ಚಾಮರಾಜನಗರ: ಜಿಲ್ಲೆಯಲ್ಲಿ ಇಂದು 21 ಕೋವಿಡ್ 19 ಪಾಸಿಟಿವ್ ಪ್ರಕರಣ ದಾಖಲು
Team Udayavani, Jul 24, 2020, 7:54 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಚಾಮರಾಜನಗರ: 2 ವರ್ಷದ ಮಗು ಸೇರಿದಂತೆ ಜಿಲ್ಲೆಯಲ್ಲಿ ಇಂದು 21 ಕೋವಿಡ್ 19 ಪ್ರಕರಣಗಳು ದೃಢಪಟ್ಟಿವೆ.
ಗುಂಡ್ಲುಪೇಟೆ ಮತ್ತು ಯಳಂದೂರಿನಿಂದ ಯಾವುದೇ ಪ್ರಕರಣಗಳು ವರದಿಯಾಗದಿರುವುದು ಕೊಂಚ ಸಮಾಧಾನಕರ ವಿಷಯವಾಗಿದೆ.
ಇದೇ ವೇಳೆ ಇಂದು 20 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಇದುವರೆಗೆ ಜಿಲ್ಲೆಯಲ್ಲಿ 455 ಪ್ರಕರಣಗಳಾಗಿದ್ದು, ಇದರಲ್ಲಿ 252 ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳು 197.
ಇದುವರೆಗೆ ಐದು ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಇಂದು 362 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿತ್ತು.
ಇಂದು ಚಾಮರಾಜನಗರ ತಾಲೂಕಿನಿಂದ 10, ಕೊಳ್ಳೇಗಾಲ ತಾಲೂಕಿನಿಂದ 9 ಹಾಗೂ ಹನೂರು ತಾಲೂಕಿನ 2 ಪ್ರಕರಣಗಳು ವರದಿಯಾಗಿವೆ.
ಚಾಮರಾಜನಗರ ತಾಲೂಕು: 22 ವರ್ಷದ ಯುವಕ, 44 ವರ್ಷದ ಮಹಿಳೆ, 23 ವರ್ಷದ ಯುವಕ ಜೈನರ ಬೀದಿ, 45 ವರ್ಷದ ಪುರುಷ ಕೆಪಿ. ಮೊಹಲ್ಲಾ, 24 ವರ್ಷದ ಯುವಕ ಬೀಡಿ ಕಾಲೋನಿ, 40 ವರ್ಷದ ಮಹಿಳೆ, 35 ವರ್ಷದ ಯುವಕ, 4ನೇ ವಾರ್ಡ್, 41 ವರ್ಷದ ಪುರುಷ 7ನೇ ವಾರ್ಡ್ ಚಾಮರಾಜನಗರ ಪಟ್ಟಣ. 26 ವರ್ಷದ ಯುವತಿ, 2 ವರ್ಷದ ಹೆಣ್ಣು ಮಗು ಕಾಳನಹುಂಡಿ.
ಕೊಳ್ಳೇಗಾಲ ತಾಲೂಕು: 38 ವರ್ಷದ ಮಹಿಳೆ ದೊಡ್ಡನಾಯಕರ ಬೀದಿ, 14 ವರ್ಷದ ಬಾಲಕಿ ಸೆಸ್ಕ್ ಕ್ವಾರ್ಟರ್ಸ್, 14 ವರ್ಷದ ಬಾಲಕ, 32 ವರ್ಷದ ಯುವತಿ, ಭೀಮನಗರ, 48 ವರ್ಷದ ಪುರುಷ ದೇವಾಂಗಪೇಟೆ, 55 ವರ್ಷದ ಪುರುಷ, ಹೊಸ ಬೀದಿ ಕೊಳ್ಳೇಗಾಲ ಪಟ್ಟಣ. 65 ವರ್ಷದ ವೃದ್ಧ, 70 ವರ್ಷದ ವೃದ್ಧ ಹರಳೆ. 45 ವರ್ಷದ ಮಹಿಳೆ ಜಿಪಿ ಪಾಳ್ಯ.
ಹನೂರು ತಾಲೂಕು: 55 ವರ್ಷದ ಮಹಿಳೆ, ಕೌದಳ್ಳಿ, 31ವರ್ಷದ ಯುವಕ ಕಣ್ಣೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!