ಕಿಷ್ಕಿಂಧಾ ಅಂಜನಾದ್ರಿ, ಮೋರ್ಯರ ಬೆಟ್ಟ ಸ್ಥಳಕ್ಕೆ ತೆರಳಲು ಮಾರ್ಗಸೂಚಿ ಫಲಕ ಅಳವಡಿಸಲು ಆಗ್ರಹ
Team Udayavani, Jul 26, 2023, 3:20 PM IST
ಗಂಗಾವತಿ: ತಾಲೂಕಿನ ಐತಿಹಾಸಿಕ ಸ್ಥಳಗಳಾದ ಕಿಷ್ಕಿಂಧಾ ಅಂಜನಾದ್ರಿ ಪಂಪ ಸರೋವರ ಮೋರ್ಯರ ಬೆಟ್ಟ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಿಗೆ ಹೋಗಲು ಮಾರ್ಗಸೂಚಿಫಲಕಗಳನ್ನು ಕನ್ನಡ, ಇಂಗ್ಲಿಷ್ ,ಹಿಂದಿಯಲ್ಲಿ ಅಳವಡಿಸುವಂತೆ ಚಾರಣ ಬಳಗದ ಸಂಚಾಲಕರಾದ ಡಾ.ಶಿವಕುಮಾರ್ ಮಾಲೀಪಾಟೀಲ್ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತವನ್ನು ಮನವಿ ಮಾಡಿದ್ದಾರೆ.
ರಾಯಚೂರು ಕಡೆಯಿಂದ ಬರುವವರು ಕೊಪ್ಪಳ ,ಗದಗ, ಹುಬ್ಬಳ್ಳಿ ಹೋಗುವ ಮಾರ್ಗ- ಆನೆಗೊಂದಿ , ಅಂಜನಾದ್ರಿ ,ಹೊಸಪೇಟೆಗೆ ಹೋಗುವ ಮಾರ್ಗ-ರಾಣಾ ಪ್ರತಾಪ್ ಸಿಂಗ್ ವೃತ್ತದಲ್ಲಿ ಬರೆಸಬೇಕು.
ಕಂಪ್ಲಿ ಹೋಗುವ ಮಾರ್ಗ -ಸಿಂದನೂರ್ ,ರಾಯಚೂರು ಮಾರ್ಗ -ಜುಲಾಯಿ ನಗರ ವೃತ್ತದಲ್ಲಿ ಬರೆಸಬೇಕು.
ಕೊಪ್ಪಳ ಕಡೆಯಿಂದ ಬರುವವರು ಕನಕಗಿರಿ , ರಾಯಚೂರು ,ಗಂಗಾವತಿ ಬಸ್ ನಿಲ್ದಾಣ ಹೋಗುವ ಮಾರ್ಗ ,
ಸಿ ಬಿ ಎಸ್ ವೃತ್ತದಲ್ಲಿ ಬರೆಸಬೇಕು.
ಆನೆಗೊಂದಿ ಕಡೆಯಿಂದ ಬರುವ ಪ್ರವಾಸಿಗರು , ಕಂಪ್ಲಿ ,ಕಾರಟಗಿ,ಸಿಂಧನೂರು,ಬೈಪಾಸ್ ರಸ್ತೆ ಮಾರ್ಗ,
ಗಾಂಧಿ ವೃತ್ತಕ್ಕೆ , ಕೋರ್ಟ್ ಗೆ ಹೋಗುವ ಮಾರ್ಗ ಬಸ್ ನಿಲ್ದಾಣ ,ನೀಲಕಂಠೇಶ್ವರ ವೃತ್ತದಲ್ಲಿ ಬರೆಸಬೇಕು.
ಗಂಗಾವತಿಗೆ ಬರುವ ಪ್ರವಾಸಿಗರು ,ವಾಹನ ಸವಾರರು ,ವಾಹನ ನಿಲ್ಲಿಸಿ ಕೇಳುತ್ತಾ ಸಾಗಬೇಕು. ಮಧ್ಯರಾತ್ರಿ ಬರುವ,ಹೋಗುವ ಪ್ರವಾಸಿಗರಿಗೆ ತುಂಬಾ ತೊಂದರೆ ಆಗುತ್ತದೆ.ಆದಷ್ಟು ಬೇಗ ಸರಕಾರ ,ನಗರಸಭೆ ಕ್ರಮ ತೆಗೆದುಕೊಳ್ಳಬೇಕು. ಕನ್ನಡ ,ಇಂಗ್ಲಿಷ್ ಭಾಷೆಯಲ್ಲಿ ಬರೆಸುವಂತೆ ದಂತ ವೈದ್ಯ ಡಾ.ಶಿವಕುಮಾರ್ ಮಾಲೀಪಾಟೀಲ್ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
MUST WATCH
ಹೊಸ ಸೇರ್ಪಡೆ
MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ
Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ
HD Revanna, ಪ್ರಜ್ವಲ್ ಮೇಲೆ ಲೈಂಗಿಕ ದೌರ್ಜನ್ಯ ಕೇಸ್!
CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್; ಮರು ಪರೀಕ್ಷೆ ನಡೆಸದಿರಲು ನಿರ್ಧಾರ
Chennai ಅಪಾರ್ಟ್ಮೆಂಟ್ನ ಟಿನ್ ರೂಫ್ನಲ್ಲಿ ಸಿಲುಕಿದ ಮಗುವಿನ ರೋಚಕ ರಕ್ಷಣೆ