ಶಾಸಕನಾದರೆ ಎಣ್ಣೆ, ಮಟನ್ ಉಚಿತವಂತೆ!
Team Udayavani, Apr 8, 2018, 6:55 AM IST
ಚಿಂತಾಮಣಿ: ಚಿಂತಾಮಣಿ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿ ಸುರೇಶ್ ವೈ.ಎನ್.ಎಂಬುವರು ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇವರು ತಾಲೂಕಿನ ಯನಮಲಪಾಡಿ ಗ್ರಾಮದವರಾಗಿದ್ದು, “ನಾನ್ಯಾಕೆ ಎಂಎಲ್ಎ ಆಗಬಾರದು?’ ಎಂಬ ಶೀರ್ಷಿಕೆಯಡಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.
ನಾನು ಶಾಸಕನಾದರೆ ಕ್ಷೇತ್ರದಲ್ಲಿ ಮಹಿಳೆಯರಿಗೆ ದನಿಯ, ಖಾರದ ಪುಡಿ ಮತ್ತು ಉಪ್ಪಿನಕಾಯಿ, 3 ಬಾರಿ ಊಟ ಮತ್ತು 2 ಬಾರಿ ಕಾಫಿ, ಟೀ, ವಾರಕ್ಕೆ 3 ಬಾರಿ ಚಿಕ್ಕನ್ ಮತ್ತು ಮಟನ್ (ಒಬ್ಬೊಬ್ಬರಿಗೆ 300 ಗ್ರಾಂ ), 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಮದ್ಯ (ತಿಂಗಳ ಲೆಕ್ಕದಲ್ಲಿ), ಎಲ್ಲಾ ಹಬ್ಬಗಳಿಗೆ ಉಚಿತ ಬಟ್ಟೆ, ಉಚಿತ ಆರೋಗ್ಯ, ಉಚಿತ ಸಾರಿಗೆ, ಉಚಿತ ಮೊಬೈಲ್ ಕರೆ ಮತ್ತು ಡೇಟಾ, ಮದುವೆಗೆ ಉಚಿತ ಮಾಂಗಲ್ಯ ಮತ್ತು ಬಟ್ಟೆ, ಉಚಿತ ಟಿವಿ ಕೇಬಲ್ ನೀಡುವುದಾಗಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ