ಪ್ರಾಣಿ ಪಕ್ಷಿಗಳ ಕ್ಷೇಮ ಚಿಂತನ ವಾಹನ ಲೋಕಾರ್ಪಣೆ
Team Udayavani, Jan 26, 2018, 10:42 AM IST
ಪಣಂಬೂರು: ಪ್ರಾಣಿ ಪಕ್ಷಗಳ ಮತ್ತು ಮನುಷ್ಯರ ರಕ್ಷಣೆ ಮಾಡಬೇಕಾಗಿರುವುದು ನಮ್ಮ ಕರ್ತವ್ಯ ಎಂದು ಶಂಕರಪುರದ ಶ್ರೀ ಸಾಯಿ ಸಾಂತ್ವನ ಮಂದಿರದ ಗುರೂಜಿ ಸಾಯಿ ಈಶ್ವರ್ ಹೇಳಿದರು.
ಅವರು ಶ್ರೀ ಸಾಯಿ ಸಾಂತ್ವಾನ ಮಂದಿರ ಶಂಕರಪುರ ಮತ್ತು ಸ್ಕಂದ ಡೆವಲಪರ್ ಹೆಜಮಾಡಿ ಇದರ ಸಂಯುಕ್ತ ಆಶ್ರಯದಲ್ಲಿ ಎನ್ಎಂಪಿಟಿ ನ್ಯೂ ಪೋರ್ಟ್ ಬಳಿ ನಡೆದ ಪ್ರಾಣಿ ಪಕ್ಷಿಗಳ ಉಚಿತ ಕ್ಷೇಮ ಚಿಂತನ ವಾಹನದ ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮಾಜಿ ಸಚಿವ ಕೃಷ್ಣ ಪಾಲೆಮಾರ್, ರಾಜಪ್ಪ, ಗೀತಾಂಜಲಿ ಸುವರ್ಣ, ಕಿರಣ ಜೋಗಿ, ಸುಧಾಕರ ಶೆಟ್ಟಿ, ರಜನಿ ದುಗ್ಗಣ್ಣ, ಉದ್ಯಮಿ ದಯಾನಂದ ಹೆಜಮಾಡಿ, ಬಾರ್ಕೂರು ದಾಮೋದರ ಶರ್ಮ, ಜಗನ್ನಾಥ್ ಶೆಟ್ಟಿ ಬಾಳ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Polls ರಬಕವಿ-ಬನಹಟ್ಟಿ: ವಿಶೇಷ ಮತಗಟ್ಟೆಯ ರೂವಾರಿಗಳು ಚಿತ್ರಕಲಾ ಶಿಕ್ಷಕರು
Maharashtra ;120 ಅಡಿ ಜಲಪಾತದಿಂದ ಹಾರಿದ ಯುವಕ ಮೃತ್ಯು: ವಿಡಿಯೋ ವೈರಲ್
HPCA; ಧರ್ಮಶಾಲಾದಲ್ಲಿ ಭಾರತದ ಮೊದಲ ಹೈಬ್ರಿಡ್ ಪಿಚ್ ಅನಾವರಣ; ಏನಿದು ಹೊಸ ಆವಿಷ್ಕಾರ?
65 ವರ್ಷದಿಂದ ದೇಶಕ್ಕೆ ಚೊಂಬು ಹಿಡಿಸಿದ್ದೆ ಕಾಂಗ್ರೆಸ್ ಸಾಧನೆ: ಹರಿಪ್ರಕಾಶ ಕೋಣೆಮನೆ
Delhi police Station: ಪೊಲೀಸ್ ಠಾಣೆ ಬಾತ್ ರೂಂ ಕಿಟಕಿ ಹಾರಿ ಕೊಲೆ ಆರೋಪಿ ಪರಾರಿ!