ಕೆಂಪೇಗೌಡ ವಿಮಾನ ನಿಲ್ದಾಣ ವಾರ್ಷಿಕ ಶೇ.10 ಪ್ರಗತಿ


Team Udayavani, Feb 8, 2022, 12:42 PM IST

ಕೆಂಪೇಗೌಡ ವಿಮಾನ ನಿಲ್ದಾಣ ವಾರ್ಷಿಕ ಶೇ.10 ಪ್ರಗತಿ

ದೇವನಹಳ್ಳಿ: ಭಾರತದ ವೈಮಾನಿಕ ವಲಯವು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳಲ್ಲಿ ಒಂದಾಗಿದ್ದು ಇದು 2013-14ರ ಹಣಕಾಸು ವರ್ಷದಲ್ಲಿ ಕೇವಲ 16.9 ಕೋಟಿ ಜನ ಸಂಚರಿಸಿದ್ದರೆ 2019-20ರಲ್ಲಿ 34.1 ಕೋಟಿ ಜನ ಪ್ರಯಾಣಿಸುವ ಮೂಲಕ ದ್ವಿಗುಣಗೊಂಡಿದ್ದು ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯವಿಮಾನ ನಿಲ್ದಾಣ ವಾರ್ಷಿಕ ಶೇ.10 ಪ್ರಗತಿ ಕಾಣುತ್ತಿದೆ.

ಕಳೆದ 2 ದಶಕಗಳಲ್ಲಿ ಕಡಿಮೆ ದರದ ವಿಮಾನಯಾನ ಸಂಸ್ಥೆಗಳು ಮಾರುಕಟ್ಟೆಗೆ ಪ್ರವೇಶಪಡೆದಿವೆ. ದೂರದ ನಗರಗಳಿಗೆ ವಿಮಾನ ಸಂಪರ್ಕಮತ್ತು ಪ್ರಾದೇಶಿಕ ವೈಮಾನಿಕ ಸಂಚಾರದಲ್ಲಿಹೆಚ್ಚಳವಾಗಿದ್ದು ಭಾರತದ ವೈಮಾನಿಕ ವಲಯದಚಹರೆಯನ್ನೇ ಬದಲಾಯಿಸಿದೆ. ಈ ಪ್ರಕ್ರಿಯೆಯಲ್ಲಿ ಬೆಂಗಳೂರು ವಿಮಾನ ನಿಲ್ದಾಣ ದಕ್ಷಿಣ ಭಾರತದ ಅತ್ಯಂತ ಆದ್ಯತೆಯ ಟ್ರಾನ್ಸ್‌ಫ‌ರ್‌ ಹಬ್‌ ಆಗಿ ಹೊರಹೊಮ್ಮಿದೆ.

ಪ್ರಯಾಣಿಕರು ಹೆಚ್ಚಳ: ಪ್ರಸ್ತುತ ಬೆಂಗಳೂರು ವಿಮಾನ ನಿಲ್ದಾಣ 74 ಸ್ಥಳೀಯ ತಾಣಗಳಿಗೆ(ಪ್ರಸ್ತುತ ವರ್ಷ 2021) ವಿಮಾನ ಸೇವೆ ಒದಗಿಸುತ್ತಿದೆ. ಇದು ಕೋವಿಡ್‌ ಪೂರ್ವದಲ್ಲಿ ಕೇವಲ 54 ಮಾರ್ಗ ಹೊಂದಿತ್ತು. ದಕ್ಷಿಣ ಭಾರತದ ವಿಮಾನ ನಿಲ್ದಾಣಗಳಲ್ಲಿ ಅತ್ಯಂತ ಹೆಚ್ಚಿನ ವಿಮಾನಗಳ ಹಾರಾಟ ನಡೆಸುತ್ತಿದೆ. ಇದರಲ್ಲಿ ಹೆಚ್ಚು ಮಹಾನಗರಗಳಲ್ಲದ ನಗರ ಹೊಂದಿದೆ. ಮಹಾನಗರಗಳಲ್ಲದ ನಗರಗಳಲ್ಲಿ ಈ ಹಿಂದೆ ಶೇ.58ರಷ್ಟಿದ್ದು 2021ರಲ್ಲಿ ಶೇ.63ಕ್ಕೆ ಹೆಚ್ಚಾಗಿದೆ. ಅಲ್ಲದೆ 2021ರ 1ನೇತ್ರೈಮಾಸಿಕದಿಂದ 4ನೇ ತ್ರೈಮಾಸಿಕದ ನಡುವೆ ಮಹಾನಗರಗಳಲ್ಲದ ಮಾರ್ಗಗಳಿಗೆ ಟ್ರಾಫಿಕ್‌ ಶೇ.27 ಬೇಡಿಕೆ ಹೆಚ್ಚಾಗಿದೆ.

ಹಲವು ರಾಜ್ಯಗಳ ಪ್ರಯಾಣಿಕರು: 2021ರ ವರ್ಷದಲ್ಲಿ ಬೆಂಗಳೂರು ವಿಮಾನ ನಿಲ್ದಾಣದಿಂದ ಸುಮಾರು ಶೇ.19 ವಿಮಾನಗಳ ಸಂಚಾರ ಹೊಂದಿದ್ದು ಕೋವಿಡ್‌ ಪೂರ್ವದಲ್ಲಿ ಕೇವಲ ಶೇ.10ರಷ್ಟಿತ್ತು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಚೆನ್ನೈ, ಕೊಚ್ಚಿ, ಹೈದರಾಬಾದ್‌ ಮತ್ತು ಗೋವಾಗಳಿಂದ ಹೆಚ್ಚು ಪ್ರಯಾಣಿಕರು ವಿಮಾನಯಾನ ಮಾಡುತ್ತಿದ್ದಾರೆ.

ಮಹಾನಗರಗಳಲ್ಲದ ನಗರಗಳಿಗೆ ವಿಮಾನಗಳು ಹೆಚ್ಚಾಗಿರುವುದೇ ಅಲ್ಲದೆ ಬೆಂಗಳೂರಿನ ಭೌಗೋಳಿಕ ಸ್ಥಾನ ಮತ್ತು ಕರ್ನಾಟಕ ರಾಜ್ಯದಲ್ಲಿ ತೀವ್ರವಾಗಿ ಮುಂದುವರಿಯುತ್ತಿರುವ ಅರ್ಥವ್ಯವಸ್ಥೆಬೆಂಗಳೂರು ವಿಮಾನ ನಿಲ್ದಾಣವನ್ನು ದಕ್ಷಿಣ ಹಾಗೂ ಮಧ್ಯ ಭಾರತಕ್ಕೆ ಹೆಬ್ಟಾಗಿಲಾಗಿಸಿದೆ. ಬೆಂಗಳೂರು ನಿಲ್ದಾಣದಿಂದ 75 ನಿಮಿಷಗಳಲ್ಲಿ ಭಾರತದ 23 ನಗರ ತಲುಪಬಹುದಾಗಿದೆ.

ಅನುಕೂಲ: ಮಹಾನಗರಗಳಲ್ಲದ ನಗರಗಳಿಗೆ ಹೆಚ್ಚು ವಿಮಾನ ಸಂಚರಿಸುತ್ತಿರುವುದರಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸಂಚಾರ ಹೆಚ್ಚಾಗಿದೆ. ಹೆಚ್ಚಿನ ವೈಮಾನಿಕ ಸಂಚಾರ ಮತ್ತು ಇತರೆ ಸ್ಥಳೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಿಗೂ ಅನುಕೂಲ ಕಲ್ಪಿಸಿದೆ. ಇದು25.6 ಕೋಟಿ ಜನರಿಗೆ(ಭಾರತ 1/5ರಷ್ಟು) ಜನರಿಗೆ ವಿಮಾನಯಾನ ಪೂರೈಸುತ್ತಿದೆ. ಬೆಂಗಳೂರು ವಿಮಾನ ನಿಲ್ದಾಣ ಪ್ರಯಾಣಿಕರಿಗೆ ಅತ್ಯುತ್ತಮ ಪ್ರಯಾಣದಅನುಭವ ನೀಡಲು ವಿಶ್ವ ಮಟ್ಟದ ಮೂಲಸೌಕರ್ಯ, ಸೌಲಭ್ಯ ಹೊಂದಿದೆ.

ಹೊಸದಾಗಿ ರೂಪಿಸಿದ ವಿಶ್ರಾಂತಿ ಕೋಣೆ ಮತ್ತು ತಾತ್ಕಾಲಿಕ ತಂಗುವಿಕೆ ಹೋಟೆಲ್‌ಗ‌ಳಲ್ಲಿಅತ್ಯುತ್ತಮ ಸೇವೆ, ಆತಿಥ್ಯ ಒಳಗೊಂಡಿವೆ.ತಡೆರಹಿತ ಚಾಲನೆ ಮತ್ತು ಪ್ರಯಾಣಿಕರ ಸರಾಗ ವರ್ಗಾವಣೆಗೆ ಹೆಚ್ಚುವರಿ ಮಾರ್ಗ ಸೃಷ್ಟಿಸಲಾಗಿದೆ. ಪ್ರಾರಂಭವಾಗಲಿರುವ ಎರಡನೇ ನಿಲ್ದಾಣ ಬೆಂಗಳೂರು ವಿಮಾನ ನಿಲ್ದಾಣವನ್ನು ಭಾರತಕ್ಕೆ ಹೊಸ ಹೆಬ್ಟಾಗಿಲು ಎಂಬಂತೆ ಅಭಿವೃದ್ಧಿ ಪಡಿಸುವ ನಿರೀಕ್ಷೆ ಹೊಂದಿದೆ.

 

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8

Devanahalli: ಬೇಸಿಗೆ ಬಿಸಿ; ಹುರುಳಿಕಾಯಿ ದರ ದುಬಾರಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

ಬೇಸಿಗೆ ಬಿಸಿಯೂಟ: 32,173 ಮಕ್ಕಳ ನೋಂದಣಿ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Devanahalli: ಬೇಸಿಗೆ ತಾಪಮಾನ ಹೆಚ್ಚಳ, ಇರಲಿ ಎಚ್ಚರ

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Doddaballapur: ಜಾತೀಯತೆಗೆ ಮಣೆ ಹಾಕದ ಕ್ಷೇತ್ರದ ‌ಮತದಾರರು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

Lok Sabha polls: ಲೋಕಸಭೆ ಚುನಾವಣೆಯಲ್ಲಿ ಇಂದಿರಾಗಾಂಧಿ ನೆನಪು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.