ಕಾರ್ತಿಕ ದೀಪೋತ್ಸವ : ಸಾಮೂಹಿಕ ಲಕ್ಷ ಪುಷ್ಪಾರ್ಚನೆ
Team Udayavani, Nov 13, 2017, 9:46 AM IST
ಶಹಾಬಾದ: ಸುಕ್ಷೇತ್ರ ಹೊನಗುಂಟಾದ ಶ್ರೀ ಚಂದ್ರಲಾಪರಮೇಶ್ವರಿ ದೇವಸ್ಥಾನದಲ್ಲಿ ಕಾರ್ತಿಕ ದೀಪೋತ್ಸವ ಹಾಗೂ ಟ್ರಸ್ಟ್ ಸ್ಥಾಪನೆ ರಜತಮಹೋತ್ಸವ ನಿಮಿತ್ತ ರವಿವಾರ ಮುತ್ತೈದೆಯರಿಂದ ಸಾಮೂಹಿಕ ಲಕ್ಷ ಪುಷ್ಪಾರ್ಚನೆ ಆಯೋಜಿಸಲಾಗಿತ್ತು. ಬೆಳಗ್ಗೆ ಸುಪ್ರಭಾತ, ಅಭಿಷೇಕ, ಮಹಾಪೂಜೆ ನಡೆಯಿತು.
ನಂತರ ದೇವಸ್ಥಾನದ ಸಭಾಂಗಣದಲ್ಲಿ ನೂರಾರು ಜನ ಮುತ್ತೆದೆಯರಿಂದ ದೇವಿಗೆ ಪುಷ್ಪಾರ್ಚನೆ ನಡೆಯಿತು.
ದೇವಸ್ಥಾನದ ಅರ್ಚಕರಾದ ಮಾಣಿಕಪ್ರಭು ಜೋಶಿ, ಋತ್ವಿಜರಾದ ಸುರೇಶ ಜೋಶಿ ಅವರು ಲಕ್ಷ ಪುಷ್ಪಾರ್ಚನೆಯ ಸಂಕಲ್ಪ ಹಾಗೂ ದೇವಿ ನಾಮಾವಳಿ ಪಾರಾಯಣ ಮಾಡಿದರು. ನಂತರ ಮಂಗಳಾರತಿ ಮಾಡಲಾಯಿತು.
ಮಧ್ಯಾಹ್ನ ಬೆಂಗಳೂರಿನ ಪದ್ಮಾ ಸವಾಯಿ, ವೆಂಕಟೇಶ ಸವಾಯಿ ಅವರಿಂದ ಸಂಗೀತ ಸೇವೆ ನಡೆಯಿತು.
ದೇವಸ್ಥಾನ ಸಮಿತಿಯ ಪ್ರಹ್ಲಾದರಾವ ಕುಲಕರ್ಣಿ, ಗಜಾನನ ಕುಲಕರ್ಣಿ, ಸುರೇಶ ಕುಲಕರ್ಣಿ ರಘೋತ್ತಮ ಸರಾಫ್, ಕಾಶೀನಾಥ ಕುಲಕರ್ಣಿ, ಶಾಂತಲಿಂಗ, ಮಾರ್ಥಂಡಪ್ಪ ಬುರಲಿ, ಶ್ರೀಧರ ಕುಲಕರ್ಣಿ, ಎಂ. ಆರ್. ಕುಲಕರ್ಣಿ, ಶಾಂತಲಿಂಗ ಟೆಂಗಳಿ, ಅರ್ಚಕರಾದ ಮಲ್ಹಾಭಟ್ಟ ಜೋಶಿ, ಮಾರ್ಥಂಡ ಭಟ್ಟ ಜೋಶಿ, ಅನಂತ ಜೋಶಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ