ಚಾಮರಾಜನಗರ: ಕೋವಿಡ್ 19 ಸೋಂಕಿನಿಂದ ಇಂದು 34 ಮಂದಿ ಗುಣಮುಖ: 23 ಹೊಸ ಪ್ರಕರಣ
Team Udayavani, Jul 27, 2020, 7:27 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಚಾಮರಾಜನಗರ: ಜಿಲ್ಲೆಯಲ್ಲಿ ಇಂದು 34 ಮಂದಿ ಕೋವಿಡ್ 19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲೆಯಲ್ಲಿ ಇಂದು ಹೊಸದಾಗಿ 23 ಕೋವಿಡ್ 19 ಪ್ರಕರಣಗಳು ದೃಢಪಟ್ಟಿವೆ.
ಇದರೊಂದಿಗೆ, ಜಿಲ್ಲೆಯಲ್ಲಿ ಒಟ್ಟು ಕೋವಿಡ್ 19 ಪ್ರಕರಣಗಳು 539ಕ್ಕೆ ಏರಿಕೆಯಾಗಿವೆ.
ಆದರೆ, ಇವರಲ್ಲಿ 322 ಮಂದಿ ಗುಣಮುಖರಾಗಿದ್ದು, 201 ಸಕ್ರಿಯ ಪ್ರಕರಣಗಳಿವೆ. ಐದು ಮಂದಿ ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಇಂದು, ಚಾಮರಾಜನಗರ ತಾಲೂಕಿನಿಂದ 14, ಯಳಂದೂರು ತಾಲೂಕಿನಿಂದ 4, ಕೊಳ್ಳೇಗಾಲ ತಾಲೂಕಿನಿಂದ 3, ಹನೂರು ಹಾಗೂ ಗುಂಡ್ಲುಪೇಟೆ ತಾಲೂಕಿನಿಂದ ತಲಾ 1 ಪ್ರಕರಣ ವರದಿಯಾಗಿದೆ.
ಚಾಮರಾಜನಗರ ತಾಲೂಕು: 48 ವರ್ಷದ ಮಹಿಳೆ, 23 ವರ್ಷದ ಯುವಕ, 22 ವರ್ಷದ ಯುವತಿ, 38 ವರ್ಷದ ಪುರುಷ, 43 ವರ್ಷದ ಪುರುಷ, 28 ವರ್ಷದ ಯುವಕ, 54 ವರ್ಷದ ಪುರುಷ, 55 ವರ್ಷದ ಮಹಿಳೆ
ಚಾಮರಾಜನಗರ ಪಟ್ಟಣ: 64 ವರ್ಷದ ಪುರುಷ, 61 ವರ್ಷದ ಮಹಿಳೆ, 2 ವರ್ಷದ ಗಂಡು ಮಗು, 74 ವರ್ಷದ ವೃದ್ಧ, ಸಂತೆಮರಹಳ್ಳಿ, 50 ವರ್ಷದ ಮಹಿಳೆ, ಹೊಂಡರಬಾಳು, 39 ವರ್ಷದ ಪುರುಷ ಮಸಗಾಪುರ.
ಕೊಳ್ಳೇಗಾಲ ತಾಲೂಕು: 25 ವರ್ಷದ ಯುವಕ ಸತ್ತೇಗಾಲ, 30 ವರ್ಷದ ಯುವಕ, ಮಧುವನಹಳ್ಳಿ, 43 ವರ್ಷದ ಪುರುಷ ಕೊಳ್ಳೇಗಾಲ ಪಟ್ಟಣ.
ಗುಂಡ್ಲುಪೇಟೆ ತಾಲೂಕು: 22 ವರ್ಷದ ಯುವಕ ಜನತಾ ಕಾಲೋನಿ, ಗುಂಡ್ಲುಪೇಟೆ.
ಯಳಂದೂರು ತಾಲೂಕು: 31ವರ್ಷದ ಯುವಕ, 28 ವರ್ಷದ ಯುವಕ, ಮದ್ದೂರು. 30 ವರ್ಷದ ಯುವಕ ಯಳಂದೂರು ಪಟ್ಟಣ. 31 ವರ್ಷದ ಯುವಕ, ಉಪ್ಪಾರ ಬೀದಿ, ಯಳಂದೂರು.
ಹನೂರು: 41 ವರ್ಷದ ಮಹಿಳೆ ಪೊಲೀಸ್ ವಸತಿಗೃಹ ಹನೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
MUST WATCH
ಹೊಸ ಸೇರ್ಪಡೆ
Loksabha Election: ಶಿವಮೊಗ್ಗ ಕ್ಷೇತ್ರಕ್ಕೆ 20 ಸಾವಿರ ಕೋಟಿ ಅನುದಾನ: ಬಿ.ವೈ. ರಾಘವೇಂದ್ರ
Davanagere; ಮೋದಿ ಹೆಸರಲ್ಲಿ ಮತಯಾಚನೆಗೆ ಸಂಕೋಚವಿಲ್ಲ: ಗಾಯಿತ್ರಿ ಸಿದ್ದೇಶ್ವರ
Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ
Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್ ಪಂತ್
Amruthapura: ಅಮೃತಪುರವೆಂಬ ಅದ್ಭುತ ತಾಣ