ಬೈಕಂಪಾಡಿ-ಮುಕ್ಕವರೆಗೆ ಅವೈಜ್ಞಾನಿಕ ಡಿವೈಡರ್‌: ಅಪಘಾತ ಹೆಚ್ಚಳ

ಪ್ರಾಣಕ್ಕೆ ಕುತ್ತು ತರುತ್ತಿರುವ ರಾಷ್ಟ್ರೀಯ ಹೆದ್ದಾರಿ ಡಿವೈಡರ್‌ ಕಟ್ಟಿಂಗ್‌

Team Udayavani, Feb 9, 2020, 5:21 AM IST

0802PBE3-DIVIDER

ವಿಶೇಷ ವರದಿಸುರತ್ಕಲ್‌: ಎನ್‌ಐಟಿಕೆಯ ಟೋಲ್‌ಗೇಟ್‌ ಸಮೀಪದಲ್ಲಿ ಬುಧವಾರ ಪಿಕಪ್‌ಗೆ ಬಸ್‌ ಢಿಕ್ಕಿ ಹೊಡೆದ ಘಟನೆ ಬಳಿಕ ವಿವಿಧೆಡೆ ಇರುವ ಅಪಾಯಕಾರಿ ಡಿವೈಡರ್‌ ಮುಚ್ಚಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ.

ಹೆದ್ದಾರಿ ಇಲಾಖೆಯ ವಿನ್ಯಾಸದಂತೆ ತಿರುವಿನಲ್ಲಿ ಪ್ರತ್ಯೇಕ ಲೈನ್‌ ಇದ್ದು ಸಿಗ್ನಲ್‌ ನೀಡಿ ತಿರುಗಲು ಮುಕ್ಕ, ಪಾವಂಜೆ ಬಳಿ ಅಧಿಕೃತ ಅವಕಾಶವಿದೆ. ಆದರೆ ಬೈಕಂಪಾಡಿಯಿಂದ ಸುರತ್ಕಲ್‌ವರೆಗೆ ಇಂತಹ ವಿನ್ಯಾಸದ ಯಾವುದೇ ತಿರುವುಗಳಿಲ್ಲ. ಈ ಹಿಂದೆ ಹಲವು ಬಾರಿ ಸ್ಥಳೀಯರ ಒತ್ತಾಯಕ್ಕೆ ಮಣಿದು ಮುಚ್ಚಿಸಲಾಗಿತ್ತಾದರೂ ಬಳಿಕ ವಿನಾಯಿತಿ ನೀಡಲಾಗಿತ್ತು.

ಬೈಕಂಪಾಡಿ, ತಡಂಬೈಲ್‌, ಮುಕ್ಕ, ಪಡುಪಣಂಬೂರು ಸಹಿತ ರಸ್ತೆಯ ಎದುರಿನಲ್ಲಿಯೇ ಈ ಅಪಾಯಕಾರಿ ಡಿವೈಡರ್‌ ಇದೆ. ಮುಕ್ಕ, ಸುರತ್ಕಲ್‌ ಮತ್ತಿತರೆಡೆ ಇರುವ ಡಿವೈಡರ್‌ ದಾಟುವ ಸಂದರ್ಭ ಹಲವು ಜನ ಪ್ರಾಣ ಕಳೆದುಕೊಂಡಿದ್ದಾರೆ. ಉಡುಪಿ ಮತ್ತು ಮಂಗಳೂರು ನಡುವೆ ನಿಮಷಕ್ಕೆ ಒಂದರಂತೆ ವೇಗದೂತ ಬಸ್‌ಗಳ ಓಡಾಟ ಒಂದಡೆಯಾದರೆ, ಮಂಗಳೂರು, ಗೋವಾ, ಮುಂಬಯಿ ಮತ್ತು ಕಾರವಾರ ಸಹಿತ ಪ್ರದೇಶಗಳಿಗೆ ಸಾಗುವ ಪ್ರಮುಖ ಹೆದ್ದಾರಿ ಇದಾಗಿದೆ. ದಿನಕ್ಕೆ ಐದಾರು ಸಾವಿರ ವಾಹನಗಳ ಓಡಾಟವಿದೆ. ಹೀಗಾಗಿ ಅಸುರಕ್ಷಿತ ಪ್ರದೇಶದಲ್ಲಿ ಪೊಲೀಸ್‌ ಕಾವಲು ಇಲ್ಲದೆಡೆ ಹಲವಾರು ಡಿವೈಡರ್‌ ಅನ ಧಿಕೃತವಾಗಿ ತೆರೆದು ಅಪಘಾತ ವಲಯ ನಿರ್ಮಿಸಲಾಗಿದೆ.

ಟೋಲ್‌ ಸೋರಿಕೆ!
ಮುಕ್ಕ ಬಳಿಯ ಡಿವೈಡರ್‌ ಕಾರಣದಿಂದ ದೊಡ್ಡ ಪ್ರಮಾಣದಲ್ಲಿ ಟೋಲ್‌ ಸೋರಿಕೆಯೂ ಆಗುತ್ತಿದೆ. ಇಲ್ಲಿನ ಮಾಹಿತಿ ಹೊಂದಿರುವವರು ಕಿರಿದಾದ ಪಡ್ರೆ ರಸ್ತೆಯ ಮೂಲಕ ಸಾಗುತ್ತಾರೆ. ಅಪಾಯಕಾರಿಯಾದ ಡಿವೈಡರ್‌ ಮತ್ತು ಕಿರಿದಾದ ಪಡ್ರೆ ರಸ್ತೆ ಸೇರಿ ಕೊಂಡ ಫಲವಾಗಿ ಪರಿಸ್ಥಿತಿ ಮತ್ತಷ್ಟು ಸಂಕೀರ್ಣವಾಗಿದೆ. ಬೀಚ್‌ ರಸ್ತೆಯೂ ಅಗಲ ಕಿರಿದಾಗಿದ್ದರೂ ದೊಡ್ಡ ವಾಹನಗಳೂ ಓಡಾಟ ನಡೆಸುತ್ತಿವೆ. ಧಾವಂತದ ಓಡಾಟಕ್ಕೆ ಇನ್ನಷ್ಟು ಸ್ಥಳೀಯರ ಪ್ರಾಣ ಹರಣವಾಗುವ ಮುನ್ನ ಹೆದ್ದಾರಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.

ಅನಧಿಕೃತ ಡಿವೈಡರ್‌ ಮುಚ್ಚಲು ಬದ್ಧ
ಈಗಾಗಲೇ ಡಿವೈಡರ್‌ ತುಂಡರಿಸಿದ ಬಗ್ಗೆ ಜಿಲ್ಲಾಡಳಿತದ ಗಮನಕ್ಕೆ ತರಲಾಗಿದೆ. ಇಲ್ಲಿ ಅಪಘಾತವಲಯವಾಗುತ್ತಿರುವ ಬಗ್ಗೆ ಸ್ಥಳೀಯ ಪೊಲೀಸ್‌ ಇಲಾಖೆಯ ಗಮನಕ್ಕೂ ತರಲಾಗಿದೆ. ಜಿಲ್ಲಾಡಳಿತ ರಕ್ಷಣೆಯೊಂದಿಗೆ ಅನ ಧಿಕೃತ ಡಿವೈಡರ್‌ ಮುಚ್ಚಲು ಹೆದ್ದಾರಿ ಇಲಾಖೆ ಬದ್ಧವಾಗಿದೆ.
 -ಶಿಶುಮೋಹನ್‌,
ಯೋಜನ ನಿರ್ದೇಶಕ, ಎನ್‌ಎಚ್‌ಎಐ

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

Lok Sabha Election 2024; ದಕ್ಷಿಣ ಕನ್ನಡ: ಈಗ “ಮತ ಗಣಿತ’ ಲೆಕ್ಕಾಚಾರ!

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ

2-baikampady

Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.