Nanjangud ಕೋವಿಡ್ ವಿರುದ್ಧ ಹೋರಾಡಲು ನಾವು ಸಿದ್ದ: ವೈದ್ಯಾಧಿಕಾರಿ
Team Udayavani, Dec 20, 2023, 5:51 PM IST
ನಂಜನಗೂಡು: ಜಗತ್ತನ್ನುಇನ್ನಿಲ್ಲದಂತೆ ಕಾಡಿದ 2019 ಕೋವಿಡ್ ನ ಮಹಾಮಾರಿ ಒಮೆಕ್ರಾನ್ ಉಪತಳಿ ಜೆ ಎನ್ 1 ಸೂಂಕು ಕೇರಳ ಮತ್ತು ತಮಿಳುನಾಡಿನಲ್ಲಿ ಹೆಚ್ಚಳವಾಗುತ್ತಿದ್ದು ಈ ಹಿನ್ನಲೆಯಲ್ಲಿ ಕರ್ನಾಟಕದ ಸರ್ಕಾರ ಕೆಲವು ಮಾರ್ಗಸೂಚಿ ಗಳನ್ನು ಹೊರಡಿಸಿದೆ.
ಅಂತೆಯೆ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಸರ್ವ ಸನ್ನದ್ಧವಾಗಿದೆ ನಮ್ಮಲ್ಲಿ 350 l/ಎಂ 6000 ಲೀಟರ್ ಲಿಕ್ವಿಡ್ ಆಕ್ಸಿಜನ್ 10 ಐಸಿಯು ಬೆಡ್, 8 ವೆಂಟಿಲೇಶನ್ ಬೆಡ್, 20 ಓಟಿಯು ಬೆಡ್, ಕೋವಿಡ್ ರೋಗಿಗಳಿಗಾಗಿ ಮೀಸಲಿಟ್ಟಿದ್ದೇವೆ ಅಲ್ಲದೆ ನಮ್ಮ ಬಳಿ 100 ಹಾಸಿಗೆ ಕೂಡ ಆಕ್ಸಿಜನ್ ಸಂಪರ್ಕ ಹೊಂದಿದೆ ನಮ್ಮಲ್ಲಿ ನಿಯಮಿತವಾದ ಔಷಧಿ ಮಾತ್ರೆಗಳು ಕ್ರೂಢೀಕರಿಸಿದ್ದೇವೆ.
ಹಿಂದಿನಿಂದಲೇ ಜ್ವರ ಮೈ ಕೈ ನೋವು ಶೀತ ನೆಗಡಿ ಕೆಮ್ಮು ಮುಂತಾದ ಲಕ್ಷಣಗಳಿದ್ದರೆ ಪರೀಕ್ಷೆ ಮಾಡುತ್ತೇವೆ 15 ಕ್ಕೂ ಹೆಚ್ಚು ನುರಿತ ವೈದ್ಯರು 20ಕ್ಕೂ ಹೆಚ್ಚು ಸೃಷ್ಟಿಕರು ಕೋವಿಡ್ ಎದುರಿಸಲು ಸನ್ನದ್ಧರಾಗಿದ್ದೇವೆ ಎಂದು ನಂಜನಗೂಡು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಶಿವಪ್ರಕಾಶ್ ಟಿ ತಿಳಿಸಿದರು.
ಈ ಸಂದರ್ಭದಲ್ಲಿ ಡಾಕ್ಟರ್ ಮಧುಸೂದನ್ ಎಂ ವೈದ್ಯಶಾಸ್ತ್ರ ತಜ್ಞರು, ಡಾ. ಸುಮಾ ಎಚ್ ಕೆ ಅರಳಿಕೆ ತಜ್ಞರು, ಲಕ್ಷ್ಮಿ ಐ ಸಿ ಯು ನರ್ಸಿಂಗ್ ಆಫೀಸರ್, ಮಾಲಾಶ್ರೀ ಐ ಸಿ ಯು ನರ್ಸಿಂಗ್ ಆಫೀಸರ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು