ನೀರಿಲ್ಲದೇ ಒಣಗುತ್ತಿವೆ ರಸ್ತೆ ಪಕ್ಕದ ಗಿಡಗಳು!

ಸಂಘ-ಸಂಸ್ಥೆಯವರಿಂದ ವಾರಕ್ಕೊಮ್ಮೆ ಟ್ಯಾಂಕರ್‌ ನೀರು

Team Udayavani, Apr 6, 2019, 12:35 PM IST

06-April-12

ದೇವದುರ್ಗ: ಪಟ್ಟಣದ ಪ್ರಮುಖ ರಸ್ತೆ ಪಕ್ಕದಲ್ಲಿ ಬಾಡುತ್ತಿರುವ ಗಿಡಗಳು.

ದೇವದುರ್ಗ: ಪಟ್ಟಣ ಸೇರಿ ತಾಲೂಕಿನಾದ್ಯಂತ ಆರೇಳು ತಿಂಗಳ ಹಿಂದೆ ರಸ್ತೆ ಬದಿ ಸಾವಿರಾರು ಸಸಿಗಳನ್ನು ನೆಡಲಾಯಿತು. ಸಂರಕ್ಷಣೆ ಮಾಡಬೇಕಾದ ಅರಣ್ಯಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಪರಿಣಾಮ ಗಿಡಗಳು ಬಾಡಲು ಆರಂಭಿಸಿವೆ. ರಾಜ್ಯ ಹೆದ್ದಾರಿ, ಶಾಲಾ-ಕಾಲೇಜು, ಜಹಿರುದ್ದೀನ್‌ ವೃತ್ತದಿಂದ ಸಾರ್ವಜನಿಕ ಕ್ಲಬ್‌
ವರೆಗೆ ರಸ್ತೆಯ ಎಡಬಲಕ್ಕೆ ನೆಟ್ಟಿದ್ದ ಗಿಡಗಳಿಗೆ ನೀರುಣಿಸುವವರು ಇಲ್ಲದೇ ಇರುವ ಕಾರಣ ಬಾಡುತ್ತಿವೆ. ಸಾರ್ವಜನಿಕ ಕ್ಲಬ್‌ ಆವರಣದ ಒಳಗೆ ಹಾಕಿದ ಗಿಡಗಳು ಬಹುತೇಕ ಈಗಾಗಲೇ ಬಾಡಿ
ಹೋಗಿವೆ. ಪರಿಸರ ದಿನಾಚರಣೆಯೆಂದೇ ಸರಕಾರಿ ಶಾಲಾ-ಕಾಲೇಜು ಸರಕಾರಿ ಕಚೇರಿ ಆವರಣದಲ್ಲಿ ಸಸಿಗಳು ನೆಡುವುದು ಸಾಮಾನ್ಯ. ಆದರೆ ಅವುಗಳ ಸಂರಕ್ಷಣೆ ಮಾಡಿ ಉತ್ತಮ ಪರಿಸರ, ವಾತಾವರಣ ನಿರ್ಮಿಸಲು ಅಧಿಕಾರಿಗಳು, ಸಂಘ ಸಂಸ್ಥೆಯವರು
ಆಸಕ್ತಿ ವಹಿಸದಿರುವುದರಿಂದ ವರ್ಷದಲ್ಲೇ ಬಾಡಿ, ದನಕರಗಳ ಬಾಯಿಗೆ ಆಹಾರವಾಗುತ್ತಿವೆ.

ರಾಜ್ಯ ಹೆದ್ದಾರಿ ಕಲಬುರಗಿ, ತಿಂಥಿಣಿ ಬ್ರಿಜ್‌, ಕ್ರೀಡಾಂಗಣದಲ್ಲಿ ಗಿಡಗಳು ಹಾಕಲಾಗಿದೆ. ಅರಣ್ಯ ಇಲಾಖೆಯಿಂದ ಅವುಗಳ ಸಂರಕ್ಷಣೆ ನೀರು ಹಾಕದಿರುವುದರಿಂದ ಇದೀಗ ಬಾಡುತ್ತಿವೆ. ವಾರದ
ರವಿವಾರಕ್ಕೆ ಒಂದು ದಿನ ಸಂಘಟನೆಯಿಂದ ಟ್ಯಾಂಕರ್‌ ಮೂಲಕ ಗಿಡಗಳಿಗೆ ನೀರು ಹಾಕಲಾಗುತ್ತಿದೆ. ಉಳಿದ ದಿನ ಸಂಘಟನೆಯವರು
ಅಧಿ ಕಾರಿಗಳು ನೀರು ಹಾಕದೇ ವಾರ ಬರುವವರೆಗೆ ಗಿಡಗಳಿಗೆ ನೀರಿಲ್ಲದೇ ಬಾಡುತ್ತಿವೆ. ಮುಂಗಾರು, ಹಿಂಗಾರು ವೈಫಲ್ಯ, ಮಳೆ ಕೊರತೆ ಹೀಗಾಗಿ ಬೆಳೆದು ನೆರಳಿನ ಆಸರೆ ನೀಡಬೇಕಾದ ಗಿಡಗಳು ನೀರಿನ ಅಭಾವದಿಂದ ಇದೀಗ ಬಾಡಲು ಆರಂಭಿಸಿವೆ. ಮುಖ್ಯರಸ್ತೆ ಪಕ್ಕದಲ್ಲಿ ಹಾಕಿದ ಗಿಡಗಳಿಗೆ ಪಕ್ಕದ ಅಂಗಡಿ ಹೋಟೆಲ್‌ ಮಾಲೀಕರು ನಿತ್ಯ ಒಂದೆರಡು ಕೊಡಗಳು ನೀರು ಹಾಕುತ್ತಿದ್ದರು. ಆದರೆ ಬೇಸಿಗೆ ಆರಂಭವಾಗಿದೆ. ನೀರಿನ ಸಮಸ್ಯೆ ಎದುರಿಸುತ್ತಿರುವ ಮಾಲೀಕರು ಗಿಡಗಳಿಗೆ ನೀರು ಎಲ್ಲಿಂದ ಹಾಕಬೇಕು ಎನ್ನುವ ಮಾತುಗಳು ಕೇಳಿಬರುತ್ತಿವೆ.

ಶಾಸಕ ಕೆ.ಶಿವನಗೌಡ ನಾಯಕ ಬಿಜೆಪಿ ಸರಕಾರ ಆಡಳಿತ ಅವ ಧಿಯಲ್ಲಿ ಮಂಜೂರು ಆಗಿದ್ದ ಕ್ರೀಡಾಂಗಣ ಅಂದಿನ ಸಚಿವ ಗೂಳ್ಳಿಹಟ್ಟಿ ಶೇಖರ ಉದ್ಘಾಟಿಸಿದರು. ಸುತ್ತಲೂ ಕಾಂಪೌಂಡ್‌ ವ್ಯವಸ್ಥೆ ಕುಡಿಯುವ ನೀರು, ರಸ್ತೆ ಅರೆಬರೆ ಕಾಮಗಾರಿ
ಮಾಡಿದ ಪರಿಣಾಮ ಇಲ್ಲಿವರೆಗೆ ಕ್ರೀಡಾಪಟುಗಳು ಕ್ರೀಡಾಂಗಣಕ್ಕೆ ಹೋಗದಿರುವುದರಿಂದ ಪಾಳು ಬಿದ್ದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಕ್ರೀಡಾಂಗಣ ಸುತ್ತಲೂ ಸಸಿ ನೆಡಲಾಗಿದೆ. ನೀರುಣಿಸುವ ಆಲೋಚನೆ ಮಾಡದೇ ಹಿನ್ನೆಲೆ ಬೇಸಿಗೆ ಬಿಸಿಲಿಗೆ ಬಾಡಲು ಆರಂಭಿಸಿವೆ.

ಸಿಪಿಐ ಟಿ.ಸಂಜೀವಕುಮಾರ ಗಿಡಗಳು ಬೆಳೆಸಲು ಬಹಳ ಆಸಕ್ತಿ ತೋರಿದರು. ಆದರೆ ಅವರ ವರ್ಗಾವಣೆ ಹಿನ್ನೆಲೆ ಸಂಘಟನೆಯವರು ಅಲ್ಪಸ್ವಲ್ಪ ರಕ್ಷಣೆ ಬಿಟ್ಟರೇ ಸಂಬಂಧಪಟ್ಟ ಅರಣ್ಯಾಧಿ ಕಾರಿಗಳು ಗಿಡಗಳು ಯಾವ ಹಂತದಲ್ಲಿ ಇವೆ ಎಂಬುದನ್ನು ನೋಡುವ ಗೋಜಿಗೆ ಹೋಗದಿರುವುದರಿಂದ ಪರಿಸರ ದಿನಾಚರಣೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಮೀಸಲಾಗಿದ್ದಾರೆ ಎಂದು ಸ್ಥಳೀಯರಾದ ಅಮರೇಶ ಆರೋಪಿಸಿದ್ದಾರೆ.

‌ಪಟ್ಟಣದ ಪ್ರಮುಖ ರಾಜ್ಯ ಹೆದ್ದಾರಿ ಪಕ್ಕದಲ್ಲಿ ನೆಟ್ಟಿರುವ ಗಿಡಗಳು
ನೀರಿಲ್ಲದೇ ಬಾಡುತ್ತಿವೆ. ಅರಣ್ಯಾಧಿ ಕಾರಿಗಳು ಸಂರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ಸಂಘಟನೆಯವರು
ಆಸಕ್ತಿ ವಹಿಸಿದ್ದರಿಂದ ಅಲ್ಪ ಸ್ವಲ್ಪ ಗಿಡಗಳು ನೋಡುವಂತಾಗಿದೆ.
.ಎಚ್‌.ಶಿವರಾಜ, ಕರವೇ ಮುಖಂಡ

ನಾಗರಾಜ ತೇಲ್ಕರ್‌

ಟಾಪ್ ನ್ಯೂಸ್

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು

Video: ಸಹೋದರಿಯ ಮದುವೆಯಲ್ಲಿ ಕುಣಿಯುತ್ತಿದ್ದ ವೇಳೆ ಕುಸಿದು ಬಿದ್ದು 18ರ ಯುವತಿ ಮೃತ್ಯು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

11

Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.