ಕಿನ್ನಿಗೋಳಿಯಲ್ಲಿ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
Team Udayavani, Jan 5, 2018, 11:10 AM IST
ಕಿನ್ನಿಗೋಳಿ: ಕಾಟಿಪಳ್ಳದ ದೀಪಕ್ ರಾವ್ ಕೊಲೆಯನ್ನು ವಿರೋಧಿಸಿ ಕಿನ್ನಿಗೋಳಿಯ ಸುಖಾನಂದ ಶೆಟ್ಟಿ ವೃತ್ತದಲ್ಲಿ ಜ. 4 ರಂದು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬಿಜೆಪಿ ಮಂಡಲದ ಅಧ್ಯಕ್ಷ ಈಶ್ವರ್ ಕಟೀಲು, ಯುವ ಮೋರ್ಚಾ ಅಧ್ಯಕ್ಷ ಅಭಿಲಾಷ್ ಶೆಟ್ಟಿ, ಭಾಸ್ಕರ್ ಪೂಜಾರಿ ಉಲ್ಲಂಜೆ, ಸುಬ್ರಹ್ಮಣ್ಯ ಶೆಣೈ, ದಾಮೋದರ್, ಜನಾರ್ದನ ಕಿಲೆಂಜೂರು, ನಿತ್ಯಾನಂದ ರಾವ್, ಕೇಶವ, ರಘರಾಮ ಶೆಟ್ಟಿ, ಭಾಸ್ಕರ ಶೆಟ್ಟಿ, ಶಿವರಾಮ ಉಪಸ್ಥಿತರಿದ್ದರು.