ಕೋವಿಡ್ ವಾರಿಯರ್ಸ್ಗೆ ಸನ್ಮಾನ
Team Udayavani, Apr 25, 2020, 1:55 PM IST
ಮಯೂರ ಕನ್ನಡ ಯುವಕ ಬಳಗದಿಂದ ಡಾ.ರಾಜ್ ಪ್ರತಿಮೆಗೆ ಬಳಿ ಮಾಲಾರ್ಪಣೆ , ಮಾಸ್ಕ್ ಹಾಕಲಾಯಿತು.
ಮೈಸೂರು: ಡಾ.ರಾಜ್ ಶಿವಸೈನ್ಯ, ಶಿವರಾಜ್ ಕುಮಾರ್ ಅಭಿಮಾನಿಗಳ ಸಂಘದಿಂದ ಕೋವಿಡ್ ವಾರಿಯರ್ಸ್ ರನ್ನು ಸನ್ಮಾನಿಸಲಾಯಿತು. ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಂಭಾಗವಿರುವ ರಾಜ್ ಕುಮಾರ್ ಪಾರ್ಕ್ನಲ್ಲಿರುವ ಡಾ.ರಾಜ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಬಳಿಕ ಕೋವಿಡ್ ವಾರಿಯರ್ಸ್ನ್ನು ಗೌರವಿಸಿದರು. ಆಶಾ ಕಾರ್ಯಕರ್ತೆ ದಿವ್ಯಾ, ಪೌರ ಕಾರ್ಮಿಕೆ ನಾಗಮ್ಮ, ವೈದ್ಯಕೀಯ ಕ್ಷೇತ್ರದ ಮಂಜುನಾಥ್, ಪೊಲೀಸ್ ಸಿಬ್ಬಂದಿಗಳಾದ ದೊಡ್ಡಯ್ಯ, ಭೋಪಯ್ಯ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಶಾಸಕ ಎಲ್.ನಾಗೇಂದ್ರ, ಸೋಮಣ್ಣ ಕೊಪ್ಪಲು, ಕೌಟಿಲ್ಯ ರಘು, ಬಿ.ಎಸ್.ರವಿ, ಬಿ.ಎಸ್. ಮಹೇಶ್, ಮಹದೇವ, ಧರ್ಮರಾಜ್, ರಾಜೀವ್, ಎನ್.ಅರುಣ್ ಕುಮಾರ್, ಜಿ.ಗಣೇಶ್, ನೀಲಕಂಠ ಉಪಸ್ಥಿತರಿದ್ದರು.
ಡಾ.ರಾಜ್ ಕುಮಾರ್ ಜಯಂತಿ ಯನ್ನು ನಮ್ಮೂರು ನಮ್ಮೊರು ಸಮಾಜ ಸೇವಾ ಟ್ರಸ್ಟ್ನಿಂದ ಪಡುವಾರಹಳ್ಳಿಯ ಚಾಮುಂಡೇಶ್ವರಿ ಆಟೋ ನಿಲ್ದಾಣದ ಬಳಿ ಆಚರಿಸಲಾಯಿತು. ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಭರತೇಶ್, ಟ್ರಸ್ಟಿನ ಅಧ್ಯಕ್ಷ ಸತೀಶ್ ಗೌಡ, ಒಕ್ಕಲಿಗರ ಸಂಘದ ರವಿಕುಮಾರ್ (ರಾಜಕೀಯ), ಟ್ರಸ್ಟಿನ ಕಾರ್ಯದರ್ಶಿ ರವಿ.ಎ, ಉಪಾಧ್ಯಕ್ಷ ಕುಮಾರ್ ಗೌಡ, ಹಿನಕಲ್ ನಾಗೇಂದ್ರ ಮುಖಂಡ ಟಿ.ಬಾಬು ಮಾಯಣ್ಣ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
LPG Cylinder: ವಾಣಿಜ್ಯ ಎಲ್ಪಿಜಿ ಸಿಲಿಂಡರ್ 19 ರೂ. ಇಳಿಕೆ; ಬೆಂಗಳೂರಿನಲ್ಲಿ 1825 ರೂ.
Notice: ವಿವಾದಾತ್ಮಕ ಹೇಳಿಕೆ… ಕಾಗವಾಡ ಶಾಸಕ ರಾಜು ಕಾಗೆ ಗೆ ನೋಟಿಸ್ ಜಾರಿ
Congress ನಾಯಕರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಕೆಸಿಆರ್ಗೆ 48 ಗಂಟೆ ಪ್ರಚಾರ ನಿಷೇಧ
Yadgiri:ಹಾಸನದ ಸಂತ್ರಸ್ತೆಯರ ಪರವಾಗಿ ಬಿಜೆಪಿ-ಕುಮಾರಸ್ವಾಮಿ ಮಾತಾಡಲಿ: ಡಿಕೆಶಿ
Belagavi: ಮರುಭೂಮಿಯ ದಾಹವಾದ ಪ್ರಧಾನಿ ಮೋದಿ ಭರವಸೆ: ಶರದ್ ಪವಾರ್ ಹೇಳಿಕೆ