ಲಂಬಾಣಿಗರಿಂದ ಪೂಜೆ
Team Udayavani, Apr 17, 2020, 2:25 PM IST
ಮುದಗಲ್ಲ: ಕಸ್ತೂರಿ ತಾಂಡಾದಲ್ಲಿ ಕೋವಿಡ್ ತಡೆಗೆ ಬಂಜಾರ ಸಮಾಜದವರು ಪೂಜೆ ಸಲ್ಲಿಸಿದರು.
ಮುದಗಲ್ಲ: ಜಗತ್ತಿನಾದ್ಯಂತ ತಲ್ಲಣವನ್ನುಂಟು ಮಾಡಿದ ಕೋವಿಡ್ ಮಹಾಮಾರಿ ನಿಯಂತ್ರಣಕ್ಕೆ ಲಂಬಾಣಿ ತಾಂಡಾ ನಿವಾಸಿಗಳು ವಿಶೇಷ ಪೂಜೆ ಮಾಡಲು ಮುಂದಾಗಿದ್ದಾರೆ.
ದೇಸಾಯಿ ಭೋಗಾಪುರ ಕಸ್ತೂರಿ ತಾಂಡಾ, ಪಾಪಣ್ಣನ ತಾಂಡಾ, ದಾದುಡಿ ತಾಂಡಾ, ಕಿರಣ್ಣನ ತಾಂಡಾ, ವೇಣ್ಯಪ್ಪನ ತಾಂಡಾ, ರಾಮಪ್ಪನ ತಾಂಡಾ, ಲಿಂಬೆಪ್ಪನ ತಾಂಡಾ, ಹಡಗಲಿ ತಾಂಡಾ, ಸೊಂಪುರ ತಾಂಡಾ ಸೇರಿದಂತೆ ಹಲವಾರು ಬಂಜಾರ ಸಮುದಾಯದವರು 3 ಮಂಗಳವಾರ ಹಾಗೂ 2 ಶುಕ್ರವಾರ ಮನೆಯಲ್ಲಿ ಉಪ್ಪು, ಅರಿಶಿಣ ಹಾಗೂ ಎಣ್ಣೆ ಬಳಸದೇ ಅಡುಗೆ ತಯಾರಿಸಿ ರೊಟ್ಟಿ ಇಲ್ಲದೇ ಊಟ ಮಾಡುವ ಮೂಲಕ ತಾಂಡಾದಲ್ಲಿನ ಗ್ರಾಮದೇವತೆಗೆ ಬೆಳಗಿನ ಜಾವ ಹಾಗೂ ಸಂಜೆ ವೇಳೆಯಲ್ಲಿ ದೀಪ ಹಚ್ಚುವ ಮೂಲಕ ಕೊನೆಯ ಮಂಗಳವಾರ ಗ್ರಾಮದೇವತೆಗೆ ಹೋಳಿಗೆ ನೈವೇದ್ಯ ಮಾಡಿ ವಿಶೇಷ ಪೂಜೆ ಸಲ್ಲಿಸಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಸ್ಟೇಟ್ಸ್ ಮ್ಯಾನ್ ಅಲ್ಲ, ಸೇಲ್ಸ್ಮ್ಯಾನ್: ಬಿ.ಕೆ ಹರಿಪ್ರಸಾದ್
Bidar; ಹಣ ಹಂಚುವ ದೂರು: ನಾಗಮಾರಪಳ್ಳಿ ಮನೆಯಲ್ಲಿ ಪರಿಶೀಲನೆ
Bidar; ಕರ್ನಾಟಕಕ್ಕೆ ಬರಲು ಮೋದಿಗೆ ಯಾವುದೇ ನೈತಿಕತೆ ಇಲ್ಲ: ಸುರ್ಜೇವಾಲಾ
ಕೇಂದ್ರದಿಂದ 3454 ಕೋಟಿ ರೂ. ಬರ ಪರಿಹಾರ; ರಾಜ್ಯಕ್ಕೆ ಸಂದ ಜಯ: ಈಶ್ವರ ಖಂಡ್ರೆ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ