ಭೂ ಕುಸಿತ ತೆರವು ಕಾರ್ಯ: ರೈಲು ಸಂಚಾರ ರದ್ದು
Team Udayavani, Sep 29, 2018, 6:25 AM IST
ಹುಬ್ಬಳ್ಳಿ: ಸಕಲೇಶಪುರ-ಸುಬ್ರಹ್ಮಣ್ಯ ರಸ್ತೆ ಘಾಟಿ ವಿಭಾಗದಲ್ಲಿ ಭೂಕುಸಿತ ತೆರವು ಕಾರ್ಯಾಚರಣೆ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ಅ. 10ರವರೆಗೆ ಪ್ಯಾಸೆಂಜರ್ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಕೆಲ ರೈಲುಗಳು ರದ್ದು/ಭಾಗಶಃ ರದ್ದಾಗಲಿವೆ. ಜನ ಸಾಧಾರಣ ವಿಶೇಷ ರೈಲು ಯಶವಂತಪುರ ಮತ್ತು ಸಕಲೇಶಪುರ ನಡುವೆ ಸಂಚರಿಸಲಿದೆ.
ಸಂಚಾರ ರದ್ದು: ಕೆಎಸ್ಆರ್ ಬೆಂಗಳೂರು- ಕನ್ನೂರ/ಕಾರವಾರ ಎಕ್ಸ್ಪ್ರೆಸ್ (16511/16513) ರೈಲು ಸೆ. 29, ಅ. 3, 4, 5, 6ರಂದು ಹಾಗೂ ಕೆಎಸ್ಆರ್ ಬೆಂಗಳೂರು- ಕನ್ನೂರ/ಕಾರವಾರ ಎಕ್ಸ್ಪ್ರೆಸ್ (16517/16523) ರೈಲು ಸೆ. 30, ಅ. 1, 2, 7, 8, 9ರಂದು ಬೆಂಗಳೂರಿ ನಿಂದ ರದ್ದಾಗಲಿದೆ.
ಕನ್ನೂರ/ಕಾರವಾರ-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (16512/16514) ರೈಲು ಸೆ. 30, ಅ. 1, 2, 3, 7, 8, 9, 10ರಂದು ಹಾಗೂ ಕನ್ನೂರ/ಕಾರವಾರ-ಕೆಎಸ್ಆರ್ ಬೆಂಗಳೂರು ಎಕ್ಸ್ಪ್ರೆಸ್ (16518/16524) ರೈಲು ಅ. 4, 5, 6 ರಂದು ಕನ್ನೂರ/ ಕಾರವಾರದಿಂದ ರದ್ದಾಗಲಿದೆ.
ಭಾಗಶಃ ರದ್ದು: ಯಶವಂತಪುರ-ಮಂಗಳೂರು ಜಂಕ್ಷನ್ ಎಕ್ಸ್ಪ್ರೆಸ್ (16575) ರೈಲು ಸೆ. 30,ಅ. 2, 4, 7, 9ರಂದು ಭಾಗಶಃ ಸಕಲೇಶಪುರ-ಮಂಗಳೂರು ಜಂಕ್ಷನ್ ನಡುವೆ ಹಾಗೂ ಯಶವಂತಪುರ-ಕಾರವಾರ ಎಕ್ಸ್ಪ್ರೆಸ್ (16515) ರೈಲು ಅ. 1, 3, 5, 8, 10ರಂದು ಸಕಲೇಶಪುರ-ಕಾರವಾರ ನಡುವೆ ಹಾಗೂ ಮಂಗಳೂರು ಜಂಕ್ಷನ್-ಯಶವಂತಪುರ ಎಕ್ಸ್ಪ್ರಸ್ (16576) ರೈಲು ಅ. 1, 3, 5, 8,10ರಂದು ಮಂಗಳೂರು ಜ.- ಸಕಲೇಶಪುರ ನಡುವೆ ಹಾಗೂ ಕಾರವಾರ ಯಶವಂತಪುರ ಎಕ್ಸ್ಪ್ರೆಸ್ (16516) ರೈಲು ಅ. 2, 4, 6, 9ರಂದು ಕಾರವಾರ-ಸಕಲೇಶಪುರ ನಡುವೆ ಭಾಗಶಃ ರದ್ದಾಗಲಿದೆ.
ಜನ ಸಾಧಾರಣ ವಿಶೇಷ ರೈಲು: ಯಶವಂತಪುರ-ಸಕಲೇಶಪುರ ಜನ ಸಾಧಾರಣ ವಿಶೇಷ ರೈಲು (06515) ಅ. 6ರಂದು ರೈಲು ಸಂಖ್ಯೆ 16515ರ ನಿಗದಿತ ಸಮಯದಂತೆ ಸಕಲೇಶಪುರ ವರೆಗೆ ಸಂಚರಿಸಲಿದೆ. ಅದೇ ರೀತಿ ಸಕಲೇಶಪುರ-ಯಶವಂತಪುರ ಜನ ಸಾಧಾರಣ ವಿಶೇಷ ರೈಲು (06576) ಸೆ. 30 ಮತ್ತು ಅ.7ರಂದು ರೈಲು ಸಂಖ್ಯೆ 16576ರ ನಿಗದಿತ ಸಮಯದಂತೆ ಯಶವಂತಪುರ ವರೆಗೆ ಸಂಚರಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Temperature; ಮುಂದಿನ 5 ದಿನ ಅರ್ಧ ರಾಜ್ಯಕ್ಕೆ ಉಷ್ಣ ಅಲೆ ಮುನ್ನೆಚ್ಚರಿಕೆ
MUST WATCH
ಹೊಸ ಸೇರ್ಪಡೆ
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ
T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ
Tragedy: ಛತ್ತೀಸ್ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ