ಬಿರುಗಾಳಿ ಮಳೆಗೆ ಕಿತ್ತು ಹೋದ ಅಂಗಡಿ ಶೆಡ್ ಗಳು :ನೀರಿನಲ್ಲಿ ಮುಳುಗಿದ ಅಪಾರ ಪ್ರಮಾಣದ ತರಕಾರಿ
Team Udayavani, May 8, 2022, 7:17 PM IST
ಗಂಗಾವತಿ : ರವಿವಾರ ಸಂಜೆ ಬೀಸಿದ ಮಳೆ ಗಾಳಿಯಿಂದಾಗಿ ನಗರದ ಕನಕಗಿರಿ ರಸ್ತೆಯಲ್ಲಿರುವ ಎಪಿಎಂಸಿ ಯಾರ್ಡ್ ನಲ್ಲಿದ್ದ ತರಕಾರಿ ಸಂಗ್ರಹ ಮಾಡಿದ್ದ ತಗಡಿನ ಶೆಡ್ ಗಳು ಕಿತ್ತು ಹೋದ ಪರಿಣಾಮ ಅಪಾರ ಪ್ರಮಾಣದ ತರಕಾರಿ ಮಳೆ ನೀರಿನಲ್ಲಿ ಮುಳುಗಿದೆ .
10 ಕ್ಕೂ ಹೆಚ್ಚು ತರಕಾರಿ ಉಳಿದ ಅಂಗಡಿಗಳ ತಗಡು ಹಾಗೂ ತಟ್ಟೆಗಳು ಗಾಳಿಯಲ್ಲಿ ಕಿತ್ತು ಹೋಗಿವೆ.
ಕಳೆದ 1 ವಾರದಿಂದ ಹೆಚ್ಚು ಬಿಸಿಲಿನ ತಾಪವನ್ನು ಅನುಭವಿಸಿದ ಜನರು ರವಿವಾರ ಸಂಜೆ ಸುರಿದ ಮಳೆಯಿಂದ ನೆಮ್ಮದಿಯ ಉಸಿರು ಬಿಟ್ಟರು .ತಾಲ್ಲೂಕಿನಾದ್ಯಂತ ಭತ್ತದ ಕಟಾವು ಕಾರ್ಯ ಶೇ.80 ರಷ್ಟು ಮುಗಿದಿದ್ದು ಉಳಿದ ಭತ್ತದ ಗದ್ದೆ ಮೇಲೆ ರವಿವಾರ ಸಂಜೆ ಬೀಸಿದ ಗಾಳಿ ಮಳೆಯಿಂದಾಗಿ ಹಾನಿಯಾಗುವ ಸಂಭವವಿದೆ . ಗಾಳಿ ಮಳೆಯಿಂದಾಗಿ ನಗರದಲ್ಲಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ .
ಇದನ್ನೂ ಓದಿ : ಕೊರಟಗೆರೆ : ಖಾಸಗಿ ಬಸ್ ಚಾಲಕನ ಅವಾಂತರಕ್ಕೆ ಬೈಕ್ ಸವಾರ ಸ್ಥಳದಲ್ಲೇ ಸಾವು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ
MUST WATCH
ಹೊಸ ಸೇರ್ಪಡೆ
Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು
PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ ಇದ್ದಾರೆ : ಸಿದ್ದರಾಮಯ್ಯ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ