ಸರ್ವರ್ ಸಮಸ್ಯೆಗೆ ಬೇಸತ್ತು ಪಿಂಡ ಪ್ರದಾನ ಮಾಡಿ ವಿಭಿನ್ನ ಪ್ರತಿಭಟನೆ!
Team Udayavani, Sep 25, 2022, 7:40 AM IST
ಬಂಗಾರಪೇಟೆ: ಸರಕಾರಿ ಕಚೇರಿಗಳಲ್ಲಿ ಆನ್ಲೈನ್ನಲ್ಲಿ ಸರ್ವರ್ ಸಮಸ್ಯೆಯಿಂದ ಬೇಸತ್ತ ವ್ಯಕ್ತಿಯೊಬ್ಬ ಎಳ್ಳುನೀರು ಬಿಟ್ಟು ಪಿಂಡ ಪ್ರದಾನ ಮಾಡಿದ್ದಾರೆ!
ತಾಲೂಕಿನ ಕರಪನಹಳ್ಳಿ ಗ್ರಾಮದ ಹೋರಾಟಗಾರ ಹಾಗೂ ಕರ್ನಾಟಕ ಸಿಂಹ ಗರ್ಜನೆಯ ರಾಜ್ಯಾಧ್ಯಕ್ಷ ಕ.ಶಾ.ಪ್ರಸನ್ನ ಕುಮಾರಸ್ವಾಮಿ ಎಂಬವರು ಕಂದಾಯ ಇಲಾಖೆ, ಆಧಾರ್ ಕೇಂದ್ರ, ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ವಿತರಣೆ ಮಾಡಲು, ಗ್ರಾ.ಪಂ.ಗಳಲ್ಲಿ ಇ-ಸ್ವತ್ತು ಸಹಿತ ಇತರ ಸರಕಾರಿ ಇಲಾಖೆಗಳಲ್ಲಿ ಹೆಚ್ಚುತ್ತಿರುವ ಸರ್ವರ್ ಸಮಸ್ಯೆ ಬಗೆಹರಿಯಲಿ ಎಂದು ಪ್ರಾರ್ಥಿಸಿ ಪಿಂಡ ಪ್ರದಾನ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ