![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
ಮಳೆ-ಗಾಳಿಗೆ ಕುಸಿದ ಮನೆ ಮೇಲ್ಛಾವಣಿ
Team Udayavani, Apr 30, 2019, 2:10 PM IST
![bel-3](https://www.udayavani.com/wp-content/uploads/2019/04/bel-3-9-620x412.jpg)
ರಾಮದುರ್ಗ: ರವಿವಾರ ರಾತ್ರಿ ಸುರಿದ ಮಳೆ-ಗಾಳಿಯಿಂದ ವಸತಿ ನಿಲಯ (ಕುಲಕರ್ಣಿ ಆಸ್ಪತ್ರೆ) ವೊಂದರ ಕಬ್ಬಿಣ ಸಲಾಕೆಯೊಂದಿಗೆ ಪ್ಲಾಸ್ಟಿಕ್ ಮೇಲ್ಛಾವಣಿ ಹಾರಿ ಸುಮಾರು 500 ಮೀ. ಅಂತರದಲ್ಲಿರುವ ಪಟ್ಟಡಕೋಟಿ ಗಲ್ಲಿಯ ನಿವಾಸಿ ಸಹದೇವ ಪವಾರ ಎಂಬವರ ಮನೆ ಮೇಲೆ ಬಿದ್ದ ಪರಿಣಾಮ ಅವರ ಮನೆ ಮೇಲ್ಛಾವಣಿ ಜಖಂಗೊಂಡು ಕುಸಿದಿದೆ.
ರವಿವಾರ ರಾತ್ರಿಯ ಸುರಿದ ಮಳೆ ಹಾಗೂ ಜೋರಾದ ಗಾಳಿಯಿಂದಾಗಿ ಈ ಮೊದಲು ಕುಲಕರ್ಣಿ ಆಸ್ಪತ್ರೆಯಾಗಿದ್ದ ಈಗ ವಸತಿ ನಿಲಯದವರು ಬಾಡಿಗೆ ಪಡೆದುಕೊಂಡ ಕಟ್ಟಡದ ಮೇಲ್ಛಾವಣಿ ಕಬ್ಬಿಣ ಸಲಾಕೆಗಳೊಂದಿಗೆ ತಗಡು ಸಮೇತ ಹಾರಿ ಸುಮಾರು 500 ಮೀ. ಅಂತರದಲ್ಲಿ ಹೋಗಿ ಬಿದ್ದಿವೆ. ಅದರ ರಭಸಕ್ಕೆ ಹಿರೇಮಠ ಎಂಬುವರ ಮನೆ ಮೇಲೆ ಜೋಡಿಸಲಾದ ಎರಡು ಪ್ಲಾಸ್ಟಿಕ್ ವಾಟರ್ ಟ್ಯಾಂಕ್ ಸಂಪೂರ್ಣ ತುಂಡಾಗಿ ಬಿದ್ದಿವೆ. ಕೊನೆಗೆ ಸಹದೇವ ಪವಾರ ಎಂಬುವರ ಮನೆ ಮೇಲೆ ಬಿದ್ದಿದ್ದರಿಂದ ತಗಡಿನ ಮೇಲ್ಛಾವಣಿ ಸಂಪೂರ್ಣ ಜಖಂಗೊಂಡಿದೆ.
ಜೊತೆಗೆ ಬೇವಿನ ಗಿಡ ಮುರಿದು ಬಿದ್ದು, ಮನೆಗೆ ಜೋಡಿಸಲಾದ ವಿದ್ಯುತ್ ತಂತಿಗಳು ತುಂಡಾಗಿವೆ. ಸ್ಥಳಕ್ಕೆ ಕಂದಾಯ ನಿರೀಕ್ಷಕ ಬಣ್ಣೆನ್ನವರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಟಾಪ್ ನ್ಯೂಸ್
![1-24-saturday](https://www.udayavani.com/wp-content/uploads/2024/07/1-24-saturday-2-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
![1-24-saturday](https://www.udayavani.com/wp-content/uploads/2024/07/1-24-saturday-2-150x90.jpg)
Daily Horoscope: ಪಾಲುದಾರಿಕೆ ವ್ಯವಹಾರದಲ್ಲಿ ಲಾಭ ಹೆಚ್ಚಳ, ಆರೋಗ್ಯ ಉತ್ತಮ
![CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?](https://www.udayavani.com/wp-content/uploads/2024/07/cm-7-150x91.jpg)
CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್ಗೆ ವಿವರಣೆ?
![Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ](https://www.udayavani.com/wp-content/uploads/2024/07/Vidhana-Soudha-24-150x100.jpg)
Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ
![Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ](https://www.udayavani.com/wp-content/uploads/2024/07/cm-g-150x100.jpg)
Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ
![Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!](https://www.udayavani.com/wp-content/uploads/2024/07/Pilikula-Biological-150x91.jpg)
Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್’!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.