Stray Dog Attack; ಬೀದಿ ನಾಯಿಗಳ ಹಾವಳಿಗೆ ಬೆಚ್ಚಿ ಬಿದ್ದ ಸಿಂಧನೂರು ಜನತೆ..!
ಪೊಲೀಸ್ ಕುಟುಂಬಕ್ಕೂ ಕಂಟಕವಾದ ಬೀದಿ ನಾಯಿ ಹಾವಳಿ
Team Udayavani, Jan 6, 2024, 10:47 PM IST
ಸಿಂಧನೂರು: ಮಾರುಕಟ್ಟೆಗೆ ಹೋದ ಸಂದರ್ಭದಲ್ಲಿ ಸಿನೀಮಿಯಾ ರೀತಿಯಲ್ಲಿ ಬೀದಿ ನಾಯಿ ಶನಿವಾರ ರಾತ್ರಿ ಬೆನ್ನು ಬಿದ್ದು ಕಚ್ಚಿರುವ ರೀತಿ ಜನರನ್ನು ಭಯಭೀತಗೊಳಿಸಿದೆ.
ಸಂಜೆ ಆರು ಗಂಟೆ ನಂತರ ಗಾರ್ಮೆಂಟ್ಸ್ ಗೆ ಹೋದ ಕುಟುಂಬದವರು ಹೊರಬಂದಾಗ ಬೀದಿ ನಾಯಿ ನೇರ ದಾಳಿ ನಡೆಸಿ ಕಾಲಿಗೆ ಕಚ್ಚಿದೆ. ಸಂಬಂಧಿ ಮಹಿಳೆಯೊಬ್ಬರು ಸೇರಿ ನೆರೆದವರು ಬಿಡಿಸಲು ಹೋದಾಗಲು ನಾಯಿ ಬಿಟ್ಟಿಲ್ಲ.
ಎರಡು ದಿನದ ಹಿಂದೆ ಅಕ್ಕಮಹಾದೇವಿ ಆಸ್ಪತ್ರೆಗೆ ಪೊಲೀಸ್ ಕಾನ್ ಸ್ಟೇಬಲ್ ಪತ್ನಿ ಪುತ್ರನನ್ನು ಆರೋಗ್ಯ ಪರೀಕ್ಷೆಗೆ ಕರೆದೊಯ್ದಿದ್ದರು. ಆಗಲೂ ಪುತ್ರನಿಗೆ ಬೆನ್ನು ಬಿದ್ದ ಕಚ್ಚಿದ ನಾಯಿ ಬಿಡಿಸಲು ಹೋದ ಪೊಲೀಸ್ ಪೇದೆ ಪತ್ನಿಯೂ ಕೂಡ ನಾಯಿ ಕಡಿತಕ್ಕೆ ಗುರಿಯಾಗಿ ಆಸ್ಪತ್ರೆಗೆ ದಾಖಲಾಗಿದ್ದರು.
ದಿಢೀರ್ ಶುರುವಾಗಿರುವಾಗಿರುವ ಬೀದಿ ನಾಯಿಗಳ ದಾಳಿ, ಪೊಲೀಸ್ ಕುಟುಂಬವನ್ನು ಬಿಡದೇ ಆಕ್ರಮಣ ಮಾಡುತ್ತಿರುವುದು, ತಾಲೂಕಿನಲ್ಲಿ ಭಯದ ವಾತಾವರಣ ಸೃಷ್ಟಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ
BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ
Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ