ಕೆಂಜಾರು: ರಸ್ತೆ ಕಾಂಕ್ರೀಟ್ ಆರಂಭ
Team Udayavani, Oct 31, 2017, 2:45 PM IST
ಕೆಂಜಾರು: ಸಂಸದ ನಳಿನ್ ಕುಮಾರ್ ಕಟೀಲು ಅವರ 5 ಲಕ್ಷ ರೂಪಾಯಿ ಅನುದಾನದದಿಂದ ಮಳವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆಂಜಾರರಿನ ಪೊರ್ಕೋಡಿ ಮುಖ್ಯರಸ್ತೆಯಿಂದ ನಾರಾಯಣ ಗುರು ನಗರ ಸಂಪರ್ಕ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಜಿಲ್ಲಾ ಪಂಚಾಯತ್ ಸದಸ್ಯೆ ವಸಂತಿ ಕಿಶೋರ್ ಸೋಮವಾರ ಶಿಲಾನ್ಯಾಸ ನೆರವೇರಿಸಿದರು.
ಮಳವೂರು ಗ್ರಾಮ ಪಂಚಾಯತ್ ಅಧ್ಯಕ್ಷ ಗಣೇಶ್ ಅರ್ಬಿ, ತಾಲೂಕು ಪಂಚಾಯತ್ ಸದಸ್ಯೆ ಸುಪ್ರೀತಾ ಶೆಟ್ಟಿ , ಗ್ರಾಮ ಪಂಚಾಯತ್ ಸದಸ್ಯರಾದ ಅಣ್ಣು ಶೆಟ್ಟಿ, ರಾಜೇಶ್ ಆರ್. ಕೆ. ಸಂತೋಷ್ ತತ್ತಾಡಿ, ಯೋಗೀಶ್ ಆಳ್ವ, ಭೋಜರಾಜ್, ಲಕ್ಷ್ಮಣ್ ಬಂಗೇರ, ಹೇಮಾ, ಮೀನಾಕ್ಷಿ, ಧನಲಕ್ಷ್ಮೀ, ಮೂಲ್ಕಿ -ಮೂಡಬಿದಿರೆ ಮಂಡಲದ ಬಿಜೆಪಿ ಆಧ್ಯಕ್ಷ ಈಶ್ವರ ಕಟೀಲು, ಬಜಪೆ ಶಕ್ತಿಕೇಂದ್ರದ ಅಧ್ಯಕ್ಷ ಲೋಕೇಶ್ ಪೂಜಾರಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಸದಾನಂದ ರೈ, ನೀಲಯ ಪೂಜಾರಿ, ನಾರಾಯಣ ಪೂಜಾರಿ ಸ್ತಾನ, ವಿಜಯ ಕೋಟ್ಯಾನ್ ಕಾನ, ಗುತ್ತಿಗೆದಾರ ಜಯಂತ ಸಾಲ್ಯಾನ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ