂಭ್ರಮದಲ್ಲಿದ್ದು, ಈ ಖುಷಿಗಾಗಿ ಭಾರತ ಸಹಿತವಾಗಿ 10 ರಾಷ್ಟ್ರಗಳಲ್ಲಿ 250 ಮಳಿಗೆ ಹೊಸದಾಗಿ ತೆರೆಯುವ ಗುರಿ ಹೊಂದಿದೆ. ಮಲಬಾರ್‌ ಗೋಲ್ಡ್‌ ಮತ್ತು ಡೈಮಂಡ್‌ ಸಂಸ್ಥೆಯು 30 ಸಾವಿರ ಕೋಟಿ ರೂ.ಗೂ ಅಧಿಕ ವಹಿವಾಟು ಹೊಂದಿದ್ದು, ಮಲಬಾರ್‌ ಗ್ರೂಪ್‌ ರಿಯಲ್‌ ಎಸ್ಟೇಟ್‌ನಲ್ಲೂ ಆಸಕ್ತಿ ಹೊಂದಿದೆ.

ಟಾಪ್ ನ್ಯೂಸ್

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

Bengaluru: ಬ್ರೇಕ್‌ ಬದಲು ಆ್ಯಕ್ಸಿಲೇಟರ್‌ ಒತ್ತಿದ ಆ್ಯಂಬುಲೆನ್ಸ್‌ ಚಾಲಕ: ಸರಣಿ ಅಪಘಾತ

2

Bengaluru: ಬಿಸಿಲು; ಹೋಟೆಲ್‌ ವ್ಯಾಪಾರ ಶೇ.30 ಕುಸಿತ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ನಗರದಲ್ಲಿ ಕಸದ ಬ್ಲಾಕ್‌ ಸ್ಪಾಟ್‌ ಹೆಚ್ಚಳ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Bengaluru: ಬೂತ್‌ನಲ್ಲಿ ಕುಸಿದ ಮಹಿಳೆಗೆ ಜೀವದಾನ

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

Traffic jam: ತುಮಕೂರು, ಮೈಸೂರು ರಸ್ತೇಲಿ ಟ್ರಾಫಿಕ್‌ ಜಾಮ್‌!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.