ಡಾ| ತಿಪ್ಪೆರುದ್ರಸ್ವಾಮಿ ಕನ್ನಡ ನಾಡು ಕಂಡ ಶ್ರೇಷ್ಠವಿದ್ವಾಂಸ


Team Udayavani, Mar 17, 2022, 8:04 PM IST

honnali news

ಹೊನ್ನಾಳಿ: ಸೃಜನಶೀಲ ಸಾಹಿತ್ಯ ರಚನೆಗೆ ಹೆಸರಾದಸಾಹಿತಿ, ಕವಿ ಡಾ| ಎಚ್‌. ತಿಪ್ಪೇರುದ್ರಸ್ವಾಮಿಯವರುನಾಡು ಕಂಡ ಶ್ರೇಷ್ಠ ವಿದ್ವಾಂಸ ಎಂದು ಲೇಖಕಯು.ಎನ್‌. ಸಂಗನಾಳಮಠ ಹೇಳಿದರು.ಹಿರೇಕಲ್ಮಠದ ಲಿಂಗೈಕ್ಯ ಮೃತ್ಯುಂಜಯಶಿವಾಚಾರ್ಯ ಸ್ವಾಮೀಜಿಯವರ 52ನೇ ವಾರ್ಷಿಕಪುಣ್ಯಾರಾಧನೆ ಮತ್ತು ಲಿಂಗೈಕ್ಯ ಒಡೆಯರಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ7ನೇ ವಾರ್ಷಿಕ ಸಂಸ್ಮರಣೆ ಕಾರ್ಯಕ್ರಮದ ಅಂಗವಾಗಿಹಮ್ಮಿಕೊಂಡಿದ್ದ ಡಾ| ಎಚ್‌. ತಿಪ್ಪೇರುದ್ರಸ್ವಾಮಿಹಾಗೂ ಲಿಂಗೈಕ್ಯ ಎಚ್‌.ಎನ್‌. ಷಡಕ್ಷರ ಶಾಸ್ತ್ರಿ ಅವರದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ “ಡಾ| ಎಚ್‌.ತಿಪ್ಪೇರುದ್ರಸ್ವಾಮಿಯವರ ಸಾಹಿತ್ಯ ಚಿಂತನ’ ಎಂಬವಿಷಯದ ಕುರಿತು ಉಪನ್ಯಾಸ ನೀಡಿದರು.

ಡಾ|ಎಚ್‌. ತಿಪ್ಪೇರುದ್ರಸ್ವಾಮಿಯವರು ಬದುಕಿನುದ್ದಕ್ಕೂಸರಳ ಸಜ್ಜನಿಕೆ ರೂಢಿಸಿಕೊಂಡಿದ್ದರು. ಸಾರಸ್ವತಲೋಕದಲ್ಲಿ ಅನೇಕ ಕಾದಂಬರಿಗಳನ್ನು ಹಾಗೂಮೇರು ಗ್ರಂಥಗಳನ್ನು ರಚಿಸಿ ಸಾಹಿತ್ಯ ಕ್ಷೇತ್ರಕ್ಕೆಅಪಾರ ಕೊಡುಗೆ ನೀಡಿದ್ದಾರೆ ಎಂದರು.ಅಖೀಲ ಭಾರತ ಶರಣ ಸಾಹಿತ್ಯ ಪರಿಷತ್‌ ರಚನೆಗೆರೂಪುರೇಷೆ ನೀಡಿದರು. ಸುತ್ತೂರು ಮಠದ ಶ್ರೀಗಳಆಶಯದಂತೆ ಅಖೀಲ ಭಾರತ ಶರಣ ಸಾಹಿತ್ಯಪರಿಷತ್‌ನ ಪ್ರಥಮ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.ಹಾಗಾಗಿ ಇಂದಿಗೂ ತಾಲೂಕು, ಜಿಲ್ಲಾ ಹಾಗೂರಾಜ್ಯ ಮಟ್ಟದ ಶರಣ ಸಾಹಿತ್ಯ ಪರಿಷತ್ತುಗಳುಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿವೆ. ಅತ್ಯಂತಚಿಕ್ಕ ವಯಸ್ಸಿನಲ್ಲಿ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿಪಡೆದ ಡಾ| ಎಚ್‌. ತಿಪ್ಪೇರುದ್ರಸ್ವಾಮಿಯವರುಬಸವಣ್ಣನವರ ಬಗ್ಗೆ ಬರೆದ “ಕರ್ತಾರನ ಕಮ್ಮಟ’ಎಂಬ ಕಾದಂಬರಿ ಇಂಗ್ಲಿಷ್‌ ಹಾಗೂ ಹಿಂದಿಭಾಷೆಗಳಿಗೆ ಅನುವಾದವಾಗಿದೆ ಎಂದು ತಿಳಿಸಿದರು.

ನಿವೃತ್ತ ಪ್ರಾಧ್ಯಾಪಕ ಬಸವರಾಜ್‌ ಮಾತನಾಡಿ,ಡಾ| ಎಚ್‌. ತಿಪ್ಪೇರುದ್ರಸ್ವಾಮಿಯವರು ಸಂಪಾದಿಸಿದ”ಕರ್ನಾಟಕ ಸಂಸ್ಕೃತಿ ಸಮೀಕ್ಷೆ’ ಎಂಬ ಗ್ರಂಥಕ್ಕೆ ಕೇಂದ್ರಸಾಹಿತ್ಯ ಅಕಾಡಮಿ ಪ್ರಶಸ್ತಿ ದೊರೆತಿದೆ. ಮೈಸೂರುಭಾಗದಲ್ಲಿ ಕುವೆಂಪು ಅವರನ್ನು ಕಂಡಂತೆ ಡಾ| ಎಚ್‌.ತಿಪ್ಪೇರುದ್ರಸ್ವಾಮಿಯವರನ್ನು ಗೌರವಿಸುತ್ತಿದ್ದರು.ಅವರ ವಿದ್ವತ್‌ ಗಮನಿಸಿದ ಕುವೆಂಪು ಅವರುನೇರವಾಗಿ ಹಾಸನ ನಗರದ ಸರ್ಕಾರಿ ಕಾಲೇಜಿಗೆಉಪನ್ಯಾಸಕರನ್ನಾಗಿ ನೇಮಿಸಿದರು.

ಶರಣ ಸಾಹಿತ್ಯಹಾಗೂ ಉತ್ತಮ ಕಾದಂಬರಿಗಳನ್ನು ರಚಿಸಿದ ಡಾ|ಎಚ್‌. ತಿಪ್ಪೇರುದ್ರಸ್ವಾಮಿಯವರು ಸಾಹಿತ್ಯ ಕ್ಷೇತ್ರದಐಕಾನ್‌ ಎಂದು ಬಣ್ಣಿಸಿದರು.ವೈದ್ಯ ಡಾ| ರಾಜಕುಮಾರ್‌ ಮಾತನಾಡಿ,ಲಿಂಗೈಕ್ಯ ಒಡೆಯರ ಚಂದ್ರಶೇಖರ ಶಿವಾಚಾರ್ಯಸ್ವಾಮಿಗಳು ಈ ಭಾಗದಲ್ಲಿ ನಡೆದಾಡುವದೇವರೆನ್ನಿಸಿಕೊಂಡು ಭಕ್ತರ ಮನದಾಳದಲ್ಲಿಸ್ಥಿರವಾಗಿ ನೆಲೆಸಿದ್ದಾರೆ ಎಂದರು. ಎಚ್‌.ಎನ್‌.ಷಡಕ್ಷರಿ ಶಾಸ್ತ್ರಿಗಳವರದತ್ತಿ ಉಪನ್ಯಾಸವನ್ನು ಉಪನ್ಯಾಸಕ ಡಾ|ಎಚ್‌.ಎಂ. ನಾಗಾರ್ಜುನ ನಡೆಸಿಕೊಟ್ಟರು.ಹಿರೇಕಲ್ಮಠದ ಡಾ| ಒಡೆಯರ ಚನ್ನಮಲ್ಲಿಕಾರ್ಜುನಶಿವಾಚಾರ್ಯ ಸ್ವಾಮೀಜಿ ನೇತೃತ್ವ, ರಟ್ಟಿàಹಳ್ಳಿಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಅಧ್ಯಕ್ಷತೆ ವಹಿಸಿದ್ದರು. ನಾಗವಂದ ಹೊರಗಿನಮಠ ಶ್ರೀ ಶಿವಯೋಗಿ ಶಿವಾನಂದ ಶಿವಾಚಾರ್ಯಸ್ವಾಮೀಜಿ, ಕೋಣಂದೂರು, ಜಕ್ಕಲಿ, ಮುಷ್ಟೂರುಶ್ರೀಗಳು ಸಮ್ಮುಖ ವಹಿಸಿದ್ದರು.

ಚನ್ನಪ್ಪಸ್ವಾಮಿವಿದ್ಯಾಪೀಠದ ನಿರ್ದೇಶಕ ಕೋರಿ ಮಲ್ಲಿಕಾರ್ಜುನಪ್ಪಸ್ವಾಗತಿಸಿದರು. ಶಾಂತಾ ಸುರೇಶ್‌ ಹಾಗೂವಿದ್ಯಾ ಸಂತೋಷ್‌ ನಿರೂಪಿಸಿದರು. ಲಿಂಗೈಕ್ಯಮೃತ್ಯುಂಜಯ ಶಿವಾಚಾರ್ಯ ಸ್ವಾ,ಮೀಜಿ ಮತ್ತುಲಿಂಗೈಕ್ಯ ಒಡೆಯರ ಚಂದ್ರಶೇಖರ ಶಿವಾಚಾರ್ಯಸ್ವಾಮೀಜಿಯವರ ಕತೃì ಗದ್ದುಗೆಗಳಿಗೆಮಹಾರುದ್ರಾಭಿಷೇಕ, ಬಿಲ್ವಾರ್ಚನೆ ಹಾಗೂಮಹಾಮಂಗಳಾರತಿ ಜರುಗಿದವು.

ಟಾಪ್ ನ್ಯೂಸ್

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Belthangady ತಾಯಿ, ಮಗನ ಮೇಲೆ ಸಂಬಂಧಿಕರಿಂದ ಹಲ್ಲೆ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

Sasthan Toll Plaza; ಗುಂಡ್ಮಿಯಲ್ಲಿ ಸ್ಥಳೀಯರಿಗೆ ಟೋಲ್‌ ಭೀತಿ

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI

ಮಹಿಳೆಯರ ಬೆತ್ತಲೆ ಮೆರವಣಿಗೆಗೆ ಪೊಲೀಸರ ಕುಮ್ಮಕ್ಕು: CBI


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

Davanagere: ಕರ್ತವ್ಯ ನಿರ್ಲಕ್ಷ್ಯ… ಇಂಜಿನಿಯರ್, ಬಿಲ್ ಕಲೆಕ್ಟರ್ ಅಮಾನತು

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಬಿಜೆಪಿಗೆ ಆಶೀರ್ವಾದ ಮಾಡಲು ವಚನಾನಂದ ಶ್ರೀ ಕಾತರ: ಯತ್ನಾಳ್‌

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ ಕ್ರಮ ಕೈಗೊಳ್ಳಲು ವಿಳಂಬವಾಗಿಲ್ಲ: ಗೃಹ ಸಚಿವ ಜಿ.‌ಪರಮೇಶ್ವರ್

2-

LS Polls: ಸಂಸದರ ಅಭಿವೃದ್ಧಿ ಕಾರ್ಯದಿಂದ ಕಾಂಗ್ರೆಸ್‌ಗೆ ನಡುಕ: ಗಾಯತ್ರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna Case ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ಡಿಲೀಟ್‌ ಮಾಡಿಸಲು ಕ್ರಮ: ಪರಂ

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ವಿದೇಶಕ್ಕೆ ಹಾರಲು ರಾಜ್ಯ ಸರಕಾರದ ವೈಫ‌ಲ್ಯ ಕಾರಣ: ಅಶೋಕ್‌

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

Prajwal Revanna ಬಂಧನಕ್ಕೆ ಸಹಕರಿಸುವಂತೆ ಪ್ರಧಾನಿಗೆ ಸಿಎಂ ಪತ್ರ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

ದೇವರ ಮೊರೆ ಹೋದ ಶಾಸಕ ಎಚ್‌.ಡಿ. ರೇವಣ್ಣ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Gangolli ಕಾರಿನಲ್ಲಿ ಬಂದು ದನ ಕಳವಿಗೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.