ಬಿಎಸ್‌ಪಿ ಸಿದ್ಧಾಂತ ಜನತೆಗೆ ತಿಳಿಸಿ: ಪುರುಷೋತ್ತಮ್‌

ದೊಡ್ಡಬಳ್ಳಾಪುರ ತಾಲೂಕು ಹಾಗೂ ನಗರ ಮಟ್ಟದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ

Team Udayavani, Oct 5, 2021, 3:20 PM IST

ಬಿಎಸ್‌ಪಿ

ದೊಡ್ಡಬಳ್ಳಾಪುರ: ಬಿಜೆಪಿ ಹಾಗೂ ಕಾಂಗ್ರೆಸ್‌ ಸಾಂವಿಧಾನಿಕ ಸತ್ಯ ಮರೆ ಮಾಚುತ್ತಿದ್ದು, ಜನರನ್ನು ಮೌಡ್ಯಗಳ ಮೂಲಕ ದಿಕ್ಕು ತಪ್ಪಿಸುತ್ತಿವೆ ಎಂದು ಬಿಎಸ್‌ಪಿರಾಜ್ಯ ಹಿರಿಯ ಮುಖಂಡರಾದ ಪುರುಷೋತ್ತಮ್‌ ಹೇಳಿದರು.

ನಗರದ ಬಿಎಸ್‌ಪಿ ಕಾರ್ಯಾಲಯದಲ್ಲಿ ನಡೆದದೊಡ್ಡಬಳ್ಳಾಪುರ ತಾಲೂಕು ಹಾಗೂ ನಗರ ಮಟ್ಟದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಬಹುಜನ ಸಮಾಜ ಪಾರ್ಟಿ ಬಗ್ಗೆ ಜನರಿಗೆ ಕ್ರಮೇಣ ಅರಿವಾಗುತ್ತಿದ್ದು ಪ್ರಜಾಪ್ರಭುತ್ವದ ಮೌಲ್ಯ ಜನರಿಗೆ ಮುಟ್ಟಿಸಲು ಪದಾಧಿ ಕಾರಿಗಳಿಗೆ ಹೊಣೆಗಾರಿಕೆ ನೀಡಲಾಗಿದೆ ಎಂದರು.

ಇದನ್ನೂ ಓದಿ;- ಒಟಿಟಿಯಲ್ಲಿ “ರತ್ನನ ಪ್ರಪಂಚ”  | ಬಿಡುಗಡೆ ದಿನಾಂಕ ಘೋಷಣೆ

ಚುನಾವಣೆಯಲ್ಲಿ ಹಣದ ಆಮಿಷ ತೋರಿಸದೇ ಪ್ರಾಮಾಣಿಕವಾಗಿ ಮತ ಕೇಳುತ್ತಿದೆ. ತಮ್ಮನ್ನು ಎರಡುಚುನಾವಣೆಗಳಲ್ಲಿ ಜನರು ಸೋಲಿಸಿದರೂ ಜನರ ಬಳಿಗೆ ಹೋಗುವುದನ್ನು ನಿಲ್ಲಿಸದೇ, ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದೇವೆಂದರು. ಬಿಎಸ್‌ಪಿ ಮುಖಂಡರಾದ ಹರೀಶ್‌ ಜಗನ್ನಾಥ್‌, ಮುನಿಯಪ್ಪ, ಪೂಜಪ್ಪ, ಮೈಲಾರಪ್ಪ ಮತ್ತಿತರರಿದ್ದರು.ನೂತನ ಪದಾಧಿಕಾರಿಗಳು: ತಾಲೂಕು ಘಟಕ: ಕೆ.ವಿ. ಮುನಿಯಪ್ಪ – ತಾಲೂಕು ಉಸ್ತುವಾರಿ, ಹರೀಶ್‌ ಜಗನ್ನಾಥ್‌ – ತಾಲೂಕು ಅಧ್ಯಕ್ಷರು, ಪೂಜಪ್ಪ – ಉಪಾಧ್ಯಕ್ಷರು, ಎಂ.ಕೆ.ನರೇಂದ್ರಮೂರ್ತಿ – ಪ್ರಧಾನ ಕಾರ್ಯದರ್ಶಿ, ಎಸ್‌.ಸುರೇಶ – ಸಂಘಟನಾ ಕಾರ್ಯದರ್ಶಿ, ನಾಗರಾಜ…, ರಂಗನಾಥ್‌ ಅಕ್ಕತಮ್ಮನ ಹಳ್ಳಿ, ಪಾಪಣ್ಣ, ರಂಗನಾಥ್‌ ಕುರುಬರಹಳ್ಳಿ, ವಿಜಯ್‌ ಕುಮಾರ್‌, ಬೈರಸಂದ್ರ – ಕಾರ್ಯದರ್ಶಿಗಳು.

ತಾಲೂಕು ಮಹಿಳಾ ಘಟಕ: ಕಮಲಮ್ಮ -ತಾಲೂಕು ಅಧ್ಯಕ್ಷರು, ಫಾತಿಮಾ-ಉಪಾಧ್ಯಕ್ಷರು, ಮೀನಾಕ್ಷಮ್ಮ -ಪ್ರಧಾನ ಕಾರ್ಯದರ್ಶಿ. ನಗರ ಘಟಕ ಪದಾಧಿಕಾರಿಗಳು: ಶೋಯಬ್‌ ಖಾನ್‌ – ನಗರ ಅಧ್ಯಕ್ಷರು, ಮುಬಾರಕ್‌ ಶೇಕ್‌ – ಉಪಾಧ್ಯಕ್ಷರು, ಕರೀಂ ಪಾಷಾ-ಪ್ರಧಾನ ಕಾರ್ಯದರ್ಶಿ, ಅಪ್ರೂಜ್‌ ಪಾಷಾ, ನಯಾಜ್‌, ಮಕ್‌ ಸುದ್‌, ಮೌಲ, ಗೌತಮ್‌ – ಕಾರ್ಯದರ್ಶಿಗಳು.

ಟಾಪ್ ನ್ಯೂಸ್

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.