ಕನಕದಾಸರ ತತ್ವ ಬದುಕಿಗೆ ದಾರಿದೀಪ
Team Udayavani, Dec 28, 2021, 8:36 PM IST
ಕಲಬುರಗಿ: ಸಮಾಜದಲ್ಲಿ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಸಮಾನತೆಯ ತತ್ವವನ್ನು ಸಾರಿದ ದಾಸಶ್ರೇಷ್ಠ ಭಕ್ತ ಕನಕದಾಸರ ತತ್ವ ಬದುಕಿನಲ್ಲಿ ಅಳವಡಿಕೆ ಮೂಲಕ ಜೀವನದ ಮೌಲ್ಯ ಹೆಚ್ಚಿಸಿಕೊಳ್ಳುವಂತೆ ಶಾಸಕ ಬಸವರಾಜ ಮತ್ತಿಮಡು ಹೇಳಿದರು. ನಗರದ ಹೊರ ವಲಯ ಕುಸನೂರ ಗ್ರಾಮದಲ್ಲಿರುವ ಮಾಳಿಂಗೇಶ್ವರ ಪಾದಕಟ್ಟೆಯಲ್ಲಿ 534ನೇ ಕನಕದಾಸ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಹಲವಾರು ದೋಷ ಲೋಪಗಳನ್ನು ನಿವಾರಣೆ ಮಾಡಿ ಮಾನವೀಯತೆಗೆ ಮಹಾ ಬೆಳಕು ತೋರಿದವರಾಗಿದ್ದಲ್ಲದೇ ಕನಕದಾಸರು ಮತ್ತು ತ್ರಿಪದಿಗಳ ಸಾಹಿತ್ಯ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಲು ನಾವೆಲ್ಲರೂ ಸಂಕಲ್ಪ ಮಾಡಿಕೊಂಡಾಗ ಮಾತ್ರ ಅವರಿಗೆ ನಾವು ಕೊಡುವ ನಿಜವಾದ ಗೌರವವಾಗಿರುತ್ತದೆ ಎಂದು ಹೇಳಿದರು.
ಕುಸನೂರ ಗವಿಸಿದ್ದೇಶ್ವರ ದೇವಸ್ಥಾನ ಅರ್ಚಕರಾದ ಶಾಂತವೀರಯ್ಯ ಮಠಪತಿ, ಮಾಳಿಂಗರಾಯ ದೇವಸ್ಥಾನದ ಅರ್ಚಕರಾದ ವೀರಪ್ಪ ಪೂಜಾರಿ-ಮಾಳಪ್ಪ ಪೂಜಾರಿ, ಕಾಂಗ್ರೆಸ್ ಮುಖಂಡ ವಿಜಯಕುಮಾರ ಜಿ.ಆರ್. ಕನಕದಾಸ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶರಣು ಎಂ. ಪೂಜಾರಿ, ಪರಮೇಶ್ವರ ಅಲಗೂಡ, ನಿರ್ಮಲಾ ಎಸ್, ಬರಗಾಲಿ, ಹಣಮಂತ ಎಂ. ಬರಗಾಲಿ, ಡಾ| ಓ.ವಿ. ಆಟವೇಶ, ಪಿ.ಎಸ್. ಕೋಕಟನೂರ, ಬಸವರಾಜ ಉದನೂರ, ನಿಂಗಣ್ಣ ಪೂಜಾರಿ ಮತ್ತಿಮಡು, ಸಂಗಮ್ಮ ಪಾಟೀಲ, ಪರಮೇಶ್ವರ ಭಟ್ಟರಕಿ, ಅನುರಾಧಾ ವಳಕೇರಿ, ರಮೇಶ ತೆಗ್ಗಿನಮನಿ, ರೇವಣಸಿದ್ದಪ್ಪ ಚೇಂಗಟಿ, ದೇವಿಕಾ ಮಠಪಿತ ನಾಗಿಣಿ ದೊಡ್ಡಮನಿ, ಕುಪೇಂದ ಬರಗಾಲಿ, ರೂಪಾ ಸಾವಳಗಿ, ಮಲ್ಲಿಕಾರ್ಜುನ ಸಂಗಾಣಿ, ಸಂಜುಕುಮಾರ ಬರಗಾಲಿ, ಶರಣಪ್ಪ ತಳವಾರ, ರಾಜು ದೊಡ್ಡಮನಿ ಇದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು
ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು
Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್
ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ