ಚಾಮರಾಜನಗರ: ಜಿಲ್ಲೆಯಲ್ಲಿ ಇಂದು 17 ಪ್ರಕರಣಗಳು ದೃಢ ; ಬೆಂಗಳೂರಿಂದ ಬಂದ 7 ಮಂದಿಗೆ ಪಾಸಿಟಿವ್
Team Udayavani, Jul 15, 2020, 8:36 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಚಾಮರಾಜನಗರ: ಜಿಲ್ಲೆಯಲ್ಲಿ ಇಂದು 17 ಹೊಸ ಕೋವಿಡ್ 19 ಪ್ರಕರಣಗಳು ವರದಿಯಾಗಿದೆ.
ಇದರಲ್ಲಿ 7 ಪ್ರಕರಣಗಳು ಬೆಂಗಳೂರಿನಿಂದ ಜಿಲ್ಲೆಗೆ ಹಿಂದಿರುಗಿ ಬಂದಿರುವವರದ್ದಾಗಿವೆ.
5 ಮಂದಿ ಕೋವಿಡ್ 19 ಸೋಂಕಿತರು ಇಂದು ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇದರೊಂದಿಗೆ ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ದ್ವಿಶತಕ ದಾಟಿದ್ದು, 205 ಪ್ರಕರಣಗಳಾಗಿವೆ. ಇವರಲ್ಲಿ 116 ಮಂದಿ ಬಿಡುಗಡೆಯಾಗಿದ್ದು, 86 ಸಕ್ರಿಯ ಪ್ರಕರಣಗಳಿವೆ. ಇದರಲ್ಲಿ ಮೂವರು ಐಸಿಯುನಲ್ಲಿದ್ದಾರೆ. ಇಂದು 1208 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಅದರಲ್ಲಿ 1190 ನೆಗೆಟಿವ್ ಆಗಿವೆ. ಇನ್ನೂ 1310 ಮಾದರಿಗಳ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.
ಇಂದು ವರದಿಯಾಗಿರುವ 17 ಪ್ರಕರಣಗಳಲ್ಲಿ, ಕೊಳ್ಳೇಗಾಲ ತಾಲೂಕಿನ 9, ಚಾಮರಾಜನಗರ ತಾಲೂಕಿನ 5, ಗುಂಡ್ಲುಪೇಟೆ ತಾಲೂಕಿನ 2, ಹನೂರು ತಾಲೂಕಿನ 1 ಪ್ರಕರಣಗಳಿವೆ.
ಕೊಳ್ಳೇಗಾಲ ತಾಲೂಕು: 16 ವರ್ಷದ ಬಾಲಕಿ ಪಾಳ್ಯ, 16 ವರ್ಷದ ಬಾಲಕ ಇಕ್ಕಡಹಳ್ಳಿ, 45 ವರ್ಷದ ವ್ಯಕ್ತಿ ಹರಳೆ, 35 ವರ್ಷದ ಮಹಿಳೆ ಕೊಳ್ಳೇಗಾಲ, 45 ವರ್ಷದ ಹೆಣ್ಣು, ಮಲ್ಲಹಳ್ಳಿ ಮಾಳ, 30 ವರ್ಷದ ಯುವತಿ ಹರಳೆ, 12 ವರ್ಷದ ಬಾಲಕ ಹರಳೆ, 65 ವರ್ಷದ ವೃದ್ಧೆ ಹರಳೆ, 35 ವರ್ಷದ ವ್ಯಕ್ತಿ ಹರಳೆ.
ಚಾಮರಾಜನಗರ ತಾಲೂಕು: 25 ವರ್ಷದ ಯುವತಿ ಅಂಕುಶರಾಯನಪುರ, 29 ವರ್ಷದ ಯುವಕ ವಿ.ಸಿ. ಹೊಸೂರು, 45 ವರ್ಷದ ವ್ಯಕ್ತಿ ಬಾಗಳಿ, 45 ವರ್ಷದ ವ್ಯಕ್ತಿ ನಾಗವಳ್ಳಿ. 58 ವರ್ಷದ ವ್ಯಕ್ತಿ, ಚಾಮರಾಜನಗರ.
ಗುಂಡ್ಲುಪೇಟೆ ತಾಲೂಕು: 65 ವರ್ಷದ ವೃದ್ಧೆ, ಜಾಕೀರ್ ಹುಸೇನ್ ನಗರ, ಗುಂಡ್ಲುಪೇಟೆ. 45 ವರ್ಷದ ವ್ಯಕ್ತಿ, ಗುಂಡ್ಲುಪೇಟೆ.
ಹನೂರು ತಾಲೂಕು: 44 ವರ್ಷದ ವ್ಯಕ್ತಿ, ಬಂಡಳ್ಳಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
MUST WATCH
ಹೊಸ ಸೇರ್ಪಡೆ
Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ