Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
Team Udayavani, Mar 29, 2024, 3:14 PM IST
ಚಿತ್ರದುರ್ಗ: ಎಂಟು ಕ್ಷೇತ್ರಗಳ ಕಾರ್ಯಕರ್ತರು ನಮಗೆ ಬೆಂಬಲ ಕೊಟ್ಟಿದ್ದಾರೆ. ಮುಂದಿನ ನಡೆಯ ಬಗ್ಗೆ ನಾನು ತೀರ್ಮಾನ ಮಾಡುವೆ. ಎ.3ರಂದು ನಾವು ನಾಮಪತ್ರ ಸಲ್ಲಿಸುವುದು ಖಂಡಿತ ಎಂದು ಹೊಳಲ್ಕೆರೆ ಬಿಜೆಪಿ ಶಾಸಕ ಎಂ.ಚಂದ್ರಪ್ಪ ಹೇಳಿದರು.
ಬೆಂಬಲಿಗರು, ಕಾರ್ಯಕರ್ತರ ಸಭೆ ಬಳಿಕ ಮಾತನಾಡಿದ ಅವರು, ಇನ್ನೂ ಕಾಲ ಮಿಂಚಿಲ್ಲ, ನಾವು ಟಿಕೆಟ್ ಮತ್ತೆ ಕೇಳಿದ್ದೇವೆ. ನಾವು ಖಂಡಿತ ನಾಮಿನೇಷನ್ ಮಾಡುತ್ತೇವೆ. ನಾನು ಸಿನಿಯರ್ ರಾಜಕಾರಣಿ, ನಮ್ಮ ನೋವು ಅರ್ಥವಾಗಿದೆ. ಮಗನನ್ನು ಚುನಾವಣೆಗೆ ನಿಲ್ಲಿಸಲು ಕಾರಜೋಳ ಕೂಡಾ ನಮಗೆ ಹೇಳಿದ್ದರು ಎಂದರು.
ನನ್ನ ಕಾರ್ಯಕರ್ತರೇ ನನಗೆ ತುಂಬಾ ಮುಖ್ಯ. ನನ್ನ ವಿರುದ್ದ ಪಕ್ಷ ಯಾವುದೇ ಕ್ರಮ ಕೈಗೊಂಡರು ಕೂಡಾ ನಾನು ಸಿದ್ದ. ಸಿದ್ದವಿಲ್ಲದೆ ಇಷ್ಟೆಲ್ಲಾ ನಾವು ಮಾಡುತ್ತೇವಾ? ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ ಎಂದು ಚಂದ್ರಪ್ಪ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Renukaswamy ಕುಟುಂಬಕ್ಕೆ ನಟ ವಿನೋದ್ ರಾಜ್ ಸಾಂತ್ವನ
Bharamasagara; ಸ್ಥಳೀಯ ಟಿಪ್ಪರ್ ಗಳನ್ನು ಬಳಸಿಕೊಳ್ಳಲು ಆಗ್ರಹಿಸಿ ಪ್ರತಿಭಟನೆ
Nayakanahatti; ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ ಕಳ್ಳರ ಗ್ಯಾಂಗ್
Congress Government; ಮೊದಲು ನಿಮ್ಮ ಕಾಲದ ಹಗರಣಕ್ಕೆ ಉತ್ತರ ಕೊಡಿ: ಬಿವೈವಿ
Renuka Swamy Case: ಎ 4 ತಾಯಿ ನಿಧನ; ವಿಡಿಯೋ ಕಾಲ್ನಲ್ಲಿ ಅಂತಿಮ ದರ್ಶನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.