ಕಳಚಿದ ಸಾರಸ್ವತ ಲೋಕ ಕೊಂಡಿ: ರೇವಣ್ಣ
Team Udayavani, May 4, 2020, 6:38 PM IST
ಮಾಗಡಿ: ಕನ್ನಡ ಸಾರತ್ವ ಲೋಕದ ಕೊಂಡಿಯೊಂದು ಕಳಚಿಕೊಂಡಿದ್ದು, ತುಂಬಲಾರದ ನಷ್ಟ ಉಂಟಾಗಿದೆ ಎಂದು ಎಂಎಲ್ಸಿ ಎಚ್ .ಎಂ. ರೇವಣ್ಣ ಗುಣಗಾನ ಮಾಡಿದರು.
ಪಟ್ಟಣದ ತೋಟದ ಮನೆಯಂಗಳದಲ್ಲಿ ನಿತ್ಯೋತ್ಸವ ಡಾ.ನಿಸಾರ್ ಅಹ್ಮದ್ ಅವರಿಗೆ ಶ್ರದ್ಧಾಂಜಲಿ ಕಾಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೌನಾಚರಣೆ ನಡೆಸಿ ಮಾತನಾಡಿದರು. ಸಾಹಿತ್ಯ ಲೋಕಕ್ಕೆ ಡಾ.ನಿಸಾರ್ ಅಹ್ಮದ್ ಕೊಡುಗೆ ಅನನ್ಯವಾದುದು. ಅವರು ನನ್ನ ನೆಚ್ಚಿನ ಗುರುಗಳು. ನಾನು ಗ್ರಾಮೀಣ ಪ್ರದೇಶದಿಂದ ನಗರ ಪ್ರದೇಶಕ್ಕೆ ತೆರಳಿ ವಿಜ್ಞಾನ ಕಾಲೇಜಿಗೆ ಸೇರಿದ ಸಂದರ್ಭದಲ್ಲಿ ಡಾ.ನಿಸಾರ್ ಅಹ್ಮದ್ ಪ್ರೇರಣೆಯಿಂದ ಮೊಟ್ಟಮೊದಲು ಕನ್ನಡದಲ್ಲಿ ಭಾಷಣ ಮಾಡಿ ಮೆಚ್ಚುಗೆ ಪಡೆದುಕೊಂಡಿದ್ದೆ ಎಂದರು.
ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಮಂಜಪ್ಪ, ವಕೀಲ ರುದ್ರಾಚಾರ್, ಹಿರಿಯ ಚಿಕ್ಕ ಅರವಯ್ಯ, ಯುವ ಕಾಂಗ್ರೆಸ್ ಕಾರ್ಯದರ್ಶಿ ಶಶಾಂಕ್ ರೇವಣ್ಣ, ಎಲ್ಐಸಿ ಶಿವಕುಮಾರ್, ತೇಜಾ, ಶಂಕರ್, ಬಸವರಾಜು, ನಾಗರಾಜು, ಮೂರ್ತಿ,ಹೊಸಪೇಟೆ ಚಂದ್ರಯ್ಯ ಎಚ್.ಜೆ.ಪುರುಷೋತ್ತಮ್, ಮಂಜುನಾಥ್ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ
Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು
Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ